ಸಾಹಿತ್ಯ ಸಂಭ್ರಮ


01. 1970 ರ ದಶಕದಲ್ಲಿ ದಲಿತರನ್ನು ಒಗ್ಗೂಡಿಸಿದ ಚಳುವಳಿ.
ಎ. ರೈತ ಚಳುವಳಿ
ಬಿ. ಬಂಡಾಯ ಚಳುವಳಿ
ಸಿ. ಮಹಿಳಾ ಚಳುವಳಿ
ಡಿ. ಬೂಸಾ ಚಳುವಳಿ
ಉತ್ತರ: ಬಿ. ಬಂಡಾಯ ಚಳುವಳಿ

02. 'ಬೆಳ್ಳಿ' ಈ ಕಾದಂಬರಿಯಲ್ಲಿ ಒಂದು ಮುಖ್ಯ ಪಾತ್ರವಾಗಿದೆ
ಎ. ಕೊಳೆ
ಬಿ. ಚೋಮನದುಡಿ
ಸಿ. ಕುಡಿಯರ ಕೂಸು
ಡಿ. ಮಾಗಿ
ಉತ್ತರ: ಬಿ. ಚೋಮನದುಡಿ

03. ಬಸವಣ್ಣನವರ ಜಾತಿ ಮೂಲವನ್ನು ಕೆದಕಲು ಹೊರಟು
ನಿಷೇಧಕ್ಕೆ ಒಳಗಾದ ಇತ್ತೀಚಿನ ಕೃತಿ.
ಎ. ಮಹಾಚೈತ್ರ
ಬಿ. ಮಾರ್ಗ
ಸಿ. ಸಂಕ್ರಾಂತಿ
ಡಿ. ಆನುದೇವಾ ಹೊರಗಣವನು
ಉತ್ತರ: ಡಿ. ಆನುದೇವಾ ಹೊರಗಣವನು

04. 'ಕ್ಯಾದಿಗಿ ಬನದಾಗ ಕತೆಯಾಗಿ ನಿಂತವರು' - ಇದು ಇವರ ಕೃತಿ
ಎ. ಗೀತಾ ನಾಗಭೂಷಣ್
ಬಿ. ದು. ಸರಸ್ವತಿ
ಸಿ. ಬಿ.ಟಿ.ಜಾಹ್ನವಿ
ಡಿ. ವೈದೇಹಿ
ಉತ್ತರ: ಸಿ. ಬಿ.ಟಿ.ಜಾಹ್ನವಿ

05. 'ಅಭಿನವ ಕಾಳಿದಾಸ' ಎಂಬ ಬಿರುದಿಗೆ ಪಾತ್ರರಾಗಿರುವವರು
ಎ. ಬಸವಪ್ಪ ಶಾಸ್ತ್ರಿ
ಬಿ. ಎಂ.ಗೋವಿಂದ ಪೈ
ಸಿ. ಬಿ.ಎಂ.ಶ್ರೀ
ಡಿ. ಆರ್. ನರಸಿಂಹಾಚಾರ್
ಉತ್ತರ: ಎ. ಬಸವಪ್ಪ ಶಾಸ್ತ್ರಿ

06. ಚಂದ್ರಶೇಖರ ಪಾಟೀಲರ ಸಂಪಾದಕತ್ವದ ಸಾಹಿತ್ಯಿಕ
ಪತ್ರಿಕೆಯ ಹೆಸರು
ಎ. ಹೊಸತು
ಬಿ. ಕನ್ನಡ ಟೈಮ್ಸ್
ಸಿ. ಸಂವಾದ
ಡಿ. ಸಂಕ್ರಮಣ
ಉತ್ತರ: ಡಿ. ಸಂಕ್ರಮಣ

07. 'ಅಲೆಗಳಲ್ಲಿ ಅಂತರಂಗ' ಇದು ವೈದೇಹಿಯವರ ಸಮಗ್ರ
ಎ. ಪ್ರಬಂಧಗಳ ಸಂಕಲನ
ಬಿ. ಮಕ್ಕಳ ನಾಟಕಗಳ ಸಂಕಲನ
ಸಿ. ಕವಿತೆಗಳ ಸಂಕಲನ
ಡಿ. ಕತೆಗಳ ಸಂಕಲನ
ಉತ್ತರ: ಡಿ. ಕತೆಗಳ ಸಂಕಲನ

08. ಮೊದಲ ವಿಶ್ವ ಕನ್ನಡ ಸಮ್ಮೇಳನ ಜರುಗಿದ ಸ್ಥಳ
ಎ. ಮೈಸೂರು
ಬಿ. ಬೆಳಗಾವಿ
ಸಿ. ಧಾರವಾಡ
ಡಿ. ಬೆಂಗಳೂರು
ಉತ್ತರ: ಡಿ. ಬೆಂಗಳೂರು

09. 'ಸಿರಿಸಂಪಿಗೆ' ನಾಟಕವನ್ನು ಬರೆದವರು
ಎ. ಚಂದ್ರಶೇಖರ ಪಾಟೀಲ
ಬಿ. ಪಿ. ಲಂಕೇಶ್
ಸಿ. ಶಾಂತಿನಾಥ ದೇಸಾಯಿ
ಡಿ. ಚಂದ್ರ ಶೇಖರ ಕಂಬಾರ
ಉತ್ತರ: ಡಿ. ಚಂದ್ರ ಶೇಖರ ಕಂಬಾರ

10. 'ಸಂಜೆಗಣ್ಣಿನ ಹಿನ್ನೋಟ' ಎಂಬುದು ಇವರ ಕೃತಿ
ಎ. ಅನಕೃ
ಬಿ. ಎ.ಎನ್. ಮೂರ್ತಿರಾವ್
ಸಿ. ಪೂರ್ಣ ಚಂದ್ರ ತೇಜಸ್ವೀ
ಡಿ. ಶಿವರಾಮ ಕಾರಂತ
ಉತ್ತರ: ಬಿ. ಎ.ಎನ್. ಮೂರ್ತಿರಾವ್

11. 'ಮಲ್ಲಿಗೆಯ ಮಾಲೆ' ಇದು ಇವರ ಸಮಗ್ರ ಕವಿತೆಗಳ
ಸಂಕಲನವಾಗಿದೆ.
ಎ. ಪು.ತಿ.ನ
ಬಿ. ಕೆ.ಎಸ್.ನರಸಿಂಹಸ್ವಾಮಿ
ಸಿ. ಜಿ.ಎಸ್.ಶಿವರುದ್ರಪ್ಪ
ಡಿ. ಕುವೆಂಪು
ಉತ್ತರ: ಬಿ. ಕೆ.ಎಸ್.ನರಸಿಂಹಸ್ವಾಮಿ

12. 'ಧನಿಯರ ಸತ್ಯನಾರಾಯಣ' ಎಂಬ ಪ್ರಸಿದ್ಧ ಕೃತಿಯನ್ನು
ಬರೆದವರು
ಎ. ಕಟಪಾಡಿ ಶ್ರೀನಿವಾಸ ಶೆಣೈ
ಬಿ. ಕುಡ್ಪಿ ವಾಸುದೇವ ಶೆಣೈ
ಸಿ. ಕೊರಡ್ಕಲ್ ಶ್ರೀನಿವಾಸ ರಾವ್
ಡಿ. ಶಿವರಾಮ ಕಾರಂತ
ಉತ್ತರ: ಸಿ.ಕೊರಡ್ಕಲ್ ಶ್ರೀನಿವಾಸ ರಾವ್

13. ಕಲಾವಿದ ಮೈಕೆಲ್ ಎಂಜಲೋನ ಜೀವನವನ್ನು ಕುರಿತು
'ರೂಪದರ್ಶಿ' ಕಾದಂಬರಿಯನ್ನು ಬರೆದವರು
ಎ. ಕೆ.ವಿ.ಐಯ್ಯರ್
ಬಿ. ಮಿರ್ಜಿ ಅಣ್ಣಾರಾಯ
ಸಿ. ಎಸ್.ವಿ.ಪರಮೇಶ್ವರಭಟ್ಟ
ಡಿ. ವಿ.ಕೃ.ಗೋಕಾಕ್
ಉತ್ತರ: ಎ. ಕೆ.ವಿ.ಐಯ್ಯರ್

14. ಇವರು ಲಲಿತ ಪ್ರಬಂಧಗಳಿಗಾಗಿ ಪ್ರಸಿದ್ಧರು
ಎ. ಬೆಸಗರಹಳ್ಳಿ ರಾಮಣ್ಣ
ಬಿ. ವಿಜಯಾ ದಬ್ಬೆ
ಸಿ. ಹಾ.ಮಾ.ನಾಯಕ
ಡಿ. ಎ.ಎನ್.ಮೂರ್ತಿರಾವ್
ಉತ್ತರ: ಡಿ .ಎ.ಎನ್.ಮೂರ್ತಿರಾವ್

15. 'ಪುರಾಣ ಭಾರತ ಕೋಶ' ಈ ಕೃತಿಯನ್ನು ಬರೆದವರು
ಎ. ಬೆನಗಲ್ ರಾಮರಾವ್
ಬಿ. ಸ.ಸ.ಮಾಳವಾಡ
ಸಿ. ಜಿ.ವೆಂಕಟಸುಬ್ಬಯ್ಯ
ಡಿ. ಯಜ್ಞನಾರಾಯಣ ಉಡುಪ
ಉತ್ತರ: ಡಿ. ಯಜ್ಞನಾರಾಯಣ ಉಡುಪ

16. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ
ಲೇಖಕಿ
ಎ. ಗೀತಾ ನಾಗಭೂಷಣ್
ಬಿ. ಅನುಪಮಾ ನಿರಂಜನ
ಸಿ. ವೈದೇಹಿ
ಡಿ. ಸಾರಾ ಅಬೂಬಕರ್
ಉತ್ತರ: ಎ. ಗೀತಾ ನಾಗಭೂಷಣ್

17. 'ಇಗೋ ಕನ್ನಡ' ಹೆಸರಿನ ಅಂಕಣ ಬರೆಯುತ್ತಿದ್ದವರು
ಎ. ಅಮೃತ ಸೋಮೇಶ್ವರ
ಬಿ. ಕೆ.ವಿ.ನಾರಾಯಣ
ಸಿ. ಜಿ. ವೆಂಕಟಸುಬ್ಬಯ್ಯ
ಡಿ. ಪಾ.ವೆಂ.ಆಚಾರ್ಯ
ಉತ್ತರ: ಸಿ. ಜಿ. ವೆಂಕಟಸುಬ್ಬಯ್ಯ

18. 'ತಟ್ಟು ಚಪ್ಪಾಳೆ ಪುಟ್ಟ ಮಗು' ಇದರ ಸಂಪಾದಕರು
ಎ. ಸಿಸು ಸಂಗಮೇಶ
ಬಿ. ಬೋಳುವಾರು ಮಹಮದ್ ಕುಂಞ
ಸಿ. ವೈದೇಹಿ
ಡಿ. ಪಂಜೆ ಮಂಗೇಶರಾಯರು
ಉತ್ತರ: ಬಿ. ಬೋಳುವಾರು ಮಹಮದ್ ಕುಂಞ

19. ಇವರು ಓರ್ವ ಪ್ರಸಿದ್ಧ ಜಾನಪದ ತಜ್ಞರು
ಎ. ಡಿ.ಎಲ್.ನರಸಿಂಹಾಚಾರ್
ಬಿ. ಎಚ್. ತಿಪ್ಪೇರುದ್ರಸ್ವಾಮಿ
ಸಿ. ಜಿ.ಶಂ.ಪರಮಶಿವಯ್ಯ
ಡಿ. ಕರೀಂಖಾನ್

ಉತ್ತರ: ಸಿ.ಜಿ.ಶಂ.ಪರಮಶಿವಯ್ಯ

20. 'ಹರಿಜನ್ವಾರ' ಇದೊಂದು
ಎ. ನಾಟಕ
ಬಿ. ಕತೆ
ಸಿ. ಪ್ರಬಂಧ
ಡಿ. ಕಾದಂಬರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ