ರಸ ಪ್ರಶ್ನೆ
ಸಂಚಿಕೆ-01
1) ಕನ್ನಡತಿಯರ ಕುಣಿತದ ಬಗ್ಗೆ ಪ್ರಸ್ತಾಪವಿರುವ ತಮಿಳು ಭಾಷೆಯ ಕೃತಿ
2)ಕರ್ಣಾಟ ಪದವಿರುವ ಮಹಾಭಾರತದ ಪರ್ವ
3) ಕರ್ನಾಟಕ ಪದವಿರುವ ಮಹಾಭಾರತದ ಪರ್ವ
4) ಕರ್ಣಾಟ ಪದ ಬಳಕೆಯಾಗಿರುವ ಸಂಸ್ಕೃತ ನಾಟಕ
5) ಪೊಟ್ಟ,ತುಪ್ಪ ಪದಗಳಿರುವ ಪ್ರಾಕೃತ ಕೃತಿ
6) ಆಕ್ಸಿರಿಂಕಸ್ ಪ್ಯಾಪಿರೈಯನ್ನು ಮೊದಲು ಪತ್ತೆ ಹಚ್ಚಿದವರು
7)ಕರುನಾಡರ್ ಪದವಿರುವ ತಮಿಳು ಕೃತಿ
8)ಬ್ರಹ್ಮಗಿರಿ ಶಾಸನದ ಭಾಷೆ
9)ಹಂ ಪ ನಾಗರಾಜಯ್ಯ ನವರ ಪ್ರಕಾರ ವಡ್ಡಾರಾಧನೆಯ ಕತೃು
10) ವಡ್ಡಾರಾಧನೆಯನ್ನು ಆರಾಧನಾ ಕರ್ನಾಟಕ ಅಂದು ಕರೆದವರು
ಸಂಚಿಕೆ -01. ಉತ್ತರಗಳು
1)ಶಿಲಪ್ಪಾದಿಕಾರಂ
2)ಸಭಾಪರ್ವ
3)ಭೀಷ್ಮಪರ್ವ
4)ಮೃಚ್ಚಕಟಿಕ
5)ಗಾಥಸಪ್ತಶತಿ
6)ಇ ಹುಲ್ಷ್
7)ಶಿಲಪ್ಪಾದಿಕಾರಂ
8)ಬ್ರಾಹ್ಮಿ
9) ಭ್ರಾಜಿಷ್ಣು
10) ಹಂ.ಪ. ನಾಗರಾಜಯ್ಯ
ರಸಪ್ರಶ್ನೆ
ಸಂಚಿಕೆ-02
1) ಗುಣದಂಕರ್ತಿ ಬಿರುದು ಪಡೆದವರು
2) ಅತ್ತಿಮಬ್ಬೆಯು ಸಹಸ್ರ ಪ್ರತಿ ಮಾಡಿಸಿದ ಕೃತಿ
3)ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ - ಈ ಕೃತಿ ಬರೆದವರು
4) ಪುಸ್ತಕದ ಬದನೆಕಾಯಬಹುದು -ಇದು ಯಾರ ಪ್ರಯೋಗ
5) ನಿಜಾತ್ಮರಾಮ ಯಾರ ಅಂಕಿತ
6) ಸರಳ ರಗಳೆಯಲ್ಲಿ ಕುವೆಂಪು ಬರೆದ ಮೊದಲ ನಾಟಕ
7) ಕನ್ನಡದ ಮೊದಲ ಸಂಕಲನ ಗ್ರಂಥ
8) ಕನ್ನಡದ ಮೊದಲ ಸೂಫಿ ಕವಿ
9) ಕನ್ನಡದ ಜಂಗಮ ಬೃಹತ್ಕೋಶ ಎನಿಸಿಕೊಂಡವರು
10)ವೀರಶೈವ ಮತಸ್ಥಾಪನಚಾರ್ಯ ಎಂಬ ಬಿರುದುಳ್ಳವರು
ಸಂಚಿಕೆ -02. ಉತ್ತರಗಳು
1)ಅತ್ತಿಮಬ್ಬೆ
2)ಶಾಂತಿನಾಥ ಪುರಾಣ
3)ಬಿ.ಎಂ.ಶ್ರೀ
4)ರತ್ನಾಕರವರ್ಣಿ
5)ಮಾದಾರ ಚೆನ್ನಯ್ಯ
6)ಜಲಗಾರ
7)ಸೂಕ್ತಿಸುಧಾರ್ಣವ
8)ಖಾದರಿ ಪೀರಾ
9) ಡಿ.ಎಲ್.ಎನ್
10)ಗುರುಬಸವ
ರಸಪ್ರಶ್ನೆ ಸಂಚಿಕೆ-3
೧. ತ್ರಿಪದಿಯು ವೇದದಲ್ಲಿಯ ಯಾವ ಛಂದೋರೂಪಕ್ಕೆ ಸರಿದೊರೆಯಾಗಿ ನಿಲ್ಲಬಲ್ಲ ಛಂದೋಪ್ರಕಾರವಾಗಿದೆ?
೨. ಕನ್ನಡದಲ್ಲಿ ತ್ರಿಪದಿಯ ಲಕ್ಷಣಗಳನ್ನು ಹೇಳಿದ ಮೊದಲ ಛಂದಶ್ಶಾಸ್ತ್ರಕಾರ ಯಾರು?
೩. ತ್ರಿಪದಿಯ ಎರಡು ಪ್ರಕಾರಗಳು ಯಾವುವು?
೪. 'ರಟ್ಟಮತ' ಎಂಬ ಗ್ರಂಥವು ಯಾವ ವಿಷಯಕ್ಕೆ ಸಂಬಂಧಿಸಿದೆ?
೫. ತ್ರಿಪದಿ ಛಂದಸ್ಸಿನಲ್ಲಿ ರಚನೆಯಾದ ಮೊದಲ ಕಥನಕಾವ್ಯ ಯಾವುದು?
೬. 'ಸುವ್ವೀ ಹಾಡು' ಎಂದು ಪ್ರಸಿದ್ದವಾದ ತ್ರಿಪದಿ ಗ್ರಂಥ ಯಾವುದು?
೭. 'ಸುರಗಿ ಸುರಹೊನ್ನೆ' ಎಂಬ ತ್ರಿಪದಿ ಗ್ರಂಥದ ಕರ್ತೃ ಯಾರು?
೮. ಸೊರಬದ ಶಾಸನದಲ್ಲಿರುವ ತ್ರಿಪದಿಗಳು ಯಾವ ವೀರನ ಸುರಲೋಕ ಯಾತ್ರೆಯನ್ನು ವರ್ಣಿಸುತ್ತದೆ?
೯. ಜಯದೇವಿ ತಾಯಿ ಲಿಗಾಡೆಯವರು ರಚಿಸಿದ ತ್ರಿಪದಿ ಗ್ರಂಥ ಯಾವುದು?
೧೦. 'ಸೌಂದರ್ಯ ರತ್ನ' ಎಂಬ ತ್ರಿಪದಿ ಗ್ರಂಥದ ಕರ್ತೃ ಯಾರು?
ಸಂಚಿಕೆ-3 ಉತ್ತರಗಳು
೧. ಅನುಷ್ಟುಪ್ ಛಂದಸ್ಸು
೨. ೧ನೇ ನಾಗವರ್ಮನ ಛಂದೋಂಬುಧಿಯಲ್ಲಿ
೩. ಚಿತ್ರ ಮತ್ತು ಚಿತ್ರಲತೆ (ವಿಚಿತ್ರ)
೪. ವೃಷ್ಟಿಶಾಸ್ತ್ರ
೫. ಚಂದನಾಂಬಿಕೆಯ ಕಥೆ / ಚಂದನೆಯ ಕಥೆ
೬. ಗುಂಡುಬ್ರಹ್ಮಯ್ಯಗಳ ಚರಿತೆ
೭. ಎಸ್.ವಿ. ಪರಮೇಶ್ವರ ಭಟ್ಟರು
೮. ಅಂಗರ
೯. ಶ್ರೀ ಸಿದ್ಧರಾಮೇಶ್ವರ ಪುರಾಣ
೧೦. ರಾಮೇಂದ್ರ ಕವಿ
೧. 'ಇಂದಲ್ಲ ನಾಳೆ' ಎಂಬ ಹೊಸಗನ್ನಡದಲ್ಲಿ ಚಂಪೂ ಗ್ರಂಥ ರಚಿಸಿದವರು ಯಾರು?
೨. 'ಜಿನಸಮಯ ದೀಪಕರ್'ಎಂದು ಯಾರನ್ನು ಕರೆಯಲಾಗುತ್ತದೆ?
೩. 'ಗುಣಕ್ಕೆ ಮತ್ಸರಮುಂಟೇ?' ಎಂದು ಪ್ರಶ್ನಿಸಿದವರು ಯಾರು?
೪. ಗದ್ಯ ಪ್ರಚುರವಾದ ದೇಸೀ ಶೈಲಿಯ ಮೊತ್ತ ಮೊದಲ ಚಂಪೂ ಕಾವ್ಯ ಯಾವುದು?
೫. " ವೀರಶೈವ ಸಾಹಿತ್ಯದ ನಿರ್ಮಾತೃ" ಎಂದು ಯಾರನ್ನು ಕರೆಯಲಾಗುತ್ತದೆ?
೬. ಹರಿಹರನನ್ನು "ಹರೀಶ್ವರ ಸೇನ ಕವಿಃ ಕಃ" ಎಂದು ಕರೆದವರು ಯಾರು?
೭." ಜ್ವರವಿಡಿಸಿದ ಬಾಯ್ಗೆ ನೊರೆವಾಲು ಒಲಿವುದೇ" ಈ ವಚನದ ಕರ್ತೃ ಯಾರು?
೮. "ಷಟ್ಸ್ಥಜ್ಞಾನ ಚರಿತ್ರೆ ಹಾಗೂ ಬೇರೆ ವಚನಗಳು" ಈ ಕೃತಿಯ ಕರ್ತೃ ಯಾರು?
೯. 'ಮಹೋಪಮೆ' ಯು ಬಳಕೆಯಾಗಿರುವ ಕನ್ನಡದ ಮೊತ್ತ ಮೊದಲ ಕಾವ್ಯ ಯಾವುದು?
೧೦. ರಾಘವಾಂಕನು ಬರೆದ ಮೀಸಲು ಗವಿತೆ ಯಾವುದು.
ಸಂಚಿಕೆ-4 ಉತ್ತರಗಳು
೧. ವಿ.ಕೃ.ಗೋಕಾಕ್
೨. ಪಂಪ,ಪೊನ್ನ, ರನ್ನ
೩. ರನ್ನ
೪. ಧರ್ಮಾಮೃತ
೫. ಹರಿಹರ
೬. ಷಡಕ್ಷರದೇವ
೭. ದೇವರ ದಾಸಿಮಯ್ಯ
೮. ಪ್ರಭುದೇವ
೯. ಚಿತ್ರಾಂಗದ
೧೦. ವೀರೇಶ ಚರಿತೆ
ರಸಪ್ರಶ್ನೆ ಸಂಚಿಕೆ-5
೧. "ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ" ಎಂಬ ಪ್ರಸಿದ್ದ ಕವನದ ಕರ್ತೃ ಯಾರು?
೨. 'ಇತಿಹಾಸ ಭೂತ' ಎಂಬ ಸಣ್ಣಕತೆಯನ್ನು ಬರೆದ ಕಥೆಗಾರರು ಯಾರು?
೩. 'ಭವ್ಯ ಮಾನವ' ಎಂಬ ಮಹಾಕಾವ್ಯದ ಕರ್ತೃ ಯಾರು?
೪. 'ಭಾರತೀಸುತ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು ಯಾರು?
೫. 'ನಾರಿಯ ಕಲ್ಲು' ಎಂಬ ಕಥಾಸಂಕಲನದ ಕರ್ತೃ ಯಾರು?
೬. 'ಸಾಹಿತ್ಯ ಜೀವಿ' ಎಂಬ ಸಂಭಾವನೆ ಗ್ರಂಥವನ್ನು ಯಾರಿಗೆ ಅರ್ಪಿಸಲಾಗಿದೆ?
೭. 'ರಾಘವಾಂಕನ ಹಲ್ಲು' ಎಂಬ ವಿಡಂಬನ ಕೃತಿಯ ಕರ್ತೃ ಯಾರು?
೮. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಕರೆಯುವ ವರೆಗೆ ನಾನು ಇನ್ನು ಮುಂದೆ ಭಾಷಣ ಮಾಡುವುದಿಲ್ಲವೆಂದು, ಏನೂ ಬರೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಪೂರೈಸಿದವರು ಯಾರು?
೯. 'ಬಟ್ಟೆ' ಎಂಬ ಕವನ ಸಂಕಲನ ದ ಕರ್ತೃ ಯಾರು?
೧೦. 'ದೊಡ್ಡಮನೆ' ಎಂಬ ಕಾದಂಬರಿಯನ್ನು ಬರೆದವರು ಯಾರು?
ಸಂಚಿಕೆ-5 ಉತ್ತರಗಳು
೧. ಕವಿ ಈಶ್ವರ ಸಣಕಲ್ಲ
೨. ರಾವ್ ಬಹದ್ದೂರ್
೩. ಪ್ರೊ.ಸಂ.ಶಿ. ಭೂಸನೂರಮಠ
೪. ಶಾನುಭಾಗ್ ರಾಮಯ್ಯ ನಾರಾಯಣರಾವ್
೫. ಕೆ.ಎಸ್.ನರಸಿಂಹಸ್ವಾಮಿ
೬. ಜಿ. ವೆಂಕಟಸುಬ್ಬಯ್ಯ
೭. ಜಿ.ಪಿ.ರಾಜರತ್ನಂ
೮. ಕೃಷ್ಣ ಕುಮಾರ್
೯. ಈಶ್ವರ ಸಣಕಲ್
೧೦. ಹೆಚ್.ಎಲ್. ನಾಗೇಗೌಡ
ರಸಪ್ರಶ್ನೆ ಸಂಚಿಕೆ-6
೧. 'ಗೋದಾವರಿ' ಎಂಬ ಕಾದಂಬರಿಯ ಕರ್ತೃ ಯಾರು?
೨. 'ಶಾಸನ ಪದ್ಯ ಮಂಜರಿ' ಎಂಬ ಕೃತಿಯನ್ನು ಪ್ರಕಟಿಸಿದವರು ಯಾರು?
೩. ಕವಿ ತನ್ನ ಕಥಾನಾಯಕ ನೊಂದಿಗೆ ತನ್ನ ಆಶ್ರಯದಾತ ದೊರೆಯನ್ನು ಅಭೇದ್ಯವಾಗಿ ವರ್ಣಿಸುವ ಕಾವ್ಯ ಪರಂಪರೆಯನ್ನು ಏನೆಂದು ಕರೆಯುತ್ತಾರೆ?
೪. "ಕರ್ಬಿನ ಬಿಲ್ಲಂ ಮಸೆದ ಮದನನ ಕಣೆ ಬರ್ದುಂಕಿತ್ತೆನಿಸುತ್ತೆ" ಈ ವರ್ಣನೆಯು ಯಾವ ಕೃತಿಯಲ್ಲಿ ಬರುತ್ತದೆ?
೫. ಕನ್ನಡದಲ್ಲಿ ಉಪಲಬ್ಧ ಮೊದಲ ಜೈನ ಪುರಾಣ ಯಾವುದು?
೬. "ನೋಡುವಡೆ ಒಂದಕ್ಕರ ಮಾಡುವಡೆ ಉಚ್ಚರಣೆಗೆ ಅರಿದು ಮೂರು ತೆರನಂ ಕೂಡೆ ಕವಿತತಿ ವಿಚಾರಿಸಬೇಡ ಅದರಿಂ......" ಎಂದು ರಳ-ಕುಳ-ಕ್ಷಳ ಕುರಿತು ಹೇಳದ ಕವಿ ಯಾರು?
೭. ತ್ರಿಪದಿ ಕನ್ನಡ ಛಂದೋಗಂಗೆಯ ಗಂಗೋತ್ರಿ ಎಂದು ಹೇಳಿದವರು ಯಾರು?
೮. ತನ್ನನ್ನು'ಅಭಿನವ ಶರ್ವವರ್ಮ' ಎಂದು ಕರೆದುಕೊಂಡ ಕನ್ನಡ ವ್ಯಾಕರಣಕಾರ ಯಾರು?
೯. ಕುವೆಂಪುರವರ 'ಚಿತ್ರಾಂಗದ' ಖಂಡ ಕಾವ್ಯದಲ್ಲಿ ವ್ಯಕ್ತವಾಗುವ ಪ್ರಧಾನ ರಸ ಯಾವುದು?
೧೦. ಗದ್ಯ ಪ್ರಧಾನವಾದ ಕನ್ನಡದ ಮೊದಲ ಚಂಪೂ ಕಾವ್ಯ ಯಾವುದು?
ಸಂಚಿಕೆ-6 ಉತ್ತರಗಳು
೧.ಮುದ್ದಣ
೨.ಆರ್ .ನರಸಿಂಹಾಚಾರ್
೩ .ಲೌಕಿಕ ಕಾವ್ಯ ೪.ಯಶೋಧರ ಚರಿತೆ
೫ .ಆದಿಪುರಾಣ
೬ .ಹರಿಹರ
೭ .ಡಿ .ಎಸ್ . ಕರ್ಕಿ
೮. ೨ ನೇ ನಾಗವರ್ಮ
೯ .ಶೃಂಗಾರ ರಸ
೧೦.ಚಾವುಂಡರಾಯ
ರಸಪ್ರಶ್ನೆ ಸಂಚಿಕೆ-7
1. ಕಟ್ಟಿಯೋಮೇನೋ ಮಾಲೆಗಾರನ ಪೊಸಬಾಸಿ.......ಬಾಡಿಪೋಗದೆ ವಾಕ್ಯವಿರುವ ಕೃತಿ?
2. ರಸಜ್ಞತಾ ಏವ ಸಹೃದಯತ್ವಂ ಸೂತ್ರವನ್ನು ಪ್ರಸ್ತಾಪಿಸಿದವರು??
3. ಅಭಿನವಭಾರತಿ ಯಾವ ಮೀಮಾಂಸಕರ ಕೃತಿ?
4. ಪ್ರತಿಭೆಯನ್ನು ಕಾರಯತ್ರೀ ಭಾವಯತ್ರೀ ಎಂದು ಗುರುತಿಸಿದವರು ಯಾರು?
5." ನವನವೋನ್ಮೇಷಶಾಲಿನೀ " ಇದು ಯಾರ ವಾದ?
6.ವಕ್ರೋಕ್ತಿ ಜೀವಿತ ಯಾವ ಮೀಮಾಂಸಕರ ಕೃತಿ?
7.ಕಾವ್ಯಮೀಮಾಂಸೆಯನ್ನು ಕಾವ್ಯಂ ಗ್ರಾಹ್ಯಮಲಂಕಾರ ಹಾಗೂ ಸೌಂದರ್ಯಮಲಂಕಾರ ಎಂದ ಲಾಕ್ಷಣಿಕನಾರು?
8. "ಚಿತ್ರತುರಗನ್ಯಾಯ" ಸೂತ್ರದ ಮೀಮಾಂಸಕ ??
9.ಅನುಕರಣತತ್ವದ ಪ್ರತಿಪಾದಕರು?
10." ಶಬ್ಧಾರ್ಥ ಸಹಿತಂ ವಕ್ರಕವಿವ್ಯಾಪಾರ ಶಾಲಿನೀ ಬಂಧೇವ್ಯವಸ್ಥಿತಂ.......".ಸೂತ್ರದ ಮೀಮಾಂಸಕ?
ಸಂಚಿಕೆ-7 ಉತ್ತರಗಳು
1. ಜನ್ನನ ಅನಂತನಾಥ ಪುರಾಣ
2. ಆನಂದವರ್ಧನ
3.ಅಭಿನವ ಗುಪ್ತ
4. ರಾಜಶೇಖರ
5.ಭಟ್ಟತೌತ
6. ಕುಂತಕ
7. ವಾಮನ
8.ಶ್ರೀಶಂಕುಕ
9.ಅರಿಸ್ಟಾಟಲ್
10. ಕುಂತಕ
ರಸಪ್ರಶ್ನೆ ಸಂಚಿಕೆ-8
೧. ಕನ್ನಡ ಸಾಹಿತ್ಯ ದಲ್ಲಿ ನವರಸಗಳ ಪ್ರಸ್ತಾಕ್ಕೆ ಅಡಿಪಾಯ ಹಾಕಿದವರು ಯಾರು?
೨. 'ಕರ್ಣಾಟ ಪ್ರಗತಿ ಪಥ' ಎಂಬ ಭಾಷಣ ಲೇಖನದ ಕರ್ತೃ ಯಾರು?
೩. ಮೊತ್ತ ಮೊದಲು ರಸತತ್ತ್ವವನ್ನು ವಿವರಿಸುವ ಕೃತಿ ಯಾವುದು?
೪. "ಉಕ್ತಿ ಕಲಾಲಾಪಕಂ ಉಪಾಹಿತ ಸಾಹಿತ ವಿದ್ಯೆಯೊಳ್" ಈ ಮಾತಿನ ಉಲ್ಲೇಖ ಇರವ ಕೃತಿ ಯಾವುದು?
೫. "ಧ್ವನಿ ಕಾವ್ಯದ ಆತ್ಮ ಅಲ್ಲ; ಅದೊಂದು ಅಲಂಕಾರ" ಎಂದು ಹೇಳಿದವರು ಯಾರು?
೬. ಪದವನ್ನು ಒಡೆದು ಅದರ ಅವಯವಗಳಿಂದ ಎರಡು ಅರ್ಥ ಹೊರಡುವಂತಿದ್ದರೆ ಅದನ್ನು ಏನೆಂದು ಕರೆಯುತ್ತಾರೆ?
೭. ಕನ್ನಡದ ಮೊದಲ ಶೃಂಗಾರ ಕಾವ್ಯ ಯಾವುದು?
೮. ಭಾರತೀಯ ಛಂದಶ್ಶಾಸ್ತ್ರದ ಮಹಾ ತಿಮಿಂಗಿಲ ಎಂದು ಯಾರನ್ನು ಕರೆಯಲಾಗುತ್ತದೆ?
೯. ಕನ್ನಡದ ಮೊದಲ ವಿಶ್ವಕೋಶ ಎಂದು ಪರಿಗಣಿಸಲಾದ ಗ್ರಂಥ ಯಾವುದು?
೧೦. ಧ್ವನಿ ಸಿದ್ಧಾಂತದ ಮೇಲೆ ಕುರಿತು ೧೬ನೇ ಶತಮಾನದಲ್ಲಿ ರಚಿತವಾಗಿರುವ ಕನ್ನಡದ ಕೃತಿ ಯಾವುದು?
ರಸಪ್ರಶ್ನೆ ಸಂಚಿತೆ-8 ಉತ್ತರಗಳು
೧. ಕವಿರಾಜಮಾರ್ಗಕಾರ
೨. ಡಿ.ವಿ.ಜಿ
೩. ಶೃಂಗಾರ ರತ್ನಾಕರ
೪. ಕವಿರಾಜಮಾರ್ಗ
೫. ಕವಿರಾಜಮಾರ್ಗಕಾರ
೬. ಶಬ್ಧಶ್ಲೇಷ
೭. ಕರ್ಣಾಟಕ ಕಾದಂಬರಿ
೮. ಎಚ್.ಡಿ. ವೇಲಣಕರ್
೯. ಚಾವುಂಡರಾಯನ ಲೋಕೋಪಕಾರ
೧೦. ಸಾಳ್ವನ ಶಾರದಾವಿಲಾಸ
ರಸಪ್ರಶ್ನೆ ಸಂಚಿಕೆ-9
1) ಸೊಪ್ಪು ನಾರಾಗಿ ಬಡಿದಂ - ಈ ರೂಪ ಸಿಗುವ ಕೃತಿ
2) ತಪಸ್ವಿಗೆ ಮುಳಿಯಲ್ವೇಡ - ಎನ್ನುವ ಮಾತು ಬರುವ ಕೃತಿ
3) ಗಿಡಿ ಗಿಡಿ ಜಂತ್ರಂ ಮಿಳಿ ಮಿಳಿ ನೇತ್ರಂ -ಈ ರೂಪ ಸಿಗುವ ಕೃತಿ
4) ತಪದಿಂದಲ್ಲದೆ ಮೋಕ್ಷಮಾಗದು - ಈ ರೂಪ ಸಿಗುವ ಕೃತಿ
5) ಹಂಪನಾಗರಾಜಯ್ಯರವರು 'ದೇಸಿಯ ದಿಗ್ವಿಜಯವನ್ನು ಸಾರುವ ಕೃತಿರತ್ನ' ಎಂದು ಕರೆದಿರುವ ಕೃತಿ
6) 'ಗದ್ಯಾಶ್ರಮ ಗುರುತು ಪ್ರತೀತಿಯಂ ಕೆಯ್ ಕೊಂಡರ್ ' ಈ ವಾಕ್ಯ ಹೊಂದಿರುವ ಕೃತಿ
7) 'ಪಳಗನ್ನಡಮಂ ಪೊಲಗೆಡಿಸಿ ನುಡಿವರ್ ' - ಎಂಬ ಉಕ್ತಿ ಬರುವ ಕೃತಿ
8) ' ಪುರಾಣ ಕಾವ್ಯ ಪ್ರಯೋಗದೋಳ್ ' ಈ ಪ್ರಯೋಗವಿರುವ ಕೃತಿ
9) 'ಜಾಣರನೋದಿಸಿ ಪೇಳ್ವದು ಪೇಳ್ವದು ಕಬ್ಬಮಂ ' - ಈ ವಾಕ್ಯ ಬಂದಿರುವ ಕೃತಿ
10) 'ಅವಗುಣಂ ಕಸದವೊಲನವರತಂ' - ಈ ಉಕ್ತಿ ಬಂದಿರುವ ಕೃತಿ
ರಸಪ್ರಶ್ನೆ ಸಂಚಿಕೆ-9 ಉತ್ತರಗಳು
1)ವಡ್ಢಾರಾಧನೆ
2)ವಡ್ಢಾರಾಧನೆ
3)ವಡ್ಢಾರಾಧನೆ
4)ವಡ್ಢಾರಾಧನೆ
5)ವಡ್ಢಾರಾಧನೆ
6)ಕವಿರಾಜಮಾರ್ಗ
7)ಕವಿರಾಜಮಾರ್ಗ
8)ಕವಿರಾಜಮಾರ್ಗ
9)ಕವಿರಾಜಮಾರ್ಗ
10)ಕವಿರಾಜಮಾರ್ಗ
ರಸಪ್ರಶ್ನೆ ಸಂಚಿಕೆ -10
೧. ಕವಿರಾಜಮಾರ್ಗ ವನ್ನು "ಕನ್ನಡಿಯಂ ಕೈದೀವಿಗೆಯಂ" ಎಂದು ಹೊಗಳಿದವರು ಯಾರು?
೨. 'ಸಂಜಾನ ಶಾಸನ' ವು ಯಾವ ರಾಜನ ಕಾಲದಲ್ಲಿ ರಚಿಸಲ್ಪಟ್ಟಿತು?
೩. ಕವಿರಾಜಮಾರ್ಗ ಮೊದಲು ಮುದ್ರಣ ಗೊಂಡು ಪ್ರಕಟವಾದ ವರ್ಷ ಯಾವುದು?
೪. ಕರ್ನಾಟಕ ವನ್ನು ಆಳಿದ ಮೊದಲ ವಂಶ ಯಾವುದು?
೫. ಕರ್ನಾಟಕವನ್ನು 'ಉನ್ನತ್ಯಕ' ಯಾವ ಗ್ರಂಥದಲ್ಲಿ ಕರೆಯಲಾಗಿದೆ?
೬. "ಅಸ್ಯ ಸೀಮಾಃ ಕನ್ನಾಟಕೇ" ಎಂದು ಉಲ್ಲೇಖ ಇರುವ ಶಾಸನ ಯಾವುದು?
೭. ತನ್ನನ್ನು "ಕರ್ನಾಟಕ ರಾಜಪ್ರಿಯಾ" ಎಂದು ಕರೆದುಕೊಂಡವರು ಯಾರು?
೮. 'ಕರ್ನಾಟ - ಕರ್ನಾಟಕ' ವೆಂಬುದರ ದೇಶೀ ಮೂಲರೂಪವೆಂದು ಗಣಿಸಬಹುದಾದ 'ಕನ್ನಡ' ಎಂಬ ಹೆಸರು ಮೊತ್ತಮೊದಲಿಗೆ ಯಾವ ಗ್ರಂಥದಲ್ಲಿ ದೊರಕುತ್ತದೆ?
೯. ಭಾರತೀಯ ಸಂಗೀತ ಗ್ರಂಥಗಳಲ್ಲಿ ಮೊತ್ತಮೊದಲ ಗ್ರಂಥ 'ಬೃಹದ್ದೇಶಿ' ಯನ್ನು ಬರೆದ ಕನ್ನಡಿಗ ಯಾರು?
೧೦. "ದೋಸಮನ ಗುಣವೋಲ್ ಉದ್ಭಾಸಿಸಿ ಕನ್ನಡದೊಳ್ ಒಲ್ದು ಪೂರ್ವಾಚಾರ್ಯರ್ ದೇಸಿಯನೆ ನಿರಿಸಿ ಖಂಡಪ್ರಾಸಮನ್ ಅತಿಶಯಂ ಇದು ಎಂದು......" ಈ ಮಾತಿನ ಉಲ್ಲೇಖ ಯಾವ ಕೃತಿಲ್ಲಿದೆ?
ರಸಪ್ರಶ್ನೆ ಸಂಚಿಕೆ-10 ಉತ್ತರಗಳು
೧. ದುರ್ಗ ಸಿಂಹ
೨. ಅಮೋಘವರ್ಷ ನೃಪತುಂಗ
೩. ೧೮೯೭ ರಲ್ಲಿ ಕೆ.ಬಿ.ಪಾಠಕ್ ಸಂಪಾದನೆ
೪. ಉತ್ತರ ನಂದ ವಂಶದವರು
೫. ಮಹಾಭಾರತ
೬. ತಲಕಾಡಿನ ಗಂಗರ ಭೂವಿಕ್ರಮನ ತಾಮ್ರಶಾಸನ
೭. ಚಾಲುಕ್ಯ ದೊರೆ ಚಂದ್ರಾದಿತ್ಯನ ರಾಣಿ ವಿಜಯಾಂಬಿಕೆ / ವಿಜ್ಜಿಕೆ
೮. ಕವಿರಾಜಮಾರ್ಗ
೯. ಮತಂಗ
೧0) ಕವಿರಾಜಮಾರ್ಗ
-ಜಿ. ಶಿವಶಂಕರ್
ಮುಖ್ಯೋಪಾಧ್ಯಾಯ ರು
ಸರ್ಕಾರಿ ಪ್ರೌಢಶಾಲೆ ಜಾಲಮಂಗಲ ರಾಮನಗರ ಜಿಲ್ಲೆ
1.'ಹುವ್ವ ತರುವರ ಮನೆಗೆ ಹುಲ್ಲ ತರುವ'-ಇದು ಯಾರ ರಚನೆಯಲ್ಲಿ ಬರುತ್ತದೆ?
2.ದುರ್ಗೇಶನಂದಿನಿ ಯನ್ನು ಬಂಗಾಳಿಯಿಂದ ಕನ್ನಡ ಕ್ಕೆ ಅನುವಾದಿಸಿದವರು ಯಾರು?
3.ಕನ್ನಡದಲ್ಲಿ ಹೊಸ ಸಾಹಿತ್ಯ ಹುಟ್ಟಲು ಪ್ರೇರಣೆ ನೀಡಿದ ಮೊದಲ ಭಾರತೀಯ ಭಾಷೆ ಯಾವುದು? 4.ತಿರುಳ್ಗನ್ನಡದ ಎಲ್ಲೆ ಗಳನ್ನು ಮೊದಲು ಹೇಳಿದವನು.
5."ಸಾಹಿತ್ಯವು ಜೀವನದ ಗತಿ ಬಿಂಬ"-ಎಂದು ಹೇಳಿದವರು.
1.ಪುರಂದರದಾಸರು
2.ಬಿ ವೆಂಕಟಾಚಾರ್ಯ
3.ಬಂಗಾಳಿ
4.ಶ್ರೀವಿಜಯ,
5.ಜಿ.ಎಸ್.ಎಸ್
ಸಂಚಿಕೆ-01
1) ಕನ್ನಡತಿಯರ ಕುಣಿತದ ಬಗ್ಗೆ ಪ್ರಸ್ತಾಪವಿರುವ ತಮಿಳು ಭಾಷೆಯ ಕೃತಿ
2)ಕರ್ಣಾಟ ಪದವಿರುವ ಮಹಾಭಾರತದ ಪರ್ವ
3) ಕರ್ನಾಟಕ ಪದವಿರುವ ಮಹಾಭಾರತದ ಪರ್ವ
4) ಕರ್ಣಾಟ ಪದ ಬಳಕೆಯಾಗಿರುವ ಸಂಸ್ಕೃತ ನಾಟಕ
5) ಪೊಟ್ಟ,ತುಪ್ಪ ಪದಗಳಿರುವ ಪ್ರಾಕೃತ ಕೃತಿ
6) ಆಕ್ಸಿರಿಂಕಸ್ ಪ್ಯಾಪಿರೈಯನ್ನು ಮೊದಲು ಪತ್ತೆ ಹಚ್ಚಿದವರು
7)ಕರುನಾಡರ್ ಪದವಿರುವ ತಮಿಳು ಕೃತಿ
8)ಬ್ರಹ್ಮಗಿರಿ ಶಾಸನದ ಭಾಷೆ
9)ಹಂ ಪ ನಾಗರಾಜಯ್ಯ ನವರ ಪ್ರಕಾರ ವಡ್ಡಾರಾಧನೆಯ ಕತೃು
10) ವಡ್ಡಾರಾಧನೆಯನ್ನು ಆರಾಧನಾ ಕರ್ನಾಟಕ ಅಂದು ಕರೆದವರು
ಸಂಚಿಕೆ -01. ಉತ್ತರಗಳು
1)ಶಿಲಪ್ಪಾದಿಕಾರಂ
2)ಸಭಾಪರ್ವ
3)ಭೀಷ್ಮಪರ್ವ
4)ಮೃಚ್ಚಕಟಿಕ
5)ಗಾಥಸಪ್ತಶತಿ
6)ಇ ಹುಲ್ಷ್
7)ಶಿಲಪ್ಪಾದಿಕಾರಂ
8)ಬ್ರಾಹ್ಮಿ
9) ಭ್ರಾಜಿಷ್ಣು
10) ಹಂ.ಪ. ನಾಗರಾಜಯ್ಯ
ರಸಪ್ರಶ್ನೆ
ಸಂಚಿಕೆ-02
1) ಗುಣದಂಕರ್ತಿ ಬಿರುದು ಪಡೆದವರು
2) ಅತ್ತಿಮಬ್ಬೆಯು ಸಹಸ್ರ ಪ್ರತಿ ಮಾಡಿಸಿದ ಕೃತಿ
3)ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ - ಈ ಕೃತಿ ಬರೆದವರು
4) ಪುಸ್ತಕದ ಬದನೆಕಾಯಬಹುದು -ಇದು ಯಾರ ಪ್ರಯೋಗ
5) ನಿಜಾತ್ಮರಾಮ ಯಾರ ಅಂಕಿತ
6) ಸರಳ ರಗಳೆಯಲ್ಲಿ ಕುವೆಂಪು ಬರೆದ ಮೊದಲ ನಾಟಕ
7) ಕನ್ನಡದ ಮೊದಲ ಸಂಕಲನ ಗ್ರಂಥ
8) ಕನ್ನಡದ ಮೊದಲ ಸೂಫಿ ಕವಿ
9) ಕನ್ನಡದ ಜಂಗಮ ಬೃಹತ್ಕೋಶ ಎನಿಸಿಕೊಂಡವರು
10)ವೀರಶೈವ ಮತಸ್ಥಾಪನಚಾರ್ಯ ಎಂಬ ಬಿರುದುಳ್ಳವರು
ಸಂಚಿಕೆ -02. ಉತ್ತರಗಳು
1)ಅತ್ತಿಮಬ್ಬೆ
2)ಶಾಂತಿನಾಥ ಪುರಾಣ
3)ಬಿ.ಎಂ.ಶ್ರೀ
4)ರತ್ನಾಕರವರ್ಣಿ
5)ಮಾದಾರ ಚೆನ್ನಯ್ಯ
6)ಜಲಗಾರ
7)ಸೂಕ್ತಿಸುಧಾರ್ಣವ
8)ಖಾದರಿ ಪೀರಾ
9) ಡಿ.ಎಲ್.ಎನ್
10)ಗುರುಬಸವ
ರಸಪ್ರಶ್ನೆ ಸಂಚಿಕೆ-3
೧. ತ್ರಿಪದಿಯು ವೇದದಲ್ಲಿಯ ಯಾವ ಛಂದೋರೂಪಕ್ಕೆ ಸರಿದೊರೆಯಾಗಿ ನಿಲ್ಲಬಲ್ಲ ಛಂದೋಪ್ರಕಾರವಾಗಿದೆ?
೨. ಕನ್ನಡದಲ್ಲಿ ತ್ರಿಪದಿಯ ಲಕ್ಷಣಗಳನ್ನು ಹೇಳಿದ ಮೊದಲ ಛಂದಶ್ಶಾಸ್ತ್ರಕಾರ ಯಾರು?
೩. ತ್ರಿಪದಿಯ ಎರಡು ಪ್ರಕಾರಗಳು ಯಾವುವು?
೪. 'ರಟ್ಟಮತ' ಎಂಬ ಗ್ರಂಥವು ಯಾವ ವಿಷಯಕ್ಕೆ ಸಂಬಂಧಿಸಿದೆ?
೫. ತ್ರಿಪದಿ ಛಂದಸ್ಸಿನಲ್ಲಿ ರಚನೆಯಾದ ಮೊದಲ ಕಥನಕಾವ್ಯ ಯಾವುದು?
೬. 'ಸುವ್ವೀ ಹಾಡು' ಎಂದು ಪ್ರಸಿದ್ದವಾದ ತ್ರಿಪದಿ ಗ್ರಂಥ ಯಾವುದು?
೭. 'ಸುರಗಿ ಸುರಹೊನ್ನೆ' ಎಂಬ ತ್ರಿಪದಿ ಗ್ರಂಥದ ಕರ್ತೃ ಯಾರು?
೮. ಸೊರಬದ ಶಾಸನದಲ್ಲಿರುವ ತ್ರಿಪದಿಗಳು ಯಾವ ವೀರನ ಸುರಲೋಕ ಯಾತ್ರೆಯನ್ನು ವರ್ಣಿಸುತ್ತದೆ?
೯. ಜಯದೇವಿ ತಾಯಿ ಲಿಗಾಡೆಯವರು ರಚಿಸಿದ ತ್ರಿಪದಿ ಗ್ರಂಥ ಯಾವುದು?
೧೦. 'ಸೌಂದರ್ಯ ರತ್ನ' ಎಂಬ ತ್ರಿಪದಿ ಗ್ರಂಥದ ಕರ್ತೃ ಯಾರು?
ಸಂಚಿಕೆ-3 ಉತ್ತರಗಳು
೧. ಅನುಷ್ಟುಪ್ ಛಂದಸ್ಸು
೨. ೧ನೇ ನಾಗವರ್ಮನ ಛಂದೋಂಬುಧಿಯಲ್ಲಿ
೩. ಚಿತ್ರ ಮತ್ತು ಚಿತ್ರಲತೆ (ವಿಚಿತ್ರ)
೪. ವೃಷ್ಟಿಶಾಸ್ತ್ರ
೫. ಚಂದನಾಂಬಿಕೆಯ ಕಥೆ / ಚಂದನೆಯ ಕಥೆ
೬. ಗುಂಡುಬ್ರಹ್ಮಯ್ಯಗಳ ಚರಿತೆ
೭. ಎಸ್.ವಿ. ಪರಮೇಶ್ವರ ಭಟ್ಟರು
೮. ಅಂಗರ
೯. ಶ್ರೀ ಸಿದ್ಧರಾಮೇಶ್ವರ ಪುರಾಣ
೧೦. ರಾಮೇಂದ್ರ ಕವಿ
ರಸಪ್ರಶ್ನೆ ಸಂಚಿಕೆ-4
೧. 'ಇಂದಲ್ಲ ನಾಳೆ' ಎಂಬ ಹೊಸಗನ್ನಡದಲ್ಲಿ ಚಂಪೂ ಗ್ರಂಥ ರಚಿಸಿದವರು ಯಾರು?
೨. 'ಜಿನಸಮಯ ದೀಪಕರ್'ಎಂದು ಯಾರನ್ನು ಕರೆಯಲಾಗುತ್ತದೆ?
೩. 'ಗುಣಕ್ಕೆ ಮತ್ಸರಮುಂಟೇ?' ಎಂದು ಪ್ರಶ್ನಿಸಿದವರು ಯಾರು?
೪. ಗದ್ಯ ಪ್ರಚುರವಾದ ದೇಸೀ ಶೈಲಿಯ ಮೊತ್ತ ಮೊದಲ ಚಂಪೂ ಕಾವ್ಯ ಯಾವುದು?
೫. " ವೀರಶೈವ ಸಾಹಿತ್ಯದ ನಿರ್ಮಾತೃ" ಎಂದು ಯಾರನ್ನು ಕರೆಯಲಾಗುತ್ತದೆ?
೬. ಹರಿಹರನನ್ನು "ಹರೀಶ್ವರ ಸೇನ ಕವಿಃ ಕಃ" ಎಂದು ಕರೆದವರು ಯಾರು?
೭." ಜ್ವರವಿಡಿಸಿದ ಬಾಯ್ಗೆ ನೊರೆವಾಲು ಒಲಿವುದೇ" ಈ ವಚನದ ಕರ್ತೃ ಯಾರು?
೮. "ಷಟ್ಸ್ಥಜ್ಞಾನ ಚರಿತ್ರೆ ಹಾಗೂ ಬೇರೆ ವಚನಗಳು" ಈ ಕೃತಿಯ ಕರ್ತೃ ಯಾರು?
೯. 'ಮಹೋಪಮೆ' ಯು ಬಳಕೆಯಾಗಿರುವ ಕನ್ನಡದ ಮೊತ್ತ ಮೊದಲ ಕಾವ್ಯ ಯಾವುದು?
೧೦. ರಾಘವಾಂಕನು ಬರೆದ ಮೀಸಲು ಗವಿತೆ ಯಾವುದು.
ಸಂಚಿಕೆ-4 ಉತ್ತರಗಳು
೧. ವಿ.ಕೃ.ಗೋಕಾಕ್
೨. ಪಂಪ,ಪೊನ್ನ, ರನ್ನ
೩. ರನ್ನ
೪. ಧರ್ಮಾಮೃತ
೫. ಹರಿಹರ
೬. ಷಡಕ್ಷರದೇವ
೭. ದೇವರ ದಾಸಿಮಯ್ಯ
೮. ಪ್ರಭುದೇವ
೯. ಚಿತ್ರಾಂಗದ
೧೦. ವೀರೇಶ ಚರಿತೆ
ರಸಪ್ರಶ್ನೆ ಸಂಚಿಕೆ-5
೧. "ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ" ಎಂಬ ಪ್ರಸಿದ್ದ ಕವನದ ಕರ್ತೃ ಯಾರು?
೨. 'ಇತಿಹಾಸ ಭೂತ' ಎಂಬ ಸಣ್ಣಕತೆಯನ್ನು ಬರೆದ ಕಥೆಗಾರರು ಯಾರು?
೩. 'ಭವ್ಯ ಮಾನವ' ಎಂಬ ಮಹಾಕಾವ್ಯದ ಕರ್ತೃ ಯಾರು?
೪. 'ಭಾರತೀಸುತ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು ಯಾರು?
೫. 'ನಾರಿಯ ಕಲ್ಲು' ಎಂಬ ಕಥಾಸಂಕಲನದ ಕರ್ತೃ ಯಾರು?
೬. 'ಸಾಹಿತ್ಯ ಜೀವಿ' ಎಂಬ ಸಂಭಾವನೆ ಗ್ರಂಥವನ್ನು ಯಾರಿಗೆ ಅರ್ಪಿಸಲಾಗಿದೆ?
೭. 'ರಾಘವಾಂಕನ ಹಲ್ಲು' ಎಂಬ ವಿಡಂಬನ ಕೃತಿಯ ಕರ್ತೃ ಯಾರು?
೮. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಕರೆಯುವ ವರೆಗೆ ನಾನು ಇನ್ನು ಮುಂದೆ ಭಾಷಣ ಮಾಡುವುದಿಲ್ಲವೆಂದು, ಏನೂ ಬರೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಪೂರೈಸಿದವರು ಯಾರು?
೯. 'ಬಟ್ಟೆ' ಎಂಬ ಕವನ ಸಂಕಲನ ದ ಕರ್ತೃ ಯಾರು?
೧೦. 'ದೊಡ್ಡಮನೆ' ಎಂಬ ಕಾದಂಬರಿಯನ್ನು ಬರೆದವರು ಯಾರು?
ಸಂಚಿಕೆ-5 ಉತ್ತರಗಳು
೧. ಕವಿ ಈಶ್ವರ ಸಣಕಲ್ಲ
೨. ರಾವ್ ಬಹದ್ದೂರ್
೩. ಪ್ರೊ.ಸಂ.ಶಿ. ಭೂಸನೂರಮಠ
೪. ಶಾನುಭಾಗ್ ರಾಮಯ್ಯ ನಾರಾಯಣರಾವ್
೫. ಕೆ.ಎಸ್.ನರಸಿಂಹಸ್ವಾಮಿ
೬. ಜಿ. ವೆಂಕಟಸುಬ್ಬಯ್ಯ
೭. ಜಿ.ಪಿ.ರಾಜರತ್ನಂ
೮. ಕೃಷ್ಣ ಕುಮಾರ್
೯. ಈಶ್ವರ ಸಣಕಲ್
೧೦. ಹೆಚ್.ಎಲ್. ನಾಗೇಗೌಡ
ರಸಪ್ರಶ್ನೆ ಸಂಚಿಕೆ-6
೧. 'ಗೋದಾವರಿ' ಎಂಬ ಕಾದಂಬರಿಯ ಕರ್ತೃ ಯಾರು?
೨. 'ಶಾಸನ ಪದ್ಯ ಮಂಜರಿ' ಎಂಬ ಕೃತಿಯನ್ನು ಪ್ರಕಟಿಸಿದವರು ಯಾರು?
೩. ಕವಿ ತನ್ನ ಕಥಾನಾಯಕ ನೊಂದಿಗೆ ತನ್ನ ಆಶ್ರಯದಾತ ದೊರೆಯನ್ನು ಅಭೇದ್ಯವಾಗಿ ವರ್ಣಿಸುವ ಕಾವ್ಯ ಪರಂಪರೆಯನ್ನು ಏನೆಂದು ಕರೆಯುತ್ತಾರೆ?
೪. "ಕರ್ಬಿನ ಬಿಲ್ಲಂ ಮಸೆದ ಮದನನ ಕಣೆ ಬರ್ದುಂಕಿತ್ತೆನಿಸುತ್ತೆ" ಈ ವರ್ಣನೆಯು ಯಾವ ಕೃತಿಯಲ್ಲಿ ಬರುತ್ತದೆ?
೫. ಕನ್ನಡದಲ್ಲಿ ಉಪಲಬ್ಧ ಮೊದಲ ಜೈನ ಪುರಾಣ ಯಾವುದು?
೬. "ನೋಡುವಡೆ ಒಂದಕ್ಕರ ಮಾಡುವಡೆ ಉಚ್ಚರಣೆಗೆ ಅರಿದು ಮೂರು ತೆರನಂ ಕೂಡೆ ಕವಿತತಿ ವಿಚಾರಿಸಬೇಡ ಅದರಿಂ......" ಎಂದು ರಳ-ಕುಳ-ಕ್ಷಳ ಕುರಿತು ಹೇಳದ ಕವಿ ಯಾರು?
೭. ತ್ರಿಪದಿ ಕನ್ನಡ ಛಂದೋಗಂಗೆಯ ಗಂಗೋತ್ರಿ ಎಂದು ಹೇಳಿದವರು ಯಾರು?
೮. ತನ್ನನ್ನು'ಅಭಿನವ ಶರ್ವವರ್ಮ' ಎಂದು ಕರೆದುಕೊಂಡ ಕನ್ನಡ ವ್ಯಾಕರಣಕಾರ ಯಾರು?
೯. ಕುವೆಂಪುರವರ 'ಚಿತ್ರಾಂಗದ' ಖಂಡ ಕಾವ್ಯದಲ್ಲಿ ವ್ಯಕ್ತವಾಗುವ ಪ್ರಧಾನ ರಸ ಯಾವುದು?
೧೦. ಗದ್ಯ ಪ್ರಧಾನವಾದ ಕನ್ನಡದ ಮೊದಲ ಚಂಪೂ ಕಾವ್ಯ ಯಾವುದು?
ಸಂಚಿಕೆ-6 ಉತ್ತರಗಳು
೧.ಮುದ್ದಣ
೨.ಆರ್ .ನರಸಿಂಹಾಚಾರ್
೩ .ಲೌಕಿಕ ಕಾವ್ಯ ೪.ಯಶೋಧರ ಚರಿತೆ
೫ .ಆದಿಪುರಾಣ
೬ .ಹರಿಹರ
೭ .ಡಿ .ಎಸ್ . ಕರ್ಕಿ
೮. ೨ ನೇ ನಾಗವರ್ಮ
೯ .ಶೃಂಗಾರ ರಸ
೧೦.ಚಾವುಂಡರಾಯ
ರಸಪ್ರಶ್ನೆ ಸಂಚಿಕೆ-7
1. ಕಟ್ಟಿಯೋಮೇನೋ ಮಾಲೆಗಾರನ ಪೊಸಬಾಸಿ.......ಬಾಡಿಪೋಗದೆ ವಾಕ್ಯವಿರುವ ಕೃತಿ?
2. ರಸಜ್ಞತಾ ಏವ ಸಹೃದಯತ್ವಂ ಸೂತ್ರವನ್ನು ಪ್ರಸ್ತಾಪಿಸಿದವರು??
3. ಅಭಿನವಭಾರತಿ ಯಾವ ಮೀಮಾಂಸಕರ ಕೃತಿ?
4. ಪ್ರತಿಭೆಯನ್ನು ಕಾರಯತ್ರೀ ಭಾವಯತ್ರೀ ಎಂದು ಗುರುತಿಸಿದವರು ಯಾರು?
5." ನವನವೋನ್ಮೇಷಶಾಲಿನೀ " ಇದು ಯಾರ ವಾದ?
6.ವಕ್ರೋಕ್ತಿ ಜೀವಿತ ಯಾವ ಮೀಮಾಂಸಕರ ಕೃತಿ?
7.ಕಾವ್ಯಮೀಮಾಂಸೆಯನ್ನು ಕಾವ್ಯಂ ಗ್ರಾಹ್ಯಮಲಂಕಾರ ಹಾಗೂ ಸೌಂದರ್ಯಮಲಂಕಾರ ಎಂದ ಲಾಕ್ಷಣಿಕನಾರು?
8. "ಚಿತ್ರತುರಗನ್ಯಾಯ" ಸೂತ್ರದ ಮೀಮಾಂಸಕ ??
9.ಅನುಕರಣತತ್ವದ ಪ್ರತಿಪಾದಕರು?
10." ಶಬ್ಧಾರ್ಥ ಸಹಿತಂ ವಕ್ರಕವಿವ್ಯಾಪಾರ ಶಾಲಿನೀ ಬಂಧೇವ್ಯವಸ್ಥಿತಂ.......".ಸೂತ್ರದ ಮೀಮಾಂಸಕ?
ಸಂಚಿಕೆ-7 ಉತ್ತರಗಳು
1. ಜನ್ನನ ಅನಂತನಾಥ ಪುರಾಣ
2. ಆನಂದವರ್ಧನ
3.ಅಭಿನವ ಗುಪ್ತ
4. ರಾಜಶೇಖರ
5.ಭಟ್ಟತೌತ
6. ಕುಂತಕ
7. ವಾಮನ
8.ಶ್ರೀಶಂಕುಕ
9.ಅರಿಸ್ಟಾಟಲ್
10. ಕುಂತಕ
ರಸಪ್ರಶ್ನೆ ಸಂಚಿಕೆ-8
೧. ಕನ್ನಡ ಸಾಹಿತ್ಯ ದಲ್ಲಿ ನವರಸಗಳ ಪ್ರಸ್ತಾಕ್ಕೆ ಅಡಿಪಾಯ ಹಾಕಿದವರು ಯಾರು?
೨. 'ಕರ್ಣಾಟ ಪ್ರಗತಿ ಪಥ' ಎಂಬ ಭಾಷಣ ಲೇಖನದ ಕರ್ತೃ ಯಾರು?
೩. ಮೊತ್ತ ಮೊದಲು ರಸತತ್ತ್ವವನ್ನು ವಿವರಿಸುವ ಕೃತಿ ಯಾವುದು?
೪. "ಉಕ್ತಿ ಕಲಾಲಾಪಕಂ ಉಪಾಹಿತ ಸಾಹಿತ ವಿದ್ಯೆಯೊಳ್" ಈ ಮಾತಿನ ಉಲ್ಲೇಖ ಇರವ ಕೃತಿ ಯಾವುದು?
೫. "ಧ್ವನಿ ಕಾವ್ಯದ ಆತ್ಮ ಅಲ್ಲ; ಅದೊಂದು ಅಲಂಕಾರ" ಎಂದು ಹೇಳಿದವರು ಯಾರು?
೬. ಪದವನ್ನು ಒಡೆದು ಅದರ ಅವಯವಗಳಿಂದ ಎರಡು ಅರ್ಥ ಹೊರಡುವಂತಿದ್ದರೆ ಅದನ್ನು ಏನೆಂದು ಕರೆಯುತ್ತಾರೆ?
೭. ಕನ್ನಡದ ಮೊದಲ ಶೃಂಗಾರ ಕಾವ್ಯ ಯಾವುದು?
೮. ಭಾರತೀಯ ಛಂದಶ್ಶಾಸ್ತ್ರದ ಮಹಾ ತಿಮಿಂಗಿಲ ಎಂದು ಯಾರನ್ನು ಕರೆಯಲಾಗುತ್ತದೆ?
೯. ಕನ್ನಡದ ಮೊದಲ ವಿಶ್ವಕೋಶ ಎಂದು ಪರಿಗಣಿಸಲಾದ ಗ್ರಂಥ ಯಾವುದು?
೧೦. ಧ್ವನಿ ಸಿದ್ಧಾಂತದ ಮೇಲೆ ಕುರಿತು ೧೬ನೇ ಶತಮಾನದಲ್ಲಿ ರಚಿತವಾಗಿರುವ ಕನ್ನಡದ ಕೃತಿ ಯಾವುದು?
ರಸಪ್ರಶ್ನೆ ಸಂಚಿತೆ-8 ಉತ್ತರಗಳು
೧. ಕವಿರಾಜಮಾರ್ಗಕಾರ
೨. ಡಿ.ವಿ.ಜಿ
೩. ಶೃಂಗಾರ ರತ್ನಾಕರ
೪. ಕವಿರಾಜಮಾರ್ಗ
೫. ಕವಿರಾಜಮಾರ್ಗಕಾರ
೬. ಶಬ್ಧಶ್ಲೇಷ
೭. ಕರ್ಣಾಟಕ ಕಾದಂಬರಿ
೮. ಎಚ್.ಡಿ. ವೇಲಣಕರ್
೯. ಚಾವುಂಡರಾಯನ ಲೋಕೋಪಕಾರ
೧೦. ಸಾಳ್ವನ ಶಾರದಾವಿಲಾಸ
ರಸಪ್ರಶ್ನೆ ಸಂಚಿಕೆ-9
1) ಸೊಪ್ಪು ನಾರಾಗಿ ಬಡಿದಂ - ಈ ರೂಪ ಸಿಗುವ ಕೃತಿ
2) ತಪಸ್ವಿಗೆ ಮುಳಿಯಲ್ವೇಡ - ಎನ್ನುವ ಮಾತು ಬರುವ ಕೃತಿ
3) ಗಿಡಿ ಗಿಡಿ ಜಂತ್ರಂ ಮಿಳಿ ಮಿಳಿ ನೇತ್ರಂ -ಈ ರೂಪ ಸಿಗುವ ಕೃತಿ
4) ತಪದಿಂದಲ್ಲದೆ ಮೋಕ್ಷಮಾಗದು - ಈ ರೂಪ ಸಿಗುವ ಕೃತಿ
5) ಹಂಪನಾಗರಾಜಯ್ಯರವರು 'ದೇಸಿಯ ದಿಗ್ವಿಜಯವನ್ನು ಸಾರುವ ಕೃತಿರತ್ನ' ಎಂದು ಕರೆದಿರುವ ಕೃತಿ
6) 'ಗದ್ಯಾಶ್ರಮ ಗುರುತು ಪ್ರತೀತಿಯಂ ಕೆಯ್ ಕೊಂಡರ್ ' ಈ ವಾಕ್ಯ ಹೊಂದಿರುವ ಕೃತಿ
7) 'ಪಳಗನ್ನಡಮಂ ಪೊಲಗೆಡಿಸಿ ನುಡಿವರ್ ' - ಎಂಬ ಉಕ್ತಿ ಬರುವ ಕೃತಿ
8) ' ಪುರಾಣ ಕಾವ್ಯ ಪ್ರಯೋಗದೋಳ್ ' ಈ ಪ್ರಯೋಗವಿರುವ ಕೃತಿ
9) 'ಜಾಣರನೋದಿಸಿ ಪೇಳ್ವದು ಪೇಳ್ವದು ಕಬ್ಬಮಂ ' - ಈ ವಾಕ್ಯ ಬಂದಿರುವ ಕೃತಿ
10) 'ಅವಗುಣಂ ಕಸದವೊಲನವರತಂ' - ಈ ಉಕ್ತಿ ಬಂದಿರುವ ಕೃತಿ
ರಸಪ್ರಶ್ನೆ ಸಂಚಿಕೆ-9 ಉತ್ತರಗಳು
1)ವಡ್ಢಾರಾಧನೆ
2)ವಡ್ಢಾರಾಧನೆ
3)ವಡ್ಢಾರಾಧನೆ
4)ವಡ್ಢಾರಾಧನೆ
5)ವಡ್ಢಾರಾಧನೆ
6)ಕವಿರಾಜಮಾರ್ಗ
7)ಕವಿರಾಜಮಾರ್ಗ
8)ಕವಿರಾಜಮಾರ್ಗ
9)ಕವಿರಾಜಮಾರ್ಗ
10)ಕವಿರಾಜಮಾರ್ಗ
ರಸಪ್ರಶ್ನೆ ಸಂಚಿಕೆ -10
೧. ಕವಿರಾಜಮಾರ್ಗ ವನ್ನು "ಕನ್ನಡಿಯಂ ಕೈದೀವಿಗೆಯಂ" ಎಂದು ಹೊಗಳಿದವರು ಯಾರು?
೨. 'ಸಂಜಾನ ಶಾಸನ' ವು ಯಾವ ರಾಜನ ಕಾಲದಲ್ಲಿ ರಚಿಸಲ್ಪಟ್ಟಿತು?
೩. ಕವಿರಾಜಮಾರ್ಗ ಮೊದಲು ಮುದ್ರಣ ಗೊಂಡು ಪ್ರಕಟವಾದ ವರ್ಷ ಯಾವುದು?
೪. ಕರ್ನಾಟಕ ವನ್ನು ಆಳಿದ ಮೊದಲ ವಂಶ ಯಾವುದು?
೫. ಕರ್ನಾಟಕವನ್ನು 'ಉನ್ನತ್ಯಕ' ಯಾವ ಗ್ರಂಥದಲ್ಲಿ ಕರೆಯಲಾಗಿದೆ?
೬. "ಅಸ್ಯ ಸೀಮಾಃ ಕನ್ನಾಟಕೇ" ಎಂದು ಉಲ್ಲೇಖ ಇರುವ ಶಾಸನ ಯಾವುದು?
೭. ತನ್ನನ್ನು "ಕರ್ನಾಟಕ ರಾಜಪ್ರಿಯಾ" ಎಂದು ಕರೆದುಕೊಂಡವರು ಯಾರು?
೮. 'ಕರ್ನಾಟ - ಕರ್ನಾಟಕ' ವೆಂಬುದರ ದೇಶೀ ಮೂಲರೂಪವೆಂದು ಗಣಿಸಬಹುದಾದ 'ಕನ್ನಡ' ಎಂಬ ಹೆಸರು ಮೊತ್ತಮೊದಲಿಗೆ ಯಾವ ಗ್ರಂಥದಲ್ಲಿ ದೊರಕುತ್ತದೆ?
೯. ಭಾರತೀಯ ಸಂಗೀತ ಗ್ರಂಥಗಳಲ್ಲಿ ಮೊತ್ತಮೊದಲ ಗ್ರಂಥ 'ಬೃಹದ್ದೇಶಿ' ಯನ್ನು ಬರೆದ ಕನ್ನಡಿಗ ಯಾರು?
೧೦. "ದೋಸಮನ ಗುಣವೋಲ್ ಉದ್ಭಾಸಿಸಿ ಕನ್ನಡದೊಳ್ ಒಲ್ದು ಪೂರ್ವಾಚಾರ್ಯರ್ ದೇಸಿಯನೆ ನಿರಿಸಿ ಖಂಡಪ್ರಾಸಮನ್ ಅತಿಶಯಂ ಇದು ಎಂದು......" ಈ ಮಾತಿನ ಉಲ್ಲೇಖ ಯಾವ ಕೃತಿಲ್ಲಿದೆ?
ರಸಪ್ರಶ್ನೆ ಸಂಚಿಕೆ-10 ಉತ್ತರಗಳು
೧. ದುರ್ಗ ಸಿಂಹ
೨. ಅಮೋಘವರ್ಷ ನೃಪತುಂಗ
೩. ೧೮೯೭ ರಲ್ಲಿ ಕೆ.ಬಿ.ಪಾಠಕ್ ಸಂಪಾದನೆ
೪. ಉತ್ತರ ನಂದ ವಂಶದವರು
೫. ಮಹಾಭಾರತ
೬. ತಲಕಾಡಿನ ಗಂಗರ ಭೂವಿಕ್ರಮನ ತಾಮ್ರಶಾಸನ
೭. ಚಾಲುಕ್ಯ ದೊರೆ ಚಂದ್ರಾದಿತ್ಯನ ರಾಣಿ ವಿಜಯಾಂಬಿಕೆ / ವಿಜ್ಜಿಕೆ
೮. ಕವಿರಾಜಮಾರ್ಗ
೯. ಮತಂಗ
೧0) ಕವಿರಾಜಮಾರ್ಗ
-ಜಿ. ಶಿವಶಂಕರ್
ಮುಖ್ಯೋಪಾಧ್ಯಾಯ ರು
ಸರ್ಕಾರಿ ಪ್ರೌಢಶಾಲೆ ಜಾಲಮಂಗಲ ರಾಮನಗರ ಜಿಲ್ಲೆ
1.'ಹುವ್ವ ತರುವರ ಮನೆಗೆ ಹುಲ್ಲ ತರುವ'-ಇದು ಯಾರ ರಚನೆಯಲ್ಲಿ ಬರುತ್ತದೆ?
2.ದುರ್ಗೇಶನಂದಿನಿ ಯನ್ನು ಬಂಗಾಳಿಯಿಂದ ಕನ್ನಡ ಕ್ಕೆ ಅನುವಾದಿಸಿದವರು ಯಾರು?
3.ಕನ್ನಡದಲ್ಲಿ ಹೊಸ ಸಾಹಿತ್ಯ ಹುಟ್ಟಲು ಪ್ರೇರಣೆ ನೀಡಿದ ಮೊದಲ ಭಾರತೀಯ ಭಾಷೆ ಯಾವುದು? 4.ತಿರುಳ್ಗನ್ನಡದ ಎಲ್ಲೆ ಗಳನ್ನು ಮೊದಲು ಹೇಳಿದವನು.
5."ಸಾಹಿತ್ಯವು ಜೀವನದ ಗತಿ ಬಿಂಬ"-ಎಂದು ಹೇಳಿದವರು.
1.ಪುರಂದರದಾಸರು
2.ಬಿ ವೆಂಕಟಾಚಾರ್ಯ
3.ಬಂಗಾಳಿ
4.ಶ್ರೀವಿಜಯ,
5.ಜಿ.ಎಸ್.ಎಸ್
ಒಳ್ಳೆಯ ಪ್ರಯತ್ ಮುದುವರೆಸಿ ಒಳೆಯದಾಗಲಿ
ಪ್ರತ್ಯುತ್ತರಅಳಿಸಿಧ್ವನಿ ಯನ್ನೂ ಕುರಿತು ಕನ್ನಡದಲ್ಲಿ ರಚನೆ ಆದ ಮೊದಲ ಕೃತಿ ಯಾವುದು
ಪ್ರತ್ಯುತ್ತರಅಳಿಸಿಇದಕ್ಕೆ ಉತ್ತರ ತಿಳಿಸಿ
ತುಂಬಾ ಅನುಕೂಲವಾಗಿದೆ ಸರ್ ನವ್ಯ ಕಾಲಘಟ್ಟದಲ್ಲಿ ಬರುವ ಕಾದಂಬರಿಗಳು, ನಾಟಕಗಳು, ಕವನ ಸಂಕಲನಗಳ ಬಗ್ಗೆ ಮಾಹಿತಿ ನೀಡಿ ಸರ್
ಅಳಿಸಿPdf send madi sir
ಪ್ರತ್ಯುತ್ತರಅಳಿಸಿಸರ್ ನಿಮ್ಮ ನಂಬ
ಪ್ರತ್ಯುತ್ತರಅಳಿಸಿ