ನಾಗವರ್ಮನ ಕರ್ನಾಟಕ ಕಾದಂಬರಿ
ವೈಶಂಪಾಯನ ವೃತ್ತಾಂತ
ಪ್ರಮುಖ ಅಂಶಗಳು.
೧.ಕರ್ನಾಟಕ ಕಾದಂಬರಿ "ಪ್ರೇಮದ ವಿಜಯ ಕಥೆ,ವೈರಾಗ್ಯವು ಶರಣಾದ ಪುಣ್ಯಕತೆ" ಎಂದವರು?
✅✍ಕುವೆಂಪು
೨.ಕಾದಂಬರಿ ಕಥೆಯ ಬಂಡಿಗೆ ಕಡೆಗೀಲುಗಳು ಯಾವುವು?(ಪ್ರೇಮಾನುರಾಗಗಳನ್ನು ಹೊರತುಪಡಿಸಿ).
✅✍ಶ್ರದ್ದೆ ಮತ್ತು ತಪಸ್ಸು.
೩.೧ನೇ ನಾಗವರ್ಮನ ಮತ-ಗೋತ್ರ ಯಾವುದು?.
✅✍ಶೈವಬ್ರಾಹ್ಮಣ,ಕೌಂಡಿನ್ಯ ಗೋತ್ರ.
೪.ಕನ್ನಡದ ಮೊಟ್ಟಮೊದಲ ಪ್ರಣಯಕಾವ್ಯವಾದ ಕರ್ನಾಟಕ ಕಾದಂಬರಿ ಕಾವ್ಯದ ದಟ್ಟಪ್ರಭಾವ ಯಾವ ಕೃತಿಯ ಮೇಲಾಗಿದೆ?
✅✍ಲೀಲಾವತಿ ಪ್ರಬಂಧಂ
೫.ಅನುಚರರಿಂದೊಡಗೂಡಿದ ಚಕ್ರವರ್ತಿ ಎಂದು ವರ್ಣನೆಗಳ ಚಿತ್ರಶಾಲೆ" ಎಂದೂ ಬಾಣನ ಬಗ್ಗೆ ಹೇಳಿದವರು ಯಾರು?.
✅✍ರವೀಂದ್ರನಾಥ ಠಾಗೋರ
೬.ಕನ್ನಡ ಸಾಹಿತ್ಯದಲ್ಲಿ ಕಾದಂಬರಿಯಷ್ಟು ಮೇಲಾದ ಪರಿವರ್ತನವು ಇನ್ನೊಂದೊಲ್ಲ ಎಂದವರು?
✅✍ರಂ ಶ್ರೀ ಮುಗುಳಿ.
೭.ಜಾಬಾಲಿ ಋಷಿಗಳ ಮಗನ ಹಸರೇನು?
✅✍ಹಾರೀಪ
೮.ಪಾರಸೀ ದೇಶದ ಅರಸ ಯಾವ ಕುದುರೆಯನ್ನು ತಾರಾಪೀಡನಿಗೆ ಉಡುಗೊರೆಯಾಗಿ ಕೊಟ್ಟನು?
✅✍ಇಂದ್ರಾಯುಧ.
೯.ಇಂದ್ರಾಯುಧನ ಪೂರ್ವಜನ್ಮ ಯಾವುದು?
✅✍ಕಪಿಂಜಲ
೧೦.ಚಂದ್ರಾಪೀಡ:ಕಾದಂಬರಿ::ಪುಂಡರೀಕ:___.
✅✍ಮಹಾಶ್ವೇತೆ
೧೧.ಮಹಾಶ್ವೇತೆಯ ಸಖಿ ಯಾರು?
✅✍ಮಕರಿಕೆ
೧೨.ಕಾದಂಬರಿಯ ಸಖಿ ಯಾರು?
✅✍ಕೇಯೂರಕ
೧೩.ಚಾಂಡಾಲ ಕನ್ಯೆಯು ಇದ್ದ ಸ್ಥಳ ಯಾವುದು?
✅✍ಮಾತಂಗರಹಳ್ಳಿ
೧೪.ಚಾಂಡಾಲ ಕನ್ಯೆ ಯಾರು?
✅✍ಪುಂಡರೀಕನ ತಾಯಿ
೧೫.ತನ್ನ ತಾಯಿಯೇ ಚಾಂಡಾಲ ಕನ್ಯೆಯಾಗಿ ಗಿಳಿಯನ್ನು ಬಂಧಿಸಲು ಕಾರಣವೇನು?
೧೬.ಚಂದ್ರಾಪೀಡ- ಕಾದಂಬರಿ ಪುಂಡರೀಕ ಮಹಾಶ್ವೇತೆಯರ ವಿವಾಹ ನಡೆದದ್ದು ಎಲ್ಲಿ?
✅✍ಹೇಮಕೂಟ
೧೭.ಮಹಾಶ್ವೇತೆ ತಪಸ್ಸು ಮಾಡುತ್ತಿದ್ದ ಸ್ಥಳ ಯಾವುದು?
✅✍ಗುಹಾನಿವಾಸ(ಶಿವನ ದೇವಸ್ಥಾನ)
೧೮.ನಾಗವರ್ಮನ ಭಾಷೆ ಪ್ರಸನ್ನ ಗಂಭಿರವಾದ ಹಳೆಗನ್ನಡ ಎಂದವರು ಯಾರು?
✅✍ರಂ.ಶ್ರೀ ಮುಗುಳಿ.
೧೯.ಪುಂಡರೀಕನ ಜಾತಿ ಯಾವುದು?
✅✍ಬ್ರಾಹ್ಮಣ
೨೦.ಕಾದಂಬರಿಯ ಅಂತಿಮ ಲಕ್ಷ್ಯ ಯಾವುದು?
✅✍ಧರ್ಮಸಮ್ಮತವಾದ ಭೋಗಕ್ಕೆ ಯೋಗ್ಯವಾದ ಸಿಂಹಾಸನ ದೊರಕಿಸಿಕೊಡುವುದು.
೨೧.ಕರ್ನಾಟಕ ಕಾದಂಬರಿಯ ಸಂದೇಶ ಯಾವುದು?
✅✍ತಪಸ್ಸಿನ ಫಲ ಪ್ರೀಯ ಸಮಾಗಮ.
೨೨.೧ನೇ ನಾಗವರ್ಮನ ಮೂಲ ಸ್ಥಳ ಯಾವುದು?
✅✍ಸಯ್ಯಡಿ.
೨೩.ಪಾರಿಜಾತ ಪುಷ್ಪಮಂಜರಿ ಎಂಬೊದೊಂದು
✅✍ಪುಂಡರೀಕನ ಕವಿ ಓಲೆ.
೨೪.ಚಂದ್ರಾಪೀಡನ ೨ನೇ ಜನ್ಮ ಯಾವುದು?
✅✍ಶೂದ್ರಕ
೨೫.ಪತ್ರಲೇಖೆ,ಇಂದ್ರಾಯುಧ ಎಂಬ ಕುದುರೆಯೊಡನೆ ಯಾವ ಸರೋವರದಲ್ಲಿ ಹಾರಿದಳು?
✅✍ಅಚ್ಚೋದ ಸರೋವರ
೨೬.ಕಪಿಂಜಲನಿಗೆ ಶಾಪಕೊಟ್ಟವರಾರು?
✅✍ವೈಮಾನಿಕ
೨೭."ಕಡಲಂ ಪೀರ್ದನಗಸ್ತ್ಯನೆಂಬ ಪುರುಡಿಂ ಮತ್ತೊಂದನಬ್ಜೋದ್ಭವಂ ಪಡೆದು ಪೆರ್ಗಡಲಂ"ಎಂದು ಮುಂತಾಗಿ ಯಾವ ಸರೋವರದ ವರ್ಣನೆ ಮಾಡಲಾಗಿದೆ?
✅✍ಪಂಪಾಸರೋವರ
೨೮.ಎಲೆ!ತಾರಾಗಂ ಹರಂ ಕಣ್ಣಿಡೆ ಕರನಿದುದು ಎಂದು ಮುಂತಾಗಿ ಯಾವ ಸರೋವರದ ವರ್ಣನೆ ಇದೆ?
✅✍ಅಚ್ಚೋದ ಸರೋವರ
೨೯.ಗಿಳಿಯು ತಂದೆಯೊಡನೆ ವಾಸವಾಗಿದ್ದ ಮರದ ಹೆಸರು ಯಾವುದು?
✅✍ಬೂರುಗದ ಮರ
೩೦.ಗಿಳಿಯು,ಜಾಬಾಲಿ ಋಷಿಗಳ ಆಶ್ರಮ ಬಿಟ್ಟು ಹೋದ ಮೇಲೆ ಆಶ್ರಯ ಪಡೆದ ಮರ ಯಾವುದು?
✅✍ಜಂಬೂಮರ
೩೧.ಕರ್ನಾಟಕದ ಕಾದಂಬರಿ ಮಹಾಕೃತಿಯ ಓಲೆಗರಿಯ ಮಾತೃಕೆಗಳ ಸಂಖ್ಯೆ?
✅✍೦೨
೩೨.ದೊರೆತ ಮಾತೃಕೆಗಳ ಸಹಾಯದಿಂದ ಬಿ.ಮಲ್ಲಪ್ಪನವರು ಕಾದಂಬರಿಯನ್ನು ಸಂಪಾದಿಸಿ ಪ್ರಕಟಿಸಿದ ವರ್ಷ?
✅✍೧೮೯೨
೩೩.ಶೂದ್ರಕ ಮಹಾರಾಜರು ಆಳುತ್ತಿದ್ದ ಉಜ್ಜೈನಿಯ ರಾಜಧಾನಿ ವಿದಿಶೆ ಪಟ್ಟಣವು ಯಾವ ನದಿಯಿಂದ ಸುತ್ತುವರೆದಿತ್ತು?
✅✍ನೇತ್ರಾವತಿ
೩೪.ಕಾಲಿಗೆ ಬೀಳುತ್ತಿದ್ದ ಶತೃರಾಜರನ್ನು ಕಂಡು ಶೂದ್ರಕ ರಾಜರ ಮನಸ್ಸಿನಲ್ಲಿ ಯಾವ ಭಾವನೆ ಮೂಡುತ್ತಿತ್ತು.
✅✍ಸ್ತ್ರೀ ಸುಖವೆಂದರೆ ಹುಲ್ಲುಕಡ್ಡಿಗಿಂತ ಕಡೆ.
೩೫.ತ್ರಿದಶಲೋಲಕ್ಕೇರುತಿರ್ದಾ ತ್ರಿಶಂಕನರಾಧೀಶನ ಲಕ್ಷ್ಮೀ ಶಕ್ರನ ಮಹಾಹುಂಕಾರದಿಂ ಬಿರ್ದಳ್ "ಎಂಬಂತೆ ಯಾರು ಕಂಡಳು?
✅✍ಚಂಡಾಲಕನ್ಯೆ
೩೬.ಶೂದ್ರಕನ ಓಲಗದಲ್ಲಿ ಬೃಹಸ್ಪತಿಯಂತೆ ಇದ್ದ ಮಂತ್ರಿ ಪ್ರಧಾನರು ಯಾರು?
✅✍ಕುಮಾರಪಾಲಿತ
೩೭.ಅಗಸ್ತ್ಯ ಮಹರ್ಷಿಗಳ ಆಶ್ರಮವಿದ್ದುದು ಎಲ್ಲಿ?
✅✍ದಂಡಕಾರಣ್ಯ
೩೮.ಭುವನತ್ರಯಮುಮನತ್ಯುತ್ಸವದಿಂದ ನೋಡಲಿದುವೆ ದಲ್ ವನದೇವೀ ನಿವಹಕ್ಕೆ ಮಹಾಪ್ರಸಾದವೆನಿಸಿದುದು ಯಾವುದು?
✅✍ಬೂರುಗದ ಮರ
೩೯.ಕಳಲಲ್ ನಿಜತನುವೊಂದೆರಡುಳಿಯಲ್ ಗರಿ" ಎಂದು ಯಾರ ಬಗ್ಗೆ ಹೇಳುತ್ತಿರುದು?
✅✍ಮುದಿಗಿಳಿ
೩೦.ಬೂರುಗದ ಮರದ ಹತ್ತಿರ ಬಂದಿದ್ದ ಬೇಡರ ನಾಯಕ
✅✍ಮಾತಂಗ
ವೈಶಂಪಾಯನ ವೃತ್ತಾಂತ
ಪ್ರಮುಖ ಅಂಶಗಳು.
೧.ಕರ್ನಾಟಕ ಕಾದಂಬರಿ "ಪ್ರೇಮದ ವಿಜಯ ಕಥೆ,ವೈರಾಗ್ಯವು ಶರಣಾದ ಪುಣ್ಯಕತೆ" ಎಂದವರು?
✅✍ಕುವೆಂಪು
೨.ಕಾದಂಬರಿ ಕಥೆಯ ಬಂಡಿಗೆ ಕಡೆಗೀಲುಗಳು ಯಾವುವು?(ಪ್ರೇಮಾನುರಾಗಗಳನ್ನು ಹೊರತುಪಡಿಸಿ).
✅✍ಶ್ರದ್ದೆ ಮತ್ತು ತಪಸ್ಸು.
೩.೧ನೇ ನಾಗವರ್ಮನ ಮತ-ಗೋತ್ರ ಯಾವುದು?.
✅✍ಶೈವಬ್ರಾಹ್ಮಣ,ಕೌಂಡಿನ್ಯ ಗೋತ್ರ.
೪.ಕನ್ನಡದ ಮೊಟ್ಟಮೊದಲ ಪ್ರಣಯಕಾವ್ಯವಾದ ಕರ್ನಾಟಕ ಕಾದಂಬರಿ ಕಾವ್ಯದ ದಟ್ಟಪ್ರಭಾವ ಯಾವ ಕೃತಿಯ ಮೇಲಾಗಿದೆ?
✅✍ಲೀಲಾವತಿ ಪ್ರಬಂಧಂ
೫.ಅನುಚರರಿಂದೊಡಗೂಡಿದ ಚಕ್ರವರ್ತಿ ಎಂದು ವರ್ಣನೆಗಳ ಚಿತ್ರಶಾಲೆ" ಎಂದೂ ಬಾಣನ ಬಗ್ಗೆ ಹೇಳಿದವರು ಯಾರು?.
✅✍ರವೀಂದ್ರನಾಥ ಠಾಗೋರ
೬.ಕನ್ನಡ ಸಾಹಿತ್ಯದಲ್ಲಿ ಕಾದಂಬರಿಯಷ್ಟು ಮೇಲಾದ ಪರಿವರ್ತನವು ಇನ್ನೊಂದೊಲ್ಲ ಎಂದವರು?
✅✍ರಂ ಶ್ರೀ ಮುಗುಳಿ.
೭.ಜಾಬಾಲಿ ಋಷಿಗಳ ಮಗನ ಹಸರೇನು?
✅✍ಹಾರೀಪ
೮.ಪಾರಸೀ ದೇಶದ ಅರಸ ಯಾವ ಕುದುರೆಯನ್ನು ತಾರಾಪೀಡನಿಗೆ ಉಡುಗೊರೆಯಾಗಿ ಕೊಟ್ಟನು?
✅✍ಇಂದ್ರಾಯುಧ.
೯.ಇಂದ್ರಾಯುಧನ ಪೂರ್ವಜನ್ಮ ಯಾವುದು?
✅✍ಕಪಿಂಜಲ
೧೦.ಚಂದ್ರಾಪೀಡ:ಕಾದಂಬರಿ::ಪುಂಡರೀಕ:___.
✅✍ಮಹಾಶ್ವೇತೆ
೧೧.ಮಹಾಶ್ವೇತೆಯ ಸಖಿ ಯಾರು?
✅✍ಮಕರಿಕೆ
೧೨.ಕಾದಂಬರಿಯ ಸಖಿ ಯಾರು?
✅✍ಕೇಯೂರಕ
೧೩.ಚಾಂಡಾಲ ಕನ್ಯೆಯು ಇದ್ದ ಸ್ಥಳ ಯಾವುದು?
✅✍ಮಾತಂಗರಹಳ್ಳಿ
೧೪.ಚಾಂಡಾಲ ಕನ್ಯೆ ಯಾರು?
✅✍ಪುಂಡರೀಕನ ತಾಯಿ
೧೫.ತನ್ನ ತಾಯಿಯೇ ಚಾಂಡಾಲ ಕನ್ಯೆಯಾಗಿ ಗಿಳಿಯನ್ನು ಬಂಧಿಸಲು ಕಾರಣವೇನು?
೧೬.ಚಂದ್ರಾಪೀಡ- ಕಾದಂಬರಿ ಪುಂಡರೀಕ ಮಹಾಶ್ವೇತೆಯರ ವಿವಾಹ ನಡೆದದ್ದು ಎಲ್ಲಿ?
✅✍ಹೇಮಕೂಟ
೧೭.ಮಹಾಶ್ವೇತೆ ತಪಸ್ಸು ಮಾಡುತ್ತಿದ್ದ ಸ್ಥಳ ಯಾವುದು?
✅✍ಗುಹಾನಿವಾಸ(ಶಿವನ ದೇವಸ್ಥಾನ)
೧೮.ನಾಗವರ್ಮನ ಭಾಷೆ ಪ್ರಸನ್ನ ಗಂಭಿರವಾದ ಹಳೆಗನ್ನಡ ಎಂದವರು ಯಾರು?
✅✍ರಂ.ಶ್ರೀ ಮುಗುಳಿ.
೧೯.ಪುಂಡರೀಕನ ಜಾತಿ ಯಾವುದು?
✅✍ಬ್ರಾಹ್ಮಣ
೨೦.ಕಾದಂಬರಿಯ ಅಂತಿಮ ಲಕ್ಷ್ಯ ಯಾವುದು?
✅✍ಧರ್ಮಸಮ್ಮತವಾದ ಭೋಗಕ್ಕೆ ಯೋಗ್ಯವಾದ ಸಿಂಹಾಸನ ದೊರಕಿಸಿಕೊಡುವುದು.
೨೧.ಕರ್ನಾಟಕ ಕಾದಂಬರಿಯ ಸಂದೇಶ ಯಾವುದು?
✅✍ತಪಸ್ಸಿನ ಫಲ ಪ್ರೀಯ ಸಮಾಗಮ.
೨೨.೧ನೇ ನಾಗವರ್ಮನ ಮೂಲ ಸ್ಥಳ ಯಾವುದು?
✅✍ಸಯ್ಯಡಿ.
೨೩.ಪಾರಿಜಾತ ಪುಷ್ಪಮಂಜರಿ ಎಂಬೊದೊಂದು
✅✍ಪುಂಡರೀಕನ ಕವಿ ಓಲೆ.
೨೪.ಚಂದ್ರಾಪೀಡನ ೨ನೇ ಜನ್ಮ ಯಾವುದು?
✅✍ಶೂದ್ರಕ
೨೫.ಪತ್ರಲೇಖೆ,ಇಂದ್ರಾಯುಧ ಎಂಬ ಕುದುರೆಯೊಡನೆ ಯಾವ ಸರೋವರದಲ್ಲಿ ಹಾರಿದಳು?
✅✍ಅಚ್ಚೋದ ಸರೋವರ
೨೬.ಕಪಿಂಜಲನಿಗೆ ಶಾಪಕೊಟ್ಟವರಾರು?
✅✍ವೈಮಾನಿಕ
೨೭."ಕಡಲಂ ಪೀರ್ದನಗಸ್ತ್ಯನೆಂಬ ಪುರುಡಿಂ ಮತ್ತೊಂದನಬ್ಜೋದ್ಭವಂ ಪಡೆದು ಪೆರ್ಗಡಲಂ"ಎಂದು ಮುಂತಾಗಿ ಯಾವ ಸರೋವರದ ವರ್ಣನೆ ಮಾಡಲಾಗಿದೆ?
✅✍ಪಂಪಾಸರೋವರ
೨೮.ಎಲೆ!ತಾರಾಗಂ ಹರಂ ಕಣ್ಣಿಡೆ ಕರನಿದುದು ಎಂದು ಮುಂತಾಗಿ ಯಾವ ಸರೋವರದ ವರ್ಣನೆ ಇದೆ?
✅✍ಅಚ್ಚೋದ ಸರೋವರ
೨೯.ಗಿಳಿಯು ತಂದೆಯೊಡನೆ ವಾಸವಾಗಿದ್ದ ಮರದ ಹೆಸರು ಯಾವುದು?
✅✍ಬೂರುಗದ ಮರ
೩೦.ಗಿಳಿಯು,ಜಾಬಾಲಿ ಋಷಿಗಳ ಆಶ್ರಮ ಬಿಟ್ಟು ಹೋದ ಮೇಲೆ ಆಶ್ರಯ ಪಡೆದ ಮರ ಯಾವುದು?
✅✍ಜಂಬೂಮರ
೩೧.ಕರ್ನಾಟಕದ ಕಾದಂಬರಿ ಮಹಾಕೃತಿಯ ಓಲೆಗರಿಯ ಮಾತೃಕೆಗಳ ಸಂಖ್ಯೆ?
✅✍೦೨
೩೨.ದೊರೆತ ಮಾತೃಕೆಗಳ ಸಹಾಯದಿಂದ ಬಿ.ಮಲ್ಲಪ್ಪನವರು ಕಾದಂಬರಿಯನ್ನು ಸಂಪಾದಿಸಿ ಪ್ರಕಟಿಸಿದ ವರ್ಷ?
✅✍೧೮೯೨
೩೩.ಶೂದ್ರಕ ಮಹಾರಾಜರು ಆಳುತ್ತಿದ್ದ ಉಜ್ಜೈನಿಯ ರಾಜಧಾನಿ ವಿದಿಶೆ ಪಟ್ಟಣವು ಯಾವ ನದಿಯಿಂದ ಸುತ್ತುವರೆದಿತ್ತು?
✅✍ನೇತ್ರಾವತಿ
೩೪.ಕಾಲಿಗೆ ಬೀಳುತ್ತಿದ್ದ ಶತೃರಾಜರನ್ನು ಕಂಡು ಶೂದ್ರಕ ರಾಜರ ಮನಸ್ಸಿನಲ್ಲಿ ಯಾವ ಭಾವನೆ ಮೂಡುತ್ತಿತ್ತು.
✅✍ಸ್ತ್ರೀ ಸುಖವೆಂದರೆ ಹುಲ್ಲುಕಡ್ಡಿಗಿಂತ ಕಡೆ.
೩೫.ತ್ರಿದಶಲೋಲಕ್ಕೇರುತಿರ್ದಾ ತ್ರಿಶಂಕನರಾಧೀಶನ ಲಕ್ಷ್ಮೀ ಶಕ್ರನ ಮಹಾಹುಂಕಾರದಿಂ ಬಿರ್ದಳ್ "ಎಂಬಂತೆ ಯಾರು ಕಂಡಳು?
✅✍ಚಂಡಾಲಕನ್ಯೆ
೩೬.ಶೂದ್ರಕನ ಓಲಗದಲ್ಲಿ ಬೃಹಸ್ಪತಿಯಂತೆ ಇದ್ದ ಮಂತ್ರಿ ಪ್ರಧಾನರು ಯಾರು?
✅✍ಕುಮಾರಪಾಲಿತ
೩೭.ಅಗಸ್ತ್ಯ ಮಹರ್ಷಿಗಳ ಆಶ್ರಮವಿದ್ದುದು ಎಲ್ಲಿ?
✅✍ದಂಡಕಾರಣ್ಯ
೩೮.ಭುವನತ್ರಯಮುಮನತ್ಯುತ್ಸವದಿಂದ ನೋಡಲಿದುವೆ ದಲ್ ವನದೇವೀ ನಿವಹಕ್ಕೆ ಮಹಾಪ್ರಸಾದವೆನಿಸಿದುದು ಯಾವುದು?
✅✍ಬೂರುಗದ ಮರ
೩೯.ಕಳಲಲ್ ನಿಜತನುವೊಂದೆರಡುಳಿಯಲ್ ಗರಿ" ಎಂದು ಯಾರ ಬಗ್ಗೆ ಹೇಳುತ್ತಿರುದು?
✅✍ಮುದಿಗಿಳಿ
೩೦.ಬೂರುಗದ ಮರದ ಹತ್ತಿರ ಬಂದಿದ್ದ ಬೇಡರ ನಾಯಕ
✅✍ಮಾತಂಗ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ಧನ್ಯವಾದಗಳು