ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ

ಇಮೇಜ್
  ಕನ್ನಡ ಸಾಹಿತ್ಯ ಪದ್ಮಜ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರ  ನೇಮಕಾತಿಯ  ಸ್ಪರ್ಧಾತ್ಮಕ ಪರೀಕ್ಷೆಗಾಗಿ  ಸಂಪಾದಿತ ಕೃತಿಗಳು ಕನ್ನಡ ಸಾಹಿತ್ಯ ಪದ್ಮಜ ಭಾಗ-2 ಆನ್ಲೈನ್ನಲ್ಲಿ ಬುಕ್ ಮಾಡಲು ಕೆಳಗಿನ ಲಿಂಕ್ ಬಳಸಿ https://rzp.io/l/mXT66qokyp ಕನ್ನಡ ಸಾಹಿತ್ಯ ಪದ್ಮಜ ಭಾಗ-2 ಪರಿವಿಡಿ ನೋಡಲು ಇದರ ಮೇಲೆ ಕ್ಲಿಕಿಸಿ ಪಬ್ಲಿಷರ್‌ ಅರವಿಂದ್‌ ಇಂಡಿಯಾ  ವಿಜಯನಗರ, ಬೆಂಗಳೂರು ದೂರವಾಣಿ : LL - 080 40924213 ಸಂಚಾರಿ ವಾಣಿ : 9902445501 ಸಂಪಾದಕರು ಶ್ರೀ ಈರಪ್ಪ ಮಹಾಲಿಂಗಪೂರ  ಶ್ರೀ ಬಸವರಾಜ ಟಿ.ಎಂ ಶ್ರೀ ಶಿವಶಂಕರ್‌.ಜಿ ಪುಟ ಸಂಖ್ಯೆ : 1004 ಬೆಲೆ : 800 ರೂಪಾಯಿಗಳು ಕನ್ನಡ ಸಾಹಿತ್ಯ ಪದ್ಮಜ ಭಾಗ-1 ಕನ್ನಡ ಸಾಹಿತ್ಯ ಪದ್ಮಜ ಭಾಗ-1 ಪರಿವಿಡಿ ನೋಡಲು ಇದರ ಮೇಲೆ ಕ್ಲಿಕಿಸಿ ಪಬ್ಲಿಷರ್‌ ಅರವಿಂದ್‌ ಇಂಡಿಯಾ  ವಿಜಯನಗರ, ಬೆಂಗಳೂರು ದೂರವಾಣಿ : LL - 080 40924213 ಸಂಚಾರಿ ವಾಣಿ : 9902445501 ಸಂಪಾದಕರು ಶ್ರೀ ಈರಪ್ಪ ಮಹಾಲಿಂಗಪೂರ  ಶ್ರೀ ಬಸವರಾಜ ಟಿ.ಎಂ ಶ್ರೀ ಶಿವಶಂಕರ್‌.ಜಿ ಪುಟ ಸಂಖ್ಯೆ : 671 ಬೆಲೆ : 625 ರೂಪಾಯಿಗಳು ಆನ್‌ ಲೈನ್‌ ನಲ್ಲಿ ತರಿಸಿಕೊಳ್ಳಲು ಕೆಳಗಿನ ಲಿಂಕ್‌  ಮೇಲೆ ಕ್ಲಿಕ್‌ ಮಾಡಿ ಮಾಹಿತಿ ತುಂಬಿರಿ. https://rzp.io/l/QmgT17pk ಹೆಚ್ಚಿನ ಮಾಹಿತಿಗಾಗಿ  ಸಂಪಾದಕರು -  9743887044, 9686185155, 9663499922              ಪೋಸ್ಟ್‌ ಸೌಲಭ್ಯವಿದೆ : ಅಂಚೆ ವೆಚ್ಚ ಉಚಿತ ಸಂಪಾದಕರ ಪರಿಚಯ thanks
ರಗಳೆ ಪರಿಚಯ  ೦೧.ರಗಳೆ ಮೊದಲು ಛಂದೋಬಂಧವಾಗಿ ಕಂಡುಬರುವುದು ಯಾವ ಕೃತಿಯಲ್ಲಿ? ✅ಆದಿಪುರಾಣ ೦೨.ರಗಳೆಯ ಉಲ್ಲೇಖ ಮೊದಲು ಕಂಡುಬರುವುದು...? ✅ಛಂದೊಂಬುದಿ ೦೩.ಕವಿರಾಜಮಾರ್ಗದಲ್ಲಿ ರಗಳೆಯ ಪ್ರಸ್ತಾಪ ಇದೆಯೇ? ✅ಇಲ್ಲ ೦೪.ಆದಿಪುರಾಣದಲ್ಲಿ ರಗಳೆ ಛಂದೋಬಂಧವಾಗಿ ಯಾವ ಹೆಸರಿನಲ್ಲಿ ಕಂಡುಬರುತ್ತೆ? ✅ಮಂದಾನಿಲ ರಗಳೆ ೦೫.ಛಂದಸ್ಸಿನ ವೃತ್ತ,, ಜಾತಿ, ಛಂದ ಎಂಬ ವರ್ಗಗಳಲ್ಲಿ ರಗಳೆಯನ್ನು ಯಾವುದರಲ್ಲಿ ಸಮಾವೇಶಗೊಂಡಿದೆ? ✅ಜಾತಿ ೦೬."ಗಣನಿಯಮವಿಪರ್ಯಾಸದೊಳೆಣೆವಡೆದು ತಾಳದ ಗಣನೆಗೊಡಂಬಡುವ ರಗಳೆಯು ದೇಶೀಯವಾಗಿಯೇ ಇರುವ ಹಾಡು" ಎಂದವರು? ✅ಮುಳಿಯ ತಿಮ್ಮಪ್ಪಯ್ಯರವರು ೦೭.ರಗಳೆಯಲ್ಲಿ ಹೆಚ್ಚಾಗಿ ಯಾವ ಪ್ರಾಸ ಬಳಕೆಯಾಗಿವೆ? ✅ಅಂತ್ಯ ಪ್ರಾಸ ೦೮."ಪಾದದ್ವಂದ್ವಸಮಾಕೀರ್ಣ" ಎಂದು ರಗಳೆಯ ಬಗ್ಗೆ ಹೇಳಿದವರು? ✅ಜಯಕೀರ್ತಿ ೦೯."ಪದ್ದತಿ ಒಂದು ಬಗೆಯ ಮಾತ್ರಾವೃತ್ತ.ಅಪಭ್ರಂಶ ಕವಿತೆಯಲ್ಲಿ ಅದರ ಬಳಕೆ ಹೆಚ್ಚು" ಎಂದವರು? ✅ಪ್ರೊ.ಎಚ್.ಡಿ ವೆಲಂಕರ ೧೦.ಯಾವ ಛಂದೋಬಂಧದ ಲಯವನ್ನೂ, ಗಣಯೋಜನೆಯನ್ನೂ ಹೋಲುವ ರಗಳೆಯನ್ನು ಪಂಪನು ಪ್ರಯೋಗಿಸಿದ್ದಾನೆ? ✅ಪ್ರಾಕೃತದ ಪಜ್ಝಟಿಕಾ ೧೧.ರಗಳೆ ಎಂಬ ಹೆಸರು ಯಾವ ಭಾಷೆಯದು? ✅ಕನ್ನಡ ೧೨.ಅಂತ್ಯಪ್ರಾಸವನ್ನು ಹೊಂದಿದ ಛಂದೋಬಂಧವು ಸಂಸೃತದಲ್ಲಿದೆಯೇ? ✅ಇಲ್ಲ ೧೩."ರಗಡ" ದ ಪ್ರಸ್ತಾಪ ಬರುವುದು ಯಾವ ಕೃತಿಯಲ್ಲಿ? ✅ಅಪ್ಪಕವಿಯ "ಅಪ್ಪಕವೀಯಮು&
 ರಸಪ್ರಶ್ನೆ ಸರಣಿ-1 ೧.  'ಬ್ರಾಹ್ಮಣ-ಶೂದ್ರ' ಎಂಬ ತಾತ್ವಿಕ ಪರಿಕಲ್ಪನೆಯ ಚರ್ಚೆಯನ್ನು ಮೊದಲು ಮಾಡಿದವರು ಯಾರು? ೨. ಮೌಲ್ಯಗಳ ವಿಘಟನೆ ಹಾಗೂ ಅಸ್ತಿತ್ವದ ಆಭದ್ರತೆಯನ್ನು ಸಶಕ್ತವಾದ ಬಂಧದಲ್ಲಿ ಹಿಡಿದ 'ತಬ್ಬಲಿಗಳು' ಎಂಬ ಕಥೆಯ ಕರ್ತೃ ಯಾರು? ೩. "ಇತರ ತತ್ವಜ್ಞಾನಿಗಳ ಬರಹಗಳೇ ತನ್ನ ತತ್ವಜ್ಞಾನದ ಪ್ರೇರಣೆಗಳಯ" ಹೀಗೆಂದವರು ಯಾರು? ೪. 'ಅಮೃತ ಮತ್ತು ಗರುಡ' ಎಂಬ ವಿಮರ್ಶೆ ಲೇಖನದ ಕರ್ತೃ ಯಾರು? ೫. 'ನಾನೇಕೆ ಬರೆಯುತ್ತೇನೆ' ಎಂಬ ವಿಮರ್ಶಾ ಗ್ರಂಥದ ಕರ್ತೃ ಯಾರು? ೬. ಎಂ. ಗೋಪಾಲಕೃಷ್ಣ ಅಡಿಗರ 'ಭೂಮಿಗೀತ' ಕವನ ಸಂಕಲನ ಕ್ಕೆ ಮುನ್ನುಡಿಯನ್ನು ಬರೆದವರು ಯಾರು? ೭. ಯು.ಆರ್.ಅನಂತಮೂರ್ತಿ ರವರ ವಿಮರ್ಶೆಯ ತಿರುಳು ಯಾವುದು? ೮. 'ಮನಃಶಾಸ್ತ್ರದ ಕೀಲಿಕೈ' ಎಂಬ ಲೇಖನದ ಕರ್ತೃ ಯಾರು? ೯. 'ಕಾವ್ಯಕುತೂಹಲ' ಎಂಬ ವಿಮರ್ಶಾ ಗ್ರಂಥದ ಕರ್ತೃ ಯಾರು? ೧೦. 'ಬಂಡಾಯ ಸಾಹಿತ್ಯ - ದಲಿತ ಸಾಹಿತ್ಯ' ಎಂಬ ತಾತ್ವಿಕ ವೈಚಾರಿಕ ಆಕೃತಿಯ ರುವಾರಿಗಳು ಯಾರು? ಪ್ರಶ್ನೆಗೆ ಉತ್ತರಗಳು-1 ೧. ಯು.ಆರ್. ಅನಂತಮೂರ್ತಿ ೨. ರಾಘವೇಂದ್ರ ಖಾಸನೀಸ ೩. ಜಿ. ಇ. ಮೂರ್ ೪. ಡಿ ಆರ್ ನಾಗರಾಜ ೫. ಎಸ್ ಎಲ್ ಭೈರಪ್ಪ ೬. ಯು ಆರ್ ಅನಂತಮೂರ್ತಿ ೭. ರಾಜಕೀಯ ಮತ್ತು ಸಾಮಾಜಿಕ ಕಾಳಜಿ ೮. ಜಿ ಎಸ್ ಶಿವರುದ್ರಪ್ಪ ೯. ಪು.ತಿ.ನರಸಿಂಹಾಚಾರ್ ೧೦.
ವಡ್ಡಾರಾಧನೆ-ಚಾಣಕ್ಯರಿಷಿಯಕಥೆ ೦೧."ದೇವಾ ನಿಮ್ಮ ಸಾರಮಪ್ಪ ದ್ರವ್ಯಮನಾರುಮರಿಯದಲ್ಲಿ ಮಡಗಿ ನಾಮುಚ್ಚವಿಗ್ರಹದೊಳ್ ನಿಂದು ಕಾದುವಮ್" ಎಂದು ಯಾರು ಯಾರಿಗೆ ಹೇಳಿದರು? ✅ಕಾಪಿ(ವಿಶ್ವಸೇನ) ೦೨."ನಾಮಿನಿಬರುಂ ಸಾವರು ಮಲ್ಲ ಬಾಳ್ವರುಮಲ್ಲೆಮ್ಮೊಳಾವನೊರ್ವಂ ನಮ್ಮ ಪಗೆಯನಿರಿಯಲುಂ" ಎಂದವರು ಯಾರು? ✅ಕಾಪಿ(ವಿಶ್ವಸೇನ) ೦೩.ವಸಂತಕನು ಒಬ್ಬ....? ✅ಮಾಲೆಗಾರ ೦೪."ಪ್ರಪಂಚವು ಮರದ ಕೊಂಬೆಯಿಂದ ನಡುಕಗೊಂಡಿದೆ" ಎಂಬ ವಸಂತಕನ ಮಾತಿನಲ್ಲಿ ಪ್ರಪಂಚವು ಯಾರನ್ನು ಸೂಚಿಸುತ್ತದೆ? ✅ವಿಶ್ವಸೇನ ೦೫.ನಮ್ಮ ಶತೃವನ್ನು ಘಾತಿಸಲೂ ನಂದ ವಂಶವನ್ನು ನಿರ್ಮೂಲನ ಮಾಡಲೂ ನಾನು ಸಮರ್ಥನಾಗುವೆನು" ಎಂದವರು ಯಾರು? ✅ಸಂಬಂಧು(ಮಂತ್ರಿ) ೦೬.ಯಾವ ನದಿಯ ತೀರದಲ್ಲಿ ಚಾಣಕ್ಯನ ಕಾಲನ್ನು ಒಂದು ಎಳೆಯ ದರ್ಬೆ ಚುಚ್ಚಿ ರಕ್ತ ಸುರಿಯಿತು? ✅ಶೋಣೆ ೦೭.ನವನಂದನರ ಸರಿಯಾದ ಅನುಕ್ರಮಣಿಕೆ ತಿಳಿಸಿ. ೧.ವಿಜಯ, ೨.ನಂದನ, ೩.ನಂದಮಹಾರಾಜ, ೪.ನಂದಿವರ್ಧನ, ೫.ಸುನಂದನ, ೬.ನಂದ, ೭.ಮಹಾಪದ್ಮ, ೮.ಶ್ರೀನಂದನ, ೯.ಪದ್ಮ. ✅೩೧೨೫೪೬೮೯೭ ೦೮."ಆ ರಾಣಿಗೆ ಹುಟ್ಟಿದ ಮಗುವನ್ನು ನನಗೆ ಕೊಡುವುದಾದರೆ ರಾಣಿಯ ಬಯಕೆಯನ್ನು ಈಡೇರಿಸುವೆನು" ಎಂದು ಯಾರು ಯಾರಿಗೆ ಹೇಳಿದರು? ✅ಚಾಣಕ್ಯ- ಕುಮುದನಿಗೆ ೦೯.ಸಿದ್ದರಸದ ಬಾವಿ____ಯಂತೆ ನಾತ ಬಡಿಯುತ್ತಿತ್ತು. ✅ಹುಳಿಮಜ್ಜಿಗೆ ೧೦.ನೇಕಾರರ ಮುದುಕಿ ಕಂಡಂತೆ ಈ ಲೋಕದಲ್ಲಿ
ಆತ್ಮಕಥೆಗಳು ಕ್ರ. ಸಂ. - ವ್ಯಕ್ತಿ - ಆತ್ಮಕಥೆ 1. ಕುವೆಂಪು - ನೆನಪಿನ ದೋಣಿಯಲ್ಲಿ 2. ಶಿವರಾಮ ಕಾರಂತ - ಹುಚ್ಚು ಮನಸಿನ ಹತ್ತು ಮುಖಗಳು 3. ಮಾಸ್ತಿ - ಭಾವ 4. ಅ.ನ.ಕೃ. - ಬರಹಗಾರನ ಬದುಕು 5. ಸ.ಸ.ಮಾಳವಾಡ. ದಾರಿ ಸಾಗಿದೆ 6. ಎಸ್.ಎಲ್.ಭೈರಪ್ಪ - ಭಿತ್ತಿ 7. ಬಸವರಾಜ ಕಟ್ಟೀಮನಿ - ಕಾದಂಬರಿಕಾರನ ಬದುಕು 8. ಪಿ.ಲಂಕೇಶ್ - ಹುಳಿ ಮಾವಿನ ಮರ 9. ಎ.ಎನ್.ಮೂರ್ತಿರಾವ್ - ಸಂಜೆಗಣ್ಣಿನ ಹಿನ್ನೋಟ 10. ಎಚ್.ನರಸಿಂಹಯ್ಯ - ಹೋರಾಟದ ಬದುಕು 11. ಗುಬ್ಬಿ ವೀರಣ್ಣ - ಕಲೆಯೇ ಕಾಯಕ 12. ಹರ್ಡೇಕರ್ ಮಂಜಪ್ಪ - ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ 13. ಸ.ಜ.ನಾಗಲೋಟಿಮಠ - ಬಿಚ್ಚಿದ ಜೋಳಿಗೆ 14. ಬೀchi - ಭಯಾಗ್ರಫಿ 15. ಸಿದ್ದಲಿಂಗಯ್ಯ - ಊರು ಕೇರಿ 16. ಕುಂ.ವೀರಭದ್ರಪ್ಪ - ಗಾಂಧಿ ಕ್ಲಾಸು
ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು 1.ಕಾನೂರು ಹೆಗ್ಗಡಿತಿ - ಕುವೆ೦ಪು 2.ಮಲೆಗಳಲ್ಲಿ ಮದುಮಗಳು - ಕುವೆ೦ಪು 3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ 4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ 5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್ 6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ 7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ 8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ 9.ಸಂಧ್ಯಾರಾಗ - ಅ.ನ. ಕೃಷ್ಣರಾಯ 10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್ 11.ಗ್ರಾಮಾಯಣ - ರಾವ್ ಬಹದ್ದೂರ್ 12.ಶಾಂತಲಾ - ಕೆ.ವಿ. ಅಯ್ಯರ್ 13.ಸಂಸ್ಕಾರ - ಯು.ಆರ್. ಅನಂತಮೂರ್ತಿ 14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ 15.ಗೃಹಭಂಗ - ಎಸ್.ಎಲ್. ಭೈರಪ್ಪ 16.ಮುಕ್ತಿ - ಶಾಂತಿನಾಥ ದೇಸಾಯಿ 17.ವೈಶಾಖ - ಚದುರಂಗ 18.ಮೃತ್ಯುಂಜಯ - ನಿರಂಜನ 19.ಚಿರಸ್ಮರಣೆ - ನಿರಂಜನ 20.ಶಿಕಾರಿ - ಯಶವಂತ ಚಿತ್ತಾಲ 21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ 22.ಕಾಡು - ಶ್ರೀಕೃಷ್ಣ ಆಲನಹಳ್ಳಿ 23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ 24.ಬಂಡಾಯ - ವ್ಯಾಸರಾಯ ಬಲ್ಲಾಳ 25.ತೇರು - ರಾಘವೇಂದ್ರ ಪಾಟೀಲ 26.ದ್ಯಾವನೂರು - ದೇವನೂರು ಮಹಾದೇವ 27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್ 28.ಇಜ್ಜೋಡು - ವಿ.ಕೃ. ಗೋಕಾಕ್ 29.ಬದುಕು - ಗೀತಾ ನಾಗಭೂಷಣ 30.ಮಾಧವ ಕರುಣಾ ವ
ಗದಾಯುದ್ಧದ ೦೫ ನೇ ಆಶ್ವಾಸದ ಪ್ರಶ್ನೆಗಳು. ಸಂಗ್ರಹ: ಬಸಮ್ಮ ೦೧.ಮೃಗರಾಜ ಪತಾಕ ಎಂದರೆ ಯಾರು? ✅ಭೀಮ ೦೨."ಶ್ರೀಕಾಂತಂ ಸಮರಜಯ ಶ್ರೀಕಾಂತಂ ರಿಪುದರ್ಪೋದ್ರೇಕಹರಂ"ಎಂದು  ಭೀಮನ ಪರಾಕ್ರಮದ ಬಗ್ಗೆ ಯಾರು ಯಾರಿಗೆ ಹೇಳಿದರು? ✅ಸಂಜಯ ದುರ್ಯೋಧನನಿಗೆ ೦೩.ಭೀಮನು ಯಾರ ಆನೆಯ ಜೊತೆಗೆ ಹೋರಾಡಿದನೆಂದು ಸಂಜಯ ದುರ್ಯೋಧನನಿಗೆ ಹೇಳಿದನು? ✅ಭಗದತ್ತನ ಆನೆ ೦೪."ಧಾತ್ರಿಸುತನಿಭದೊಳಿಭಂ ಪೋರ್ವವೊಲ್ ಪೋರ್ದ ತಾಣಂ"ಇದರಲ್ಲಿರುವ ಅಲಂಕಾರ ಯಾವುದು? ✅ಉಪಮಾ ೦೫.ಭೀಮನು ದುಶ್ಯಾಸನನ ರಕ್ತವನ್ನು ಹೇಗೆ ಕುಡಿದನೆಂದು ಸಂಜಯ ಹೇಳುತ್ತಾನೆ? ✅ಗೊಟ್ಟವೆತ್ತಿ /ಗೊಟ್ಟಂಗುಡಿದಂ ೦೬.ಕಳಿಂಗರಾಜನ ಯಾವ ಸೈನ್ಯವನ್ನು ಭೀಮನು ಕೊಂದಿದ್ದನು? ✅ಗಜ ಸೈನ್ಯ ೦೭.ಹೊಂದಿಸಿ ಬರೆಯಿರಿ. a)ಕಾಗೆಗಳು  1)ಪಕ್ಕೆಯ ಬಳಿ ಬಂದು ಕಾಡುವ b)ಹದ್ದುಗಳು   2)ಕಣ್ಣನ್ನು ಕುಕ್ಕುವ c)ನರಿಗಳು     3)ರಕ್ತನಾಳವನ್ನು ಸೆಳೆಯುವ d)ಬಳ್ಳುಗಳು   4)ನರವನ್ನು ಕೀಳುವ e)ಸೀಳ್ನಾಯಿಗಳು 5) ಕರುಳ ತೊಡಕನ್ನು ಹಿಡಿದೆಳೆಯುವ ✅a-2,  b-5,  c-4,  d-1,  e-3 ೦೮.ಪುಣ್ಣ ಪದದ ಅರ್ಥವೇನು? ✅ಗಾಯ ೦೯."ನಡುವುಡಿವನ್ನಮೇರಿ ಬರೆಯಲ್ವುಡೆವನ್ನೆಗಮೊತ್ತಿ" ಇದು ಯಾರ ಶವದ ಸ್ಥಿತಿಯನ್ನು ಸೂಚಿಹುತ್ತದೆ? ✅ದುಶ್ಯಾಸನನ ೧೦.ದುಶ್ಯಾಸನನು ಯಾರಿಂದ ಪಂಚತ್ವವನ್ನು ಹೊಂದಿದನು? ✅ಭೀಮನ ಭೀಮಗದೆಯಿಂದ ೧೧.ಹೊಂದಿಸಿ ಬರೆಯಿರಿ 1) ಜೀವ.