ಅಕ್ಷರ ಹೊಸಕಾವ್ಯ : ಸಂ:ಪಿ.ಲಂಕೇಶ್ ಕೆಲವು ಪ್ರಶ್ನೋತ್ತರಗಳು....
೧.ಜೀವಂತ ಕಾವ್ಯವಿಲ್ಲದ ಜೀವಂತ ಜನಾಂಗವಿಲ್ಲ ಎಂಬ ನಂಬಿಕೆ ಇವರದ್ದು?
👉 ಪಿ.ಲಂಕೇಶ್
೨. 'ಖಡ್ಗಗಳಿಗೆಮ್ಮುಸಿರೆ ಹರಿವಜ್ರ ಸಾಣೆ: ನಮ್ಮ ಲೇಖನಿಗಿಂತ ಬರಸಿಡಿಲ ಕಾಣೆ' ಎಂದವರು
👉 ಕುವೆಂಪು
೩. ಒಂದು ಕಾವ್ಯ ಮಾರ್ಗ ಬಿಟ್ಟು ಇನ್ನೊಂದು ಕಾವ್ಯ ಮಾರ್ಗಕ್ಕೆ ಹೋಗುತ್ತಿದ್ದಾಗ ಬರೆದ ಕವನ ಸಂಕಲನ
👉 ಅಡಿಗರ 'ನಡೆದು ಬಂದ ದಾರಿ'
೪. 'ರಾಮನ ಬಳಿ ಇದ್ದೆ ನಾನು' ಎಂದು ಆರಂಭವಾಗುವ ಕವಿತೆ
👉 ಅಡಿಗರ ನನ್ನ ಅವತಾರ
೫. 'ಏನನ್ನೂ ಮಾಡದಿರುವುದಕ್ಕಿಂತ ಪಾಪ ಮಾಡದಿರುವುದು ಲೇಸು' ಎಂದು ಬೋದಿಲೇರ್ ಕವಿಯ ಮೇಲೆ ಬರೆದವರು?
👉 ಟಿ.ಎಸ್.ಎಲಿಯಟ್
೬. ಹೋರಿ ಕವನದ ಕವಿ
👉 ಚಂದ್ರಶೇಖರ ಕಂಬಾರ
೭. ಕನಸು ತಲೆಯಲ್ಲಿ ತುಂಬಿದಂಥ ಹುಡುಗ ಪದ್ಯದ ಕವಿ
👉 ಗಂಗಾಧರ ಚಿತ್ತಾಲ
೮. ' ಪರಿಚಿತ ಹೆಣ್ಣ ಪರಿಚಿತ ಹಾಸಿಗೆಯ ಪರಿಚಿತ ಬೆವರ ವಾಸನೆ' ಎಂದು ಹೇಳಿದವರು?
👉 ಕೆ.ವಿ.ತಿರುಮಲೇಶ್
೯. ಈ ಕವನದ ನಾಯಕ ಗೆಳೆಯರೊಂದಿಗೆ ರಾತ್ರಿ ಬೆತ್ತಲೆ ಪ್ರದರ್ಶನಕ್ಕೆ ಹೋಗಿ ಅನುಭವಿಸಿದ ಅಬ್ಸರ್ಡ್ ಅನುಭವವಿದೆ
👉 ಗೋಪಿ ಮತ್ತು ಗಾಂಡಲೀನ
೧೦. ಬದುಕಿದ್ದವನು ತನ್ನ ಸತ್ತ ಸುದ್ದಿ ಓದುವ ಚಿತ್ರವಿರುವ ಕವನ
👉 ತೆರೆದ ಬಾಗಿಲು
೧೧. 'ಅವರಿವರದೇನುಬರೆದಾರು ಬಿಡು; ಕೊರೆದಾರು ಕರುಣೆಯಿಲ್ಲದೆ ರಸಿಕರೆದೆಯ' ಎಂದು ಹೇಳಿದ ಕವಿ
👉 ಗೋಪಾಲಕೃಷ್ಣ ಅಡಿಗ (ಪುಷ್ಪ ಕವಿಯ ಪರಾಕು)
೧೨. 'ಗಂಗಾಮಾಯಿ' ಎಂಬುದು
👉 ಕೆರೆಯ ಹೆಸರು
೧೩. ಮಾಯಿ, ಮಹಾಮ್ಮಾಯಿಯ ಮೂರು ವಿಧದ ಮುಖಗಳು
👉 ಸಾಕುತಾಯಿ, ದತ್ತ ತಾಯಿ, ಹೆತ್ತ ತಾಯಿ
೧೪. 'ಕಾಮ್ರೇಡ್ ವಿಮರ್ಶಕ ' ಕವನದ ಕರ್ತೃ
👉 ಎಚ್. ಎಸ್. ಬಿಳಿಗಿರಿ
೧೫. 'ಲಿಜಾ'ಳ ಪಾತ್ರ ಇರುವ ಕೆ.ವಿ.ತಿರುಮಲೇಶರ ಕವನ
👉 ನಾಸಿಯ
೧೬. ಕೇರಳದ ಹುಡುಗಿಯರು ಸದಾ
👉 ಷೋಡಸಿಯರು
೧೭. ನೀ ನನಗೆ ತಾಯಾಗಬೇಕೆಂದೆ ' ಯಾವ ಕವನದ ಸಾಲು?
👉 ಊರ್ವಶಿ
೧೮. ಚಂಪಾ ಅವರ 'ಮಹಾತ್ಮ ಗಾಂಧಿ ಮತ್ತು ನಾಯಿ ' ಕವನದಲ್ಲಿ ನಾಯಿಯು ಯಾರ ಸಂಕೇತ?
👉 ಬ್ರಿಟಿಷರ
೧೯. 'ಮಿಲರೇಪ' ಯಾರು?
👉 ಟಿಬೇಟಿನ ಮಹಾಯೋಗಿ
೨೦. ಮನೆಗೆ ಹಿಂದಿರುಗುವಾಗ ಮಿಲರೇಪನಿಗೆ ಬಿದ್ದಂತಹ ಸ್ವಪ್ನ?
👉 ತಾಯಿ ತಂದೆಗಳು ಸತ್ತಂತೆ,ಮರ ಬಿದ್ದಂತೆ
೨೧. ಅವಿವಾಹಿತೆಯಾದರೂ ತನ್ನ ಮೊಲೆಹಾಲನ್ನು ನೀಡಿ ನಾಗಲಿಂಗನನ್ನು ಉಳಿಸಿದವಳು?
👉 ಸಮಗಾರ ಭೀಮವ್ವ
೨೨. 'ಗುರು ಜಗದೀಶ್ವರಿಯ ಅವತಾರ' ಎಂದು ಕರೆಯುತ್ತಿದ್ದುದು
👉 ಸಮಗಾರ ಭೀಮವ್ವನಿಗೆ
೨೩. ಹಜ್ಜಿಯಬ್ಬ, ಪೆರುನಾಳ ಎಂದರೆ?
👉 ಬಕ್ರಿದ್ ಹಬ್ಬ
೨೪. 'ನಾವು ಹುಡುಗಿಯರೇ ಹೀಗೆ ' ಕವನದ ಕವಯಿತ್ರಿ
👉 ಪ್ರತಿಭಾ ನಂದಕುಮಾರ
೨೫. 'ನೀ ಕೊಟ್ಟ ಗುಲಾಬಿ ಬತ್ತಿ ಎಷ್ಟೋ ದಿವಸ ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈಬಿಸಿ ಮೃದುತ್ವ ರೇಷಿಮೆಯ ನುಣುಪನ್ನು ' ಎಂಬ ಸಾಲಿರುವ ಕವನ
👉 ಉಲೂಪಿ
೨೬. ಕಾಲ ಅನಂತತೆ, ಮನುಷ್ಯನ ಕಾಲಮಾಪನ -ಋತುಕಾಲಮಾಪನಗಳ ಚಿಂತನವಿರುವ ಕವನ?
👉 ಗಡಿಯಾರದಂಗಡಿಯ ಮುಂದೆ
೨೭. 'ನೀರು ನಿಲ್ಲುವ ಸಮಯ ನಲ್ಲಿಯಲ್ಲಿ,ಇದ್ದಷ್ಟೆ ನೀರಿನಲಿ ಗಂಗಾಸ್ನಾನ ಮಾಡಿ ' ಎಂಬ ಸಾಲು ಬರುವುದು
👉 ತೆರೆದ ಬಾಗಿಲು(ಕೆ.ಎಸ್. ಎನ್)
೨೮. 'ದುಷ್ಟಾ ನಿನಗೆ ಕೆತ್ತಸಿ ಬಡದೇನು ಗೂಟಾ ' ಎಂದು ಆರಂಭವಾಗುವ ಕವಿತೆ
👉 ರೂಪಾಯಿಯಗಲ ಕುಂಕುಮದಾಕಿ
೨೯. 'ಕಿಟ್ಟೆಲ್ ಕೋಶದ ನೂರಾ ಐವತ್ ಮೂರನೆ ಪುಟದಲ್ಲಿ ' ಎಂಬ ಸಾಲುವಿರುವ ''ಆತ್ಮಶೋಧನೆ " ಕವನದ ಕರ್ತೃ
👉 ವಿ.ಜಿ.ಭಟ್ಟ
೩೦. 'ತನ್ನ ರಾಜಕುಮಾರತನದ ಮೀಸೆಯ ಚಿಗುರು ಕಾಣದ ಹಾಗೆ ನೆರೆದು ' ಎಂದು ಆರಂಭವಾಗುವುದು
👉 ವರ್ಧಮಾನ
------ * --------*------* ------- *--------
🥗*ಹೊಸ ಅಕ್ಷರ ಕಾವ್ಯ* 🥗
ದಿ.19/4/17 ರ ಪ್ರಶ್ನೋತ್ತರಗಳು:5-8
🌺 *B. Kembhavi* 🌺
ಹೊಂದಿಸಿ ಬರೆಯಿರಿ 【1】
1) ಸು.ರಂ. ಎಕ್ಕುಂಡಿ. ಅ) ಪೆದ್ದಂ ಕಥೆಗಳು
2) ವಿ.ಜಿ.ಭಟ್ಟ. ಆ) ಅಂಜೂರ.
3) ಗಂ.ಚಿತ್ತಾಲ. ಇ)ಹಾವಾಡಿಗರ ಹುಡುಗ
4) ಕಂ.ವೆಂ. ರಾ. ಈ)ಕಾಲದ ಕರೆ
ಹೊಂದಿಸಿ ಬರೆಯಿರಿ 【2】
1)ಗಂ. ಚಿತ್ತಾಲ. ಅ)ರಾಣೆಬೆನ್ನೂರು
2)ಸು.ರಂ.ಎಕ್ಕುಂಡಿ. ಆ) ಕಾಂತರಾಜಪುರ
3)ಕ.ವೆಂ.ರಾ. ಇ)ಹನೇಹಳ್ಳಿ.
4)ವಿ.ಜಿ. ಭಟ್ಟ ಈ)ಕಡತೋಕಾ
ಹೊಂದಿಸಿ ಬರೆಯಿರಿ 【3)
೧)ವಿ.ಜಿ.ಭಟ್ಟ. ಅ)ಕಾಮಸೂತ್ರ
೨)ಸು.ರಂ.ಎಕ್ಕುಂಡಿ. ಆ)ಹಳೆಯ ಹರಕು ಚಡ್ಡಿ
೩)ಗಂ. ಚಿತ್ತಾಲ. ಇ)ಹೂಲ ಹೂಪ್
೪)ಕ.ವೆಂ.ರಾ. ಈ)ಅವಧೂತ
ಹೊಂದಿಸಿ ಬರೆಯಿರಿ【1】
🎯 ಇ,ಅ,ಈ,ಆ
[ ಹೊಂದಿಸಿ ಬರೆಯಿರಿ【2】
🎯 ಇ,ಅ,ಆ,ಈ
ಹೊಂದಿಸಿ ಬರೆಯಿರಿ【3】
🎯 ಆ,ಈ,ಅ,ಇ
*ಪ್ರಶ್ನೆಗಳಿಗೆ ಉತ್ತರಿಸಿ*
🔷ಆತ್ಮಶೋಧನೆ ಮಾಡಿದ ಭಟ್ಟರಿಗೆ ಆತ್ಮ ಸಿಕ್ಕದ್ದು ಎಲ್ಲಿ?🎯 ಕಿಟೆಲ್ ಕೋಶದ ೧೫೩ನೆ ಪುಟದಲ್ಲಿ.
🔷 ಯಾವುದರ ಮೇಲೆ ಕವನ ಬರೆಯಲು ಕವಿಪತ್ನಿ ಸವಾಲು ಹಾಕಿದಳು?
🎯 ಅರುಣನ ಹಳೆಯ ಹರಕು ಚಡ್ಡಿ
🔷ಮತ್ಸರ ಕವನದಲ್ಲಿ ಬೀಸಿದ ಕೆಟ್ಟಗಾಳಿ ಯಾವುದು ?
🎯 ಪುಂಡಿಯ ಕೆಟ್ಟನೋಟ.
🔷ಎಂತಹ ಕವನಗಳನ್ನು ಬರೆಯುವಲ್ಲಿ ಸು.ರಂ. ಎಕ್ಕುಂಡಿ ಪ್ರಸಿದ್ದರು?
🎯 ಕಥನ ಕವನ
🔷ಅವಧೂತ ಯಾರು?
🎯 ಬಾಲಮುನಿ ಶುಕಾಚಾರ್ಯ
🔷 ಧರೆಗೆ ಮೀಯಲು ಬಂದವರಾರು?
🎯 ಏಳು ದೇವಕನ್ನಿಕೆಯರು.
🔷 ದೇವಕನ್ನಿಕೆಯರು ಲಜ್ಜೆಯಿಂದ ನೀರಾಟ ಬಿಟ್ಟಿದ್ದೇಕೆ?
🎯 ನಗ್ನದೇಹಿ ಶುಕನ ನೋಡಿ.
🔷ಶುಕನ ಭಾವ ಹೇಗಿತ್ತು?
🎯 ಪವನದಂತೆ ನಿರ್ಲಿಪ್ತಭಾವ.
🔷ಗಂ. ಚಿತ್ತಾಲರ ಅಣ್ಣ ಖ್ಯಾತಸಾಹಿತಿ ಅವರು ಯಾರು?
🎯 ಯಶವಂತ ಚಿತ್ತಾಲ
🔷ಗಂ. ಚಿತ್ತಾಲರು ಕನ್ನಡ ಸಾಹಿತ್ಯದ ಯಾವ ಕಾಲಘಟ್ಟದ ಸಾಹಿತಿ?
🎯 ನವೋದಯ
🔷 ಗಂ. ಚಿತ್ತಾಲರ ಕವನದ ಆಶಯದಂತೆ ಕಾಮದ ಉದ್ದೇಶ ಏನಾಗಿರಬೇಕು?
🎯 ನವಜೀವದ ಹುಟ್ಟು.
🔷ವಿ.ಜಿಭಟ್ಟರ ಪೂರ್ಣ ಹೆಸರೇನು?
🎯 ವಿಷ್ಣು ಗೋವಿಂದಭಟ್ಟ
🔷ಗೋಡೆ ಕವನದ ಅಂಶವೇನು?
🎯 ನೆರೆಮನೆ ಬಗ್ಗೆ ವಿಡಂಬನೆ.
🔷ಆತ್ಮಶೋಧನೆ ಕವನದಲ್ಲಿ ಕವಿಯನ್ನು ಬಾ ಎಂದು ಕರೆದವರಾರು?
🎯 ಕಪಾಟಿನಲ್ಲಿರುವ ಹೊತ್ತಿಗೆ
🔷ಹರಕು ಚಡ್ಡಿ ಕವನಕ್ಕೆ ಪ್ರೇರಣೆ ಯಾರು?
🎯 ಭಿಕ್ಷುಕ
🔷 ಮೀನುಪೇಟೆ ಕವನದಲ್ಲಿ ನೊಂದಜೀವ ಯಾವುದಕ್ಕಾಗಿ ತವಕಿಸುತಿತ್ತು?
🎯 ಸುಖಸ್ವಪ್ನದರ್ಶನಕ್ಕಾಗಿ
🔷ಅವಧೂತ ಯಾವ ಪ್ರಕಾರದ ಕವನವಾಗಿದೆ?
🎯 ಕಥನಕವನ
🔷 ಹೂವಿಗಿಂತ ಹಗುರವಾದುದು ಯಾವುದು?
🎯 ಹೂ ತುಂಬಿದ ಮರದ ನೆರಳು
🌟 *MDC GROUP*🌟
ಅಕ್ಷರ ಹೊಸ ಕಾವ್ಯ
ಪಿ.ಲಂಕೇಶ
ಮೊದಲನೆಯ ಹಂತದ ಪ್ರಶ್ನೆಗಳು : ಬಿ.ಎಸ್.ಕೆ.
1.ನಗರ ಪ್ರಜ್ಞೆಯ ಕವಿಗಳು ಯಾರೆಂದು ಪಿ.ಲಂಕೇಶ ಹೇಳಿದ್ದಾರೆ.
✍ಉತ್ತರ✔
ಕೆ.ಎಸ್.ನರಸಿಂಹ ಸ್ವಾಮಿ ಮತ್ತು ಎ.ಕೆ.ರಾಮಾನುಜನ್.
2.ಸಾಂಕೇತಿಕವೂ,ಸೂಕ್ಷ್ಮವೂ, ಆದ ಕವನಗಳನ್ನು ರಚಿಸಿದವರು ಯಾರು?
✍ಉತ್ತರ✔
ರಾಮಚಂದ್ರ ಶರ್ಮ.
3.ಗುಂಪಿಗೆ ಸೇರದ ಕವನ
ಅ.ಸುಮೂಹರ್ತ (1967)
ಆ.ಹತ್ತೊಂಬತ್ತು ಕವನಗಳು.(1967)
ಇ.ಔರಂಗಜೇಬ.(1967)
ಈ.ಮುಖವಾಡಗಳು.(1968)
✍ಉತ್ತರ ✔
ಮುಖವಾಡಗಳು (1968) ರಲ್ಲಿ ರಚಿತವಾದುದು.
4.ಚಿಗುರು ಮೊಲೆಗಳ ಕಂಡು ಚಿಗುರು ಚಿಗುರಲೆ ಇಲ್ಲ"
ಈ ಸಾಲು ಬರುವ ಕವನ ಯಾರದು? ಯಾವುದು?
✍ಉತ್ತರ✔
ಚಂದ್ರಶೇಖರ ಕಂಬಾರ
ಹೇಳತೇನೆ ಕೇಳ.
5.ಕಂಬಾರರ ಮಾವೊತ್ಸೆ ತುಂಗ ಕವನದಲ್ಲಿ
ಮಾವೊತ್ಸೆ ಯಾವುದರ ವಿರುದ್ದ ಧನಿ ಎತ್ತಿದ.
✍ಉತ್ತರ✔
ಶತಮಾನಗಳ ಅಸಮಾನತೆಯ ವಿರುದ್ದ.
6.ಕುರಿಗಳು ಸರ್ ಕುರಿಗಳು ಏನನ್ನು ಕುರಿತು ರಚಿತವಾಗಿರುವ ಕವನ?
✍ಉತ್ತರ✔
ರಾಜಕೀಯ ವಿಡಂಬನೆಯ ಕುರಿತು.
7."ಬಡಿದು ಬಾರಿಸಿ ಪಾಂಚಜನ್ಯ ಮೊಳಗಿ
ಕಣ್ಣೆದಿರು ಸತ್ತು ಸಾಯದ ಹೆಣದ ಮೆರವಣಿಗೆ'"
ಈ ಸಾಲು ಬರುವ ಕವನ ಬರೆದವರು ಯಾರು?
✍ಉತ್ತರ✔
ಗೋಪಾಲಕೃಷ್ಣ ಅಡಿಗ.
8. ಗುಂಪಿಗೆ ಸೆರದನ್ನು ಆರಿಸಿ ಬರೆಯಿರಿ.
ಅ.ಬಿ.ಟಿ.ಲಲಿತನಾಯಕ.
ಆ.ಸಿದ್ದಲಿಂಗಯ್ಯ.
ಇ.ಕೆ.ಹೆಚ್.ಶ್ರೀನಿವಾಸ್.
ಈ.ಕೆ.ಎಸ್.ನಿಸಾರ ಅಹಮದ್.
✍ಉತ್ತರ✔
ಕೆ.ಎಸ್.ನಿಸಾರ ಅಹಮದ್.
ಇಲ್ಲಿ ಉಳಿದವರು ರಾಜಕೀಯದಲ್ಲಿ ಪ್ರವೇಶ ಪಡೆದವರು ಚುನಾಯಿತರಾಗಿ ಆಯ್ಕೆ ಆದವರು.
9.
ಅ.ಸಂಸ್ಕಾರ.
ಆ.ಮುಸ್ಸಂಜೆಯ ಕಥಾಪ್ರಸಂಗ.
ಇ.ಅವಧೇಶ್ವರಿ.
ಈ.ನಿಗೂಢ ಮನುಷ್ಯರು.
✍ಉತ್ತರ✔
ನಿಗೂಢ ಮನುಷ್ಯರು ( ನೀಳ್ಗಥೆ)
ಉಳಿದವುಗಳು ಕಾದಂಬರಿಗಳು.
10.
ಅ.ವಿ.ಜಿ.ಭಟ್ಟ.
ಆ.ಗಂಗಾಧರ ಚಿತ್ತಾಲ.
ಇ.ಎಚ್.ಎಸ್.ಬಿಳಿಗಿರಿ.
ಈ.ಶಂಕರ ಮೊಕಾಶಿ ಪುಣೇಕರ.
✍ಉತ್ತರ✔
ಶಂಕರ ಮೊಕಾಶಿ ಪುಣೇಕರ
ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು
ಉಳಿದವರು ಪಡೆದಿಲ್ಲ.
11.ಹೆಬ್ಬಾಳದ ಶಿವಯೋಗಿಗಳು ಯಾರು?
✍ಉತ್ತರ ✔
ಅಶದುಲ್ಲಾ ಖಾತ್ರಿ.
12.ಬಿಚ್ಚಿದ್ದವು : ಸುಖ ನೆನಪುಗಳ ಬುತ್ತಿ : ; ಕಳೆದು ಹೋದ : -----.
✍ಉತ್ತರ✔
ಸಖಸಖಿಯರ ಮುತ್ತಿ.
13." ಹಣ್ಣು ಕಾಯಿಯ ಚೌಡಿ,ಕರಿಯವ್ಗೆ ಹೋತ.
ಈ ಸಾಲು ಬರುವ ಕವನ ಯಾರದು?
✍ಉತ್ತರ✔
ಪಿ.ಲಂಕೇಶ.
14.ನಿವೇದಿತಾ ದೇಶಪಾಂಡೆ ಹೆಸರಲ್ಲಿ ಕವಿತೆ ರಚಿಸಿದವರು ಯಾರು?
✍ಉತ್ತರ✔
ಕೆ.ಪಿ.ಪೂರ್ಣಚಂದ್ರ ತೇಜಸ್ವಿ.
15. ಗಾಜುಗನ್ನಡಿಯ ಪಾರದರ್ಶಕ"
ಎಂಬ ಮಾತು ಹೆಣ್ಣಿನ ಯಾವ ಅವಸ್ಥೆಯ ತಿಳಿಸುತ್ತದೆ.
✍ಉತ್ತರ.✔
ಹೆಣ್ಣಿನ ಬಂಧನದ ವ್ಯವಸ್ಥೆ.
16.ಯಾರಿಲ್ಲಿಗೆ ಬಂದರು ಕವನದಲ್ಲಿ.
ಮೈ ಕಂಪಿಸುತ್ತಿರುವುದು, ಮೈಬೆವರಿರುವುದು,ಹಣೆಯಲ್ಲಿ ಕೆಂಪು ಕೆದರಿರುವುದು.
ಈ ಸೂಚನೆಗಳು ಏನನ್ನು ವ್ಯಕ್ತಪಡಿಸುತ್ತವೆ.
✍ಉತ್ತರ✔
ಗಂಡು ಹೆಣ್ಣಿನ ಸಮಾಗಮ
ಅವರಿಬ್ಬರೂ ಜೊತೆ ಇರುವುದರ ಸೂಚನೆ.
17. ✔
ಅದ್ವಾನಿಜಿಗೊಂದು ಕಿವಿಮಾತು-1991.
ಕುಮಾರ ಗಂಧರ್ವ- 1992.
ಒಂದು ಕ್ಷಣ- 1988.✔
18.ಪಕ್ಕದ ಮನೆಯಲ್ಲಿ : ಆಪ್ರೀಕ : : ಎದುರು ಮನೆಯಲ್ಲಿ :
✍ಉತ್ತರ✔
ಜರ್ಮನಿ.
19.ಮುಸುಂಬಿ : ಬಣ್ಣದ ಚಿಟ್ಟೆ : : ನೈದಿಲೆ :
✍ಉತ್ತರ✔
ಸೇವಂತಿಗೆ.
20.ಮೊಕಾಶಿ ಪುಣೇಕರ ಕವನದಲ್ಲಿ ಮೂವರು ತಾಯಿಂದರು ಯಾರು?
✍ಉತ್ತರ✔
ಸಾಕು ತಾಯಿ.
ದತ್ತ ತಾಯಿ.
ಹೆತ್ತ ತಾಯಿ.
21.ತರಕಲು ಪದದ ಅರ್ಥ ತಿಳಿಸಿ.
✍ಉತ್ತರ✔
ಒರಟಾದುದು, ಬಿರುಸು.
22.ಹೊತ್ತು ಹೋಗದ ಮುನ್ನ
ಮೃತ್ಯು ಮುಟ್ಟದ ಮುನ್ನ.
ಈ ಸಾಲು ಬರುವ ಕವನ ಬರೆದ ಕವಿ ಯಾರು?.
✍ಉತ್ತರ ✔
ಜಿ.ಎಸ್.ಶಿವರುದ್ರಪ್ಪ.
23.✔
೧.ಹೃದಯಗೀತ- ಹಲವು ಪೆದ್ದನೆಂದರು,ಕೆಲರು ಬುದ್ದನೆಂದರು.
೨.ಕಾಮ್ರೇಡ್ ವಿಮರ್ಶಕ- ಕಣ್ಣಿಗೆ ಇಲ್ಲವೇ ಇಲ್ಲವು ಅಂದವ.
೩.ಸ್ವಾಗತ- ಸದ್ದಿರದೆ ನೀರೊಳಗೆ ಬರೆದ ಬಾಳಿಗೆ ಗೇಣು.
೪.ಆತ್ಮಶೋಧನೆ- ಯತಿ ಗಹಗಹಿಸಿದನು ಹೇಳಿದ ಕೊನೆಗೆ ನಡೆ ಮನೆಗೆ.
24. ತಪ್ಪಾದುದನ್ನು ಗುರುತಿಸಿ.
ಅ.ಸುಂಕೇಸರ.
ಆ.ಸಂಜೆಗತ್ತಲು.
ಇ.ಕರ್ಮ.
ಈ.ಪಾಡು.
✍ಉತ್ತರ✔
ಪಾಡು.
25.ಶಿಲ್ಪಶಾಸ್ತ್ರದ ಎಷ್ಟನೇ ಸೂತ್ರ ಹೇಳಲಾಗಿದೆ? ಎಂದು ರಾಮಾನುಜನ್ ಹೇಳಿದ್ದಾರೆ.
✍ಉತ್ತರ✔
ಮೂವತ್ತೇರಡನೇ ಸೂತ್ರ.
26.ಯಾರ ದೃಷ್ಟಿಯಲ್ಲಿ ಮಾನವನು "ಜನ್ಮತಃ ಪಾಪಿ"
✍ಉತ್ತರ✔
ಎಲಿಯೆಟ್.
27.ಸಾಕ್ರೇಟಿಸ್ ,ಪ್ಲೇಟೊ,ಸಿದ್ದಾರ್ಥ, ಹೆಸರುಗಳು ಬರುವ ಕವನ ಯಾವುದು?
✍ಉತ್ತರ✔
ಕಿವಿಮಾತು.
28.
ಅ.ನವನೀರದ
ಆ.ನಂದನ.
ಇ.ದಿ ಕ್ಯಾಪ್ಟನ್.
ಈ.ರಾಗಜಯಂತಿ.
✍ಉತ್ತರ✔
ಅವಧೇಶ್ವರಿ.
29.
ಅ.ಭಾವಜೀವಿ.
ಆ.ಎರಡು ದಡ.
ಇ.ನೆಲಮುಗಿಲು.
ಈ.ಬಾವಲಿ.
✍ಉತ್ತರ✔
ಬಾವಲಿ(ಯು.ಆರ.ಅನಂತಮೂರ್ತಿ)
30.
ಅ.ಗಂಗಾಧರ ಚಿತ್ತಾಲ.
ಆ.ಜಿ.ಎಸ್.ಎಸ್.
ಇ.ಚೆನ್ನವೀರ ಕಣವಿ.
ಈ.ಕುವೆಂಪು.
✍ಉತ್ತರ✔
ಕುವೆಂಪು.
✍ಬಾಲಚಂದ್ರ.ಎಸ್.ಕೆ.
🔅ಚಿತ್ತರಗಿ ಗ್ರೂಪ್ 🔅
💐💐💐💐💐💐ಸಿರಿಗನ್ನಡಂ ಗೆಲ್ಗೆ,ಸಿರಿಗನ್ನಡಂ ಬಾಳ್ಗೆ.👏👏👏👏👏 ಸರ್ವರಿಗೂ ಶರಣು ಶರಣಾರ್ಥಿಗಳು.
✍🏼✍🏼✍🏼
೧ ಹೊಂದಿಸಿ ಬರೆಯಿರಿ.
'ಅ 'ವಿಭಾಗ
ಅ.ಗೋಪಾಲ ಕೃಷ್ಣ ಅಡಿಗ
ಆ.ಚಂದ್ರಶೇಖರ ಪಾಟೀಲ್
ಇ.ವೇಣುಗೋಪಾಲ ಸೊರಭ
ಈ.ಸುಮತೀಂದ್ರ ನಾಡಿಗ
ಉ.ಚಂದ್ರಕಾಂತ ಕುಸನೂರು
ಬಿ ವಿಭಾಗ
೧.ಗಾಂಧಿ ಸ್ಮರಣೆ ೨.ಸುಂಕೇಶ್ವರ
೩.ಕಪ್ಪು ದೇವತೆ
೪.ಕೂಪ ಮಂಡೂಕ
೫.ಕಿವಿಮಾತು
ಆಯ್ಕೆ
A.೨೩೪೫೧
B.೩೨೫೪೧
C.೪೧೫೩೨
D.೫೩೨೪೧
🌼🌸ಉತ್ತರ:c✅
✍🏼✍🏼೨.ಹೊಂದಿಸಿ ಬರೆಯಿರಿ
'ಅ 'ವಿಭಾಗ
ಅ.ಕೆ.ಎಸ್ ನರಸಿಂಹಸ್ವಾಮಿ
ಆ.ಜಿ.ಎಸ್ ಶಿವರುದ್ರಪ್ಪ
ಇ.ಚೆನ್ನವೀರ ಕಣವಿ
ಈ.ಎ.ಕೆ ರಾಮಾನುಜನ್
ಉ.ಕೆ.ಎಸ್.ನಿಸಾರ್ ಅಹಮದ್
'ಬಿ'ವಿಬಾಗ
೧.ಗತಿಬಿಂಬ
೨.ಹೊಕ್ಕಳಲ್ಲಿ ಹೂವಿಲ್ಲ
೩.ಶಿಲಾಲತೆ
೪.ನೆನದವರ ಮನದಲ್ಲಿ
೫.ಭಾವ ಜೀವಿ
ಆಯ್ಕೆಗಳು.
A.೧೨೩೪೫
B.೩೧೫೨೪
C.೩೪೨೧೫
D.೧೫೪೩೨
🌸🌼ಉತ್ತರ:B✅
✍🏼✍🏼೩.ಹೊಂದಿಸಿ ಬರೆಯಿರಿ.
'ಅ'ವಿಭಾಗ
ಅ.ಸರ್ವಮಂಗಳ
ಆ.ವೈದೇಹಿ
ಇ.ಪ್ರತಿಭಾ ನಂದಕುಮಾರ
ಈ.ಬಿ.ಟಿ.ಲಲಿತಾ ನಾಯಕ್
ಉ.ಉತ್ತನೂರು ರಾಜಮ್ಮ
'ಬಿ'ವಿಭಾಗ
೧.ಅಜ್ಜನ ತೋಪು
೨.ತಿಳಿದವರೆ ಹೇಳಿ
೩.ಗೋಕಾಕ ಕವನಗಳು
೪.ಬಯಲು
೫.ಗೊಂಬೆ
🌼🌸ಆಯ್ಕೆಗಳು.
A.೧೩೨೪೫
B.೩೨೪೫೧
C.೪೩೨೧೫
D.೫೨೪೩೧
🌼🌸ಉತ್ತರ:D✅
✍🏼✍🏼೪.ಹೊಂದಿಸಿ ಬರೆಯಿರಿ.
'ಅ'ವಿಭಾಗ
ಅ.
ಪವನದಂತೆ ನಿರ್ಲಿಪ್ತ ಶುಕನು ಬಯಲ ದೇಹಿಯಾಗಿ ನಿಮ್ಮ ಚಿತ್ರತನುರಾಗಲಿಪ್ತ ದೃಷ್ಟಾರ ವ್ಯಾಸಯೋಗಿ.
ಆ.
ಹುಷಾರಾಗಿ,ಗೆಲುವಾಗಿ ಮಗೂನ್ನ ಬದಲಾಯಿಸಿ ಹೇಳುತ್ತಾಳೆ ಇವನು ನನ್ನ ತಮ್ಮ.
ಇ.
ಮೂಡಿದನು ಸೂರ್ಯ ಆಕಾಶ ಭೂಮಿ ತೊಡೆ ಕೆಂಪಬಿಡಿಸಿ ನನ್ನ ನಿನ್ನ ದೇಹದಾತ್ಮದ ಬಿಗುವು ಸಡಲಿತು ತೆಕ್ಕೆ.
ಈ.
ಅಮ್ಮ ವಸ್ತ್ರ ಹರುಕು ನೀಡಿ ಅಂದ. ಇಲ್ಲವಪ್ಪಾ ಹೋಗು ಇನ್ನೊಂದು ದಿನ ಕೊಡುವೆ.
ಉ.
ಟಿಕ್.ಟಿಕ್.ಟಿಕ್.ಟಿಕ್
ಎಲ್ಲಿ ಇತ್ತೀ ವಾಚು.
'ಬಿ 'ವಿಭಾಗ
೧.ಪ್ರೀತಿ ಮತ್ತು ಕರ್ತವ್ಯ
೨.ಬೂರ್ಶ್ವ
೩.ಹಳೆಯ ಹರಕು ಚೆಡ್ಡಿ
೪.ಹಿಮಗಿರಿಯ ಕಂದರ
೫.ಅವಧೂತ
🌸🌸ಆಯ್ಕೆಗಳು.
A.೩೧೨೩೪
B.೪೩೨೧೫
C.೪೫೩೨೧
D.೧೨೩೪೫
🌸🌼ಉತ್ತರ:B✅
✍🏼✍🏼೫.ಹೊಂದಿಸಿ ಬರೆಯಿರಿ.
' ಅ'ವಿಭಾಗ
ಅ. ಅರ್ಧ ತೆರೆದ ಬಾಗಿಲು
ಆ.ಗತಿಬಿಂಬ
ಇ.ಪ್ರಹಾರ
ಈ.ಅವಧೇಶ್ವರಿ
ಉ.ಕರೀಭಂಟ ಮತ್ತಿತರ ಕಥೆಗಳು.
'ಆ' ವಿಭಾಗ
೧.ವಿಚಾರ ವಿಮರ್ಶೆ
೨.ಕಾದಂಬರಿ
೩.ಕಥಾಸಂಕಲನ
೪.ನಗೆಬರಹಗಳು
೫.ನಾಟಕ ಸಂಗ್ರಹ
🌸🌸ಆಯ್ಕೆಗಳು.
A.12345
B.31425
C.43215
D.12435
🌼🌸ಉತ್ತರ:B✅
✍🏼✍🏼೬.ಹೊಂದಿಸಿ ಬರೆಯಿರಿ.
ಅ.ಗುಣಮುಖ
ಆ.ಮಂಜು ಕವಿದ ಸಂಜೆ
ಇ.ಚಿತ್ರ ಸೂರ್ಯ
ಈ.ಅಕ್ಕ
ಉ.ಹುಳಿ ಮಾವಿನ ಮರ
'ಬಿ 'ವಿಭಾಗ
೧.ಕಥಾ ಸಂಕಲನ
೨.ನಾಟಕ
೩.ಕಾದಂಬರಿ
೪.ಆತ್ಮಕಥೆ
೫.ಕಾವ್ಯ ಸಂಕಲನ
🌸🌸ಆಯ್ಕೆಗಳು.
A.21534
B.23514
C.12354
D.12345
🌸🌼ಉತ್ತರ:A✅
✍🏼✍🏼✍🏼
೭. ಹೊಳೆ ಸಾಲಿನ ಮರ ಕವನ ಸಂಕಲನ ಇವರದು.
೧.ಸಿದ್ಧಲಿಂಗ ಪಟ್ಟಣ ಶೆಟ್ಟಿ
೨.ಕೆ.ವಿ.ರಿರುಮಲೇಶ್
೩.ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ
೪.ಸು.ರಂ.ಎಕ್ಕುಂಡಿ
🌼🌸ಉತ್ತರ:೩✅
✍🏼✍🏼೮. "ಅಲ್ಲಿ ಹೋದವನಧೂತ ಕಾಣೀರೆ,ನಗ್ನ ದೇಹ ತಾಳಿ.ದೇಚಕನ್ನಿಕೆಯರವನ ನೋಡಿದರು ನಮೋ ಎಂದು ಹೇಳಿ"ದ ಕವಿ
೧.ಜಿ.ಎಸ್.ಶಿವರುದ್ರಪ್ಪ
೨.ಕೆ.ಎಸ್.ನಿಸಾರ ಅಹಮದ್
೩.ಪಿ.ವೆಂಕಟರಮಣಾಚಾರ್ಯ
೪ಸು.ರಂ.ಎಕ್ಕುಂಡಿ.
🌸🌼ಉತ್ತರ:೪✅
✍🏼✍🏼೯.ಕೊಡೆಗಳು,ಕುಂಟಾ ಕುಂಟಾ ಕುರವತ್ತಿ ಇವು ಇವರ ನಾಟಕಗಳು.
೧.ಚಂದ್ರ ಶೇಖರ ಕಂಬಾರ
೨.ಕೆ.ಹೆಚ್ ಶ್ರೀನಿವಾಸ
೩.ಹಾ.ಮ.ನಾಯಕ್
೪.ಚಂದ್ರಶೇಖರ ಪಾಟೀಲ್
🌼🌸ಉತ್ತರ:೪✅
✍🏼✍🏼✍🏼೧೦."ಎದ್ದೇಳಿ ಎಚ್ಚರಗೊಳ್ಳಿ ಎಂದು ಸಂದಣಿಯಲ್ಲಿ ಅಬ್ಬರಿಸಿ ಕೂಗಿತೊಂದು ವಾಣಿ" ಇದು ಈ ಕವನದ ಸಾಲು.
೧.ಕವಿತಾವೇಶ
೨.ಹೇಳತೇನ ಕೇಳ
೩.ಸಾವು
೪.ಬೆಳಗು
🌸🌼ಉತ್ತರ:೧✅
✍🏼✍🏼✍🏼೧೧."ದಿನವೂ ಪಾಠ ಒಪ್ಪಿಸಿ ಒಪ್ಪಿಸಿ ಆಗ ಸೂರ್ಯನ ಸುತ್ತ ಭೂಮಿ ಸುತ್ತುವುದೆ ನಿಜವಾಗಿ ಬಿಟ್ಟಂತೆ ಈಗ ಉದೂ ನಿಜವಾಗಿಬಿಟ್ಟರೆ?" ಇದು ಈ ಕವನದ ಸಾಲು.
೧.ಕಾಗೆ
೨.ಗುಳ್ಳೆಗಳು
೩.ಚಿಟ್ಟೆ ಮತ್ತು ಮೇಷ್ಟು
೪.ವಿಷಾದ ಯೋಗ
🌼🌸ಉತ್ತರ:೩✅
✍🏼✍🏼೧೨."ಪ್ರಾಯದ ಲಹರಿಗೆಲ್ಲಿ,ಯಾವುಸು ತೀರ, ಯಾವ ನೆಲೆ, ಯಾವ ಗುರಿ"ಈ ಕವನದ ಸಾಲು.
೧.ಬೋಳು ಮರ
೨.ವರ್ಧಮಾನ
೩.ನಾಸಿಯಾ
೪.ಅತಿಥಿ
🌼🌸ಉತ್ತರ:೨✅
✍🏼✍🏼✍೧೩".ಗುಂಡು ಹಾಕೋ,ಗೋಪಿ ಅಂದ್ರೇ ನಂಗೆ ಸಾಕಪ್ಪ ಕಾಫಿ ಅಂತಾನೆ ಗುಂಡಾಮೃತ ಬಂದ ಕೂಡಲೇ ಹಿಂದಾ ನೋಡದೇ ಓಡುತ್ತಾನೆ".ಇದು ಈ ಕವನದ ಸಾಲು
೧.ಪಾಡು
೨.ಗೊಂಬೆ
೩.ಮಿಲರೇಪ
೪.ಗೋಪಿ ಮತ್ತು ಗಾಂಡಲೀನ
🌸🌼ಉತ್ತರ:೪✅
✍🏼✍🏼೧೪."ಜನನ ಮರಣಾ ದೈವಧೋರಣಾ ಕಾರಣ ಶಿವನೇ ಬಲ್ಲ.ಹುಟ್ಟಿಗೊಮ್ಮೆ ಸಿಕ್ಕರೆ ಸಾಕಯ ಬಾಯಿಗಿಷ್ಟ ಬೆಲ್ಲ" ಇದು ಈಕವನದ ಸಾಲು
೧.ಬಝಾರಗೀತೆ
೨.ಅಜ್ಜನ ತೋಪು
೩.ಜಿನ್
೪.ಇಸ್ರೆಲ್
🌸🌼ಉತ್ತರ:೧✅
✍🏼✍🏼೧೫."ನೀ ಕೊಟ್ಟ ಗುಲಾಬಿ ಬತದತಿ ಎಷ್ಟೋ ದಿವಸ ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈಬಿಸಿ ಮೃದುತ್ವ ರೇಷ್ಮೆಯ ನುಣುಪನ್ನು"ಇದು ಯಾವ ಕವನದ ಸಾಲು
೧.ನನ್ನ ಅವತಾರ
೨.ಉಲೂಪಿ
೩.ನಾಗರತ್ನ
೪.ಸೀಮಂತನಿ
🌼🌸ಉತ್ತರ:೨✅
✍🏼✍🏼೧೬."ಬೆಳೆದ ಮಗ ಹೊರಲಿ ನೊಗ,ಕೇಳಿ ಬಿಡುವೆನೆ" ಎಂದು ಕೊನೆಗೊಳ್ಳುವ ಕವನ?
೧.ಸೋಮಾರಿ
೨.ಆತ್ಮಶೋದ
೩.ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ
೪.ಭೂತ
🌸🌼ಉತ್ತರ:೩✅
✍🏼✍🏼೧೭ಕೆ.ಹೆಚ್.ಶ್ರೀನಿವಾಸ್:ಗುಳ್ಳೆಗಳು::ಡಿ.ಎ.ಶಂಕರ್:_______
೧.ಮನೆ
೨.ಗಂಗಮಾಯಿ
೩.ಅವಳು
೪.ಸಾವು
🌼🌸ಉತ್ತರ:೪✅
✍🏼✍🏼೧೮.ಕೆರಡಗೆ ನೀರನು ಕೆರೆಗೆ ಚೆಲ್ಲಿ:ಕಥಾ ಸಂಕಲನ::ಮುಸ್ಸಂಜೆಯ ಕಥಾಪ್ರಸಂಗ:_______
೧.ಕಬನ ಸಂಕಲನ
೨.ಕಾದಂಬರಿ
೩.ನಾಟಕ
೪.ಪ್ರಬಂಧ
🌼🌸ಉತ್ತರ:೨✅
✍🏼✍🏼೧೯.ದಾಂಪತ್ಯ ಗೀತೆ:ಸುಮತೀಂದ್ರ ನಾಡಿಗ::ರಸಗಂಗೆ:_____
೧.ಮಂಗೇಶ ನಾಡಕರ್ಣಿ
೨.ಜಿ.ಎಸ್.ಸಿದ್ಧಲಿಂಗಯ್ಯ
೩.ಪಿ.ಲಂಕೇಶ
೪.ಅರವಿಂದ ನಾಡಕರ್ಣಿ
🌸🌼ಉತ್ತರ:೨✅
✍🏼✍🏼೨೦.ಜೈ.ಜೈ.ಜೈ.ಪುಷ್ಪಕವಿ:ಪುಷ್ಪ ಕವಿಯ ಪರಾಕು::ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ:____
೧.ಅವ್ವ
೨.ಅವಳು
೩.ಅಕ್ಕ ತಮ್ಮ
೪.ವಿಚಿತ್ರ
🌸🌼ಉತ್ತರ:೧✅
✍🏼✍🏼೨೧."ಚಂದ್ರನುಗರಿಗೆ ತಾರೆ:ಚಂದ್ರಕಾಂತ ಕುಸನೂರು::ಗಗನದ ಬಡವಿಯ ನೀಲಿ ಸೀರೆ ಅಲ್ಲಲ್ಲಿ ಹರಿದು ಇಣುಕುತ್ತಿದೆ:________
೧.ಶಿವರುದ್ರಪ್ಪ
೨.ಜಂಯತ್ ಕಾಯ್ಕಿಣಿ
೩.ಪಿ.ಲಂಕೇಶ
೪.ಹಾ.ಮ.ನಾಯಕ
🌼🌸ಉತ್ತರ:೨✅
✍🏼✍🏼✍🏼೨೨.ಬಿರುಕು:ಸರ್ವ ಮಂಗಳಾ::ಚಿತ್ರಕಾರ:_______
೧.ಕೆ.ಹೆಚ್.ಶ್ರೀನಿವಾಸ
೨.ಸಿದ್ಧಲಿಂಗಯ್ಯ
೩.ವೇಣುಗೋಪಾಲ
೪.ಡಿ.ಎ.ಶಂಕರ್
🌼🌸ಉತ್ತರ:೧✅
✍🏼✍🏼೨೩.ತಿಳಿದವರೇ ಹೇಳಿ ಕವನದ ಲೇಖಕಿ
೧.ವೈದೇಹಿ
೨.ಉತ್ತನೂರು ರಾಜಮ್ಮ
೩.ಪ್ರತಿಭ ನಂದಕುಮಾರ
೪.ಸರ್ವಮಂಗಳಾ
🌼🌸ಉತ್ತರ:೧✅
✍🏼✍🏼೨೪.ಇದು ಎಚ್.ಗೋವಿಂದಯ್ಯನವರ ಕವನ
೧.ಕಾಮ
೨.ತುಂಬಿ ಕೊಳ್ಳುತ್ತಾಳೆ
೩.ಅಪ್ಪನಿಗೆ ಒಂದು ಪತ್ರ
೪.ತೆಂಗು
🌸🌼ಉತ್ತರ:೩ ✅
✍🏼✍🏼೨೫.ಇದು ಕವನ ಸಂಕಲನವಾಗಿದೆ.
೧.ಜೋಕುಮಾರ ಸ್ವಾಮಿ
೨.ಮುಸುಕು_ನಸುಕು
೩.ಕರಿಭಂಟ ಮತ್ತಿತ್ತರ ಮೂರು ನಾಟಕಗಳು
೪.ಕುಂಟಾ ಕುಂಟಾ ಕುರವತ್ತಿ
🌼🌸ಉತ್ತರ:೨✅
✍🏼✍🏼೨೬.ಎಚ್ .ಎಸ್ ಶಿವಪ್ರಕಾಶರ ಕವನದ ಸಾಲು ಇದು.
೧.ಎಷ್ಟೆಂದರೂ ಇವರು ನಮ್ಮವರು
೨.ಹಾಲಪಾತ್ರೆಗೆ ಬಿದ್ದ ಇರುವೆಗಳ ಮೇಲತ್ತಿ
೩.ಕನ್ನಡಿ ನನ್ನಹಾಗೆ ಕನ್ನಡಿ ನನ್ನ ಹಾಗೆ
೪.ನಿನ್ನಕ್ಕನ ರಾತ್ರಿ ಕಳಿಸು
🌸🌼ಉತ್ತರ:೩✅
✍🏼✍🏼೨೭.ಹಣ್ಆಗಬೇಕು ಮಗು,ಮೈಯಲ್ಲಾ ಮಾಗಿ ಹಣ್ಣಿನ ಸುಕ್ಕು ಬರುವವರೆಗೆ ಪಕ್ವತನ ಬಿರಿದ ಬಾಳೆ ಹಣ್ಣಿದೆಯಲ್ಲ ಅದರ ಹಾಗೆ ಕೊಂಚ ಬಾಗಬೇಕು._ಈ ಕವನದ ಸಾಲು ಇದು
೧.ಮಗು ಮತ್ತು ಹಣ್ಣುಗಳು
೨.ಮಿಲರೇಪ
೩.ಪುಷ್ಪಕವಿಯ ಪರಾಕು
೪.ಪ್ರೀತಿ ಮತ್ತು ಕರ್ತವ್ಯ
🌼🌸ಉತ್ತರ:೧✅
✍🏼✍🏼 ೨೮.ಗೋಪಾಲ ಕೃಷ್ಣ ಅಡಿಗರ ಈ ಕಾವ್ಯಕ್ಕೆ 'ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ' ಬಂದಿದೆ.
೧.ನನ್ನ ಅವತಾರ
೨.ವರ್ಧಮಾನ
೩.ಹಿಮಗಿರಿಯಕಂದರದಲ್ಲಿ
೪.ಕೂಪ ಮಡೂಕ
🌸🌼ಉತ್ತರ:೨✅
✍🏼✍🏼೨೯."ಕಾವ್ಯದ ಬಗ್ಗೆ ತಿಳಿದವರೇ ಹೇಳಿ.ನನಗೆ ಕಾವ್ಯ ಗೊತ್ತಿಲ್ಲ.ತಿಳಿಸಾರು ಗೊತ್ತು"._ಇದು ಇವರ ಕವನದ ಸಾಲು.
೧.ಸರ್ವಮಂಗಳ
೨.ವೈದೇಹಿ
೩.ಎಚ್ ಎಸ್.ಶಿವಪ್ರಕಾಶ
೪.ಸಿದ್ಧಲಿಂಗಯ್ಯ
🌼🌸ಉತ್ತರ:೨✅
✍🏼✍🏼೩೦".ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತ್ವಾಟಕೆ ನೀರಿಲ್ಲ
ಚಂಡೂವಿನ ತ್ವಾಟಕ್ಕೆ ನೀರಿಲ್ಲ
ಬೀದಿಯ ನಲ್ಲೀಲಿ ನೀರಿಲ್ಲ" __ಇದು ಈ ಕವನದ ಸಾಲು.
೧.ತುಂತುರುಗಳು
೨.ಕವಿತಾವೇಶ
೩.ಮಣ್ಣೀನ ವಾಸನೆ
೪.ಅಲ್ಲೆ ಕುಂತವರೆ
🌼🌸ಉತ್ತರ:೪✅
💐ಅಕ್ಷರ ಹೊಸ ಕಾವ್ಯ💐
೨೯ ರಿಂದ ೩೨ ರವರೆಗೆ.
ಪ್ರಶ್ನೆಗಳು: ವಿಜಯಲಕ್ಷ್ಮೀ
೦೧.ಹೊಂದಿಸಿ ಬರೆಯಿರಿ.
1.ಚಂದ್ರಶೇಖರ ಕಂಬಾರ್- ಅ.ಅತಿಥಿ
2.ಕೆ.ಎಚ್.ಶ್ರೀನಿವಾಸ- ಆ.ಹೆಣ್ಣು
3.ಸಿದ್ದಲಿಂಗಪಟ್ಟಣಶೆಟ್ಟಿ -ಇ.ನಾ ಗರತಿ
4.ಚಂದ್ರಶೇಖರಪಾಟೀಲ -ಈ.ವಿಷಾದಯೋಗ
✅1_ಇ 2.ಈ 3.ಆ 4.ಅ
೦೨. ಹೊಂದಿಸಿ ಬರೆಯಿರಿ.
1.ಘೊಡಗೆರಿ- ಅ.ಕೆ.ಎಚ್.ಶ್ರೀನಿವಾಸ.
2.ಕಾನುಗೋಡು -ಆ.ಚಂದಶೇಖರಪಾಟಿಲ್
3.ಯಾದವಾಡ -ಇ.ಚಂದ್ರಶೇಖರ ಕಂಬಾರ
4.ಹತ್ತೀಮತ್ತೂರು -ಈ. ಸಿದ್ದಲಿಂಗಪಟ್ಟಣಶೆಟ್ಟಿ
✅1.ಇ 2.ಅ 3.ಈ 4.ಆ
೦೩. ಹೊಂದಿಸಿ ಬರೆಯಿರಿ.
1 ಹೋರಿ -ಅ.ಸಿದ್ದಲಿಂಗಪಟ್ಟಣಶೆಟ್ಟಿ
2 ಬೋಳುಮರ -ಆ. ಚಂದ್ರಶೇಖರ ಕಂಬಾರ
3 ಚಿತ್ರಕಾರ -ಇ.ಕೆ.ಎಚ್.ಶ್ರೀನಿವಾಸ.
4.ಗುಳ್ಳೆಗಳು -ಈ.ಚಂದ್ರಶೇಖರ ಪಾಟೀಲ
✅೧-ಆ,೨-ಈ,೩-ಅ,೪-ಇ
೦೪.ಗುಂಪಿಗೆ ಸೇರದ ಪದ ಆರಿಸಿ.
1.ಕೊಡೆಗಳು
2.ಅಪ್ಪ.
3.ಗೋಕರ್ಣದ ಗೌಡಸಾನಿ
4.ತಕರಾರಿನವರು
✅ತಕಾರಾರಿನವರು
೦೫.ಗುಂಪಿಗೆ ಸೇರದ ಪದ.
1ಜೋಕುಮಾರ
2ಹೇಳತೇನಕೇಳ
3 ನೆನಪ ಗಂದರ್ವರು
4 ಗಂಗಾಮಾಯಿ
✅ನೆನಪ ಗಂದರ್ವರು
೦೬. ಗುಂಪಿಗೆ ಸೇರದ ಪದ
1 ಕಾಡುಕುದರೆ
2 ಸಿರಿಸಂಪಿಗೆ
3 ಹರಕೆಯ ಕುರಿ
4 ಸಾವಿರದ ನೆರಳು
✅ಸಾವಿರದ ನೆರಳು
೦೭.ಸಿಂಗಾರವ್ವ ಮತ್ತು ಅರಮನೆ ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ
1.ಕವನ
2.ಕಥೆ
3.ಕಾದಂಬರಿ
4.ನಾಟಕ
✅ನಾಟಕ
೦೮.ಇದರಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಕವನ ಅಲ್ಲದ್ದು.
1.ನಾನು
2.ಹೆಣ್ಣು
3.ಗಾಂಧಿ ಸ್ಮರಣೆ
4.ಮಾತು
✅ 3.ಗಾಂಧೀ ಸ್ಮರಣೆ
೦೯.ಇದರಲ್ಲಿ ಚಂಪಾರವರ ಕವನ ಅಲ್ಲದ್ದು ಯಾವದು?
1.ವಿಚಿತ್ರ
2.ಐವತ್ತರ ಅಡಿಗರು
3.ಆಚೆ ಮೊನ್ನೆಯ ಜನರು
4.ಚಿತ್ರಕಾರ
✅ಚಿತ್ರಕಾರ
೧೦.ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ___
✅೨೦೧೦
೧೧.ಕೇ.ಸಾ.ಅ.ಪ್ರಶಸ್ತಿ ಪಡೆದ ಕಂಬಾರರ ಕೃತಿ_______
✅ ಸಿರಿಸಂಪಿಗೆ
೧೨.ಕಂಬಾರರ ಯಾವ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.
✅ ಹಂಪಿ ಕನ್ನಡ ವಿಶ್ವವಿದ್ಯಾಲಯ
೧೩.ಬಲ ಇಲ್ಲದವನ ___ ಬಡಿದಾಂಗ
✅ ನೆಲಾ
೧೪.ಅವನ ಕೆನ್ನಿಯ ಒಳಾಗ____ ಹೊಳೆದಾನು
ಕಣ್ಣಾಗ ಹುಣ್ಣಿಮಿ___
✅ಸೂರ್ಯದೇವ,,ಚಂದ್ರಾಮರಾ
೧೫."ಬಲೆ ಕಠಿಣ ಕವಿ ಜನ್ನ! ಆ ಯಶೋಧರ ಚರಿತೆ ? "
ಈ ಸಾಲು ಬರುವ ಕವನ ಯಾವುದು ?
✅ ದೇವರ ಬಂಗಾರದ ಕುದುರೆ
೧೬.'ದುಷ್ಟಾ ನಿನಗೆ ಕೆತ್ತಿಸಿ ಬಡದೇನು ಗೂಟಾ'
ಈ ಸಾಲಿನೊಂದಿಗೆ ಆರಂಭವಾಗುವ ಕವನ ಯಾವದು?
✅ಮಾವುತ್ಸೆ ತುಂಗನಿಗೆ
೧೭.ರೂಪಾಯಗಲ ಕುಂಕುಮದಾಕಿ ಎಂದು ಯಾರನ್ನು ವರ್ಣಿಸಲಾಗಿದೆ?
✅ ಭಾರತಾಂಬೆ
೧೮.'ಮೊಗಲಾಯಿ ದರ್ಬಾರು ಮೆರೆವ
ಮಾರಾಣಿಯ ನೋಡಿರೇ '
ಎಂಬಲ್ಲಿ ಮಾರಾಣಿ ಎಂದರೆ ಯಾರು? ಕವನ ಯಾವದು?
✅ ದೆಹಲಿ ಕವನ,,ದಿಲ್ಲಿಯೆಂಬ ಕ್ಯಾಬರಿ
೧೯.'ನುಡಿಗೆ ಗರಿ ಮೂಡಿಸಿ ಹಕ್ಕಿ ಹಾರಿಸಿದವನ
ಗಂಗೆಯನು ಬಾ ಎಂದು ಕರೆದು ಎಳೆತಂದವನ'
ಈ ಸಾಲುಗಳು ಯಾರನ್ನು ಕುರಿತು ಹೇಳಿರುವಂತವುಗಳು
✅ ಬೇಂದ್ರೆ
೨೦.ಕವಿ ತನ್ನ ಗೆಳೆಯನಿಗೆ ಎಷ್ಟು ಮಾತುಗಳನ್ನು ಬರೆದಿಟ್ಟುಕೊಳ್ಳಲು ಹೇಳುತ್ತಾರೆ?
✅ ನಾಲ್ಕು
೨೧.ಆಚೆಮೊನ್ನೆಯ ಜನರು ಯಾರು
✅ ಆ ಮನೆಯ ಆ ಮುದಿಯ ಈ ಮನೆಯ ಈ ಮುದಿಯ
೨೨.ಗಂಗಮಾಯಿ ಕವನದಲ್ಲಿ ಕಂಬಾರರು ಯಾವುದರ ಚಿತ್ರಣವನ್ನು ನೀಡುತ್ತಾರೆ?
✅ ಕೆರೆಯ
೨೩.ಮಲೆನಾಡಿನ ಮನೆಯ ಪರಿಸರವನ್ನು ಪರಿಚಯಿಸುವ ಕೆ.ಎಚ್.ಶ್ರೀನಿವಾಸ ರ ಕವನ ಯಾವದು?
✅ ಕಾನುಗೋಡು ಮನೆಯಿಂದ
೨೪.ಗುಳ್ಳೆ ಗಳು ಕವನದಲ್ಲಿ ಯಜಮಾನನಿಗೆ ಬಂದ ಹೆಂಡತಿಯ ಪರಮಾನ ಯಾವುದು?
✅ ರೀ, ಒಲೆ ಮೇಲೆ ಹಾಲಿಟ್ಟಿದ್ದೇನೆ ಉಕ್ಕದಂತೆ ಸ್ವಲ್ಪ ನೋಡಿಕೊಳ್ಳಿ.
೨೫.ಗುಳ್ಳೆಗಳು ಯಾವುದರ ಸಂಕೇತವಾಗಿವೆ?
✅ಸೃಷ್ಟಿ, ಸ್ಥಿತಿ,ಲಯದ ಸಂಕೇತ
೨೬.ಕವಿಗೆ ಯಾವಾಗ ವಿಷಾದಯೋಗ ಪ್ರಾಪ್ತವಾಗುತ್ತದೆ?
✅ಯಕ್ಷಗಾನದ ಪಾತ್ರ ಮುಗಿಯುತ್ತಿದ್ದಂತೆ
೨೭."ಹಿಂಡ ದನಗೊಳಳಗ ದ್ಯಾಮವ್ವ ಕೋಣದಾಂಗ ಅವನಿದ್ದ ವಾರಿಗಿಯವರೊಳಗ"
ಇಲ್ಲಿ ಅವನು ಯಾರು?
✅ ರಾಮಗೊಂಡ
೨೮."ಈ ವಿಚಿತ್ರಕೆ ನಮಿಸೊ ಮಂಕುತಿಮ್ಮ" ಎಂಬ ಸಾಲಿನೊಂದಿಗೆ ಕೊನೆಗೊಳ್ಳುವ ಕವನ ಯಾವುದು?
✅ ವಿಚಿತ್ರ ಕವಿ: ಚಂಪಾ
೨೯.ಚಂಡೆಸಪ್ಪಳ ಕೇಳಿ ಗೊಂದಲಾಪುರವಾಸಿನಿ ಈ ಸುವಾಸಿನಿ
ಇದು ಯಾವ ಕವನದ ಸಾಲು.
✅ಅಡಿಗರು
೩೦.ಲಂಕೇಶಪತ್ರಿಕೆ:ಪಿ.ಲಂಕೇಶ :: ಸಂಕ್ರಮಣ:___?
✅ ಚಂದ್ರಶೇಖರ ಪಾಟೀಲ (ಚಂಪಾ)
💐 *ಅಕ್ಷರ ಹೊಸ ಕಾವ್ಯ* 💐
*ಸಿಂಹಾವಲೋಕನ*
*೪೧ರಿಂದ ೫೦ರವರೆಗೆ*
✍ *ಕುಬೇರನಾಯ್ಕ.ಎಸ್.*✍
೧. ಎಚ್.ಎಸ್.ಶಿವಪ್ರಕಾಶ್ ರವರ 'ಸಿಂಹಾವಲೋಕನ'ದಲ್ಲಿ ಕೊನೆಗೆ ಉಳಿಯುವವರು.
✅ ಚೂರಾದ ಕನ್ನಡಿ.
೨. ಮುಟ್ಟದೆ ಮುಟ್ಟಿಸಿಕೊಳ್ಳದೆ, ಮುರಿಸಿಕೊಳ್ಳದೆ, ಮಾಗದೆ ತೀರ ಕೊರಡಾಗಿ ತಲುಪಿದ ನಿಸ್ಸಂಗಿ.
✅ ಗೋದತ್ತೆ.
೩. ವೈದೇಹಿ ಹೇಳುವ ಗೆಳೆತಿಯ ಗುಟ್ಟು ಯಾವುದು?
✅ ಪ್ರೀತಿ ಹುಟ್ಟಿದ ರೀತಿ.
೪. ಪ್ರಿಯಕರನ ನುಡಿಯು ________ ಉದುರು ನುಡಿಯಂತೆ.
✅ ಬಾಗಾಳು ಹೂ
೫. ಹೊಂದಿಸಿ ಬರೆಯಿರಿ.
೧) ಆಕಾಶವಾಣಿ - ಎ) ಪ್ರತಿಭಾನಂದ ಕುಮಾರ್
೨) ದಲಿತ & ರೈತ ಚಟುವಟಿಕೆ - ಬಿ) ಜಯಂತ್ ಕಾಯ್ಕಿಣಿ
೩) ಜಾನಪದ ಸಾಹಿತ್ಯ & ದಲಿತ ಅನುಭವ - ಸಿ) ಸರ್ವಮಂಗಳ
೪) ಎನ್.ಜಿ.ಇ.ಎಫ್. - ಡಿ) ವೈದೇಹಿ.
೫) ನೀನಾಸಂ - ಇ) ಅಬ್ದುಲ್ ರಶೀದ್.
೬) ಮಾಧ್ಯಮ ವೇದಿಕೆ - ಎಫ್) ಎಚ್.ಗೋವಿಂದಯ್ಯ.
೭) ಹೆಸ್ಟ್ ಫಾರ್ಮಸ್ಯೂಟಿಕಲ್ - ಜಿ) ಸಿದ್ದಲಿಂಗಯ್ಯ.
✅೧-ಇ, ೨-ಎಫ್, ೩-ಜಿ, ೪-ಎ, ೫-ಡಿ, ೬-ಸಿ, ೭-ಬಿ.
೬. "ಬೆವರು ನುಂಗಿದ ಮೈಯಿ, ಬಯಲ ಹೀರಿ ಹೀರಿ ಕುಳಿವೋದ ಕೆನ್ನೆಗಳು" ಈ ಲಕ್ಷಣಗಳು ಇವರದು
✅ಮರುಳಶಂಕರದೇವ.
೭. ವೈದೇಹಿ ಹೇಳುವ ಕೆಂಪು ಸೂರ್ಯನ ಚಿತ್ರದ ಸಂಕೇತ.
✅ಹೃದಯ(❤).
೮. ಹೊಂದಿಸಿ ಬರೆಯಿರಿ.
೧) ಪಕ್ವತನ - ಎ) ನಿಂಬೆಹಣ್ಣು
೨) ಕೊಬ್ಬು - ಬಿ) ಸೇಬು
೩) ಕುಗ್ಗು - ಸಿ) ಅಪರೂಪ
೪) ಸರಿಗಾತ್ರ - ಡಿ) ಬಾಳೆಹಣ್ಣು
೫) ಅಂಜೂರ - ಇ) ಮೂಸಂಬಿ
೬) ತನಿರಸದಖನಿ - ಎಫ್) ಎಲಚಿ
೭) ಬೆಲೆಯ ರಾಕೆಟ್ಟು - ಜಿ) ಚಕೋತ
೮) ಎಲ್ಲರಿಗೂ ದಕ್ಕುವ - ಎಚ್) ದಾಳಿಂಬೆ.
✅ ೧-ಡಿ, ೨-ಜಿ, ೩-ಎ, ೪-ಇ, ೫-ಸಿ, ೬-ಎಚ್, ೭-ಬಿ, ೮-ಎಫ್.
೯. 'ಒಮ್ಮೊಮ್ಮೆ ಹಿಂಡಾಗಿ ಗಾಳಿಯಲಿ ಅರಳೆ ತೇಲುವಂತೆ ತೇಲಿ' ಇದ್ದುದು.
✅ ಮೋಡಗಳು(☁☁☁☁)
೧೦. 'ಅವ್ವ ಕೊಟ್ಟ ಮುತ್ತುಗಳು ಕೆನ್ನೆ ಮೇಲೆ ಇನ್ನೂ ಇವೆ'. ಇದು ಯಾರ ಕವನದ ಸಾಲುಗಳು
✅ಎಚ್.ಗೋವಿಂದಯ್ಯ.
೧೧. 'ನೋಡಬಾರದು ಚೀಲದೊಳಗನು' ಈ ಕವನದಲ್ಲಿ ಲೇಖಕಿಯ ಪ್ರಕಾರ ಚೀಲ ಎಂದರೆ.
✅ ಹೆಣ್ಣಿನ ಮನಸ್ಸು.
೧೨. ಕಾಪುರುಷ ಎಂದರೆ.
✅ ಹೀನಪುರುಷ.
೧೩. ಜಯಂತ್ ಕಾಯ್ಕಿಣಿಯವರ 'ಎಚ್ಚರ' ಕವನದಲ್ಲಿ ಕನಸಿಗೂ ನನಸಿಗೂ ಇರುವ ಅಂತರ ಯಾವುದು?
✅ ಕಣ್ಣು(👁).
೧೪. ಮೊಟ್ಟ ಮೊದಲ ನೋಟದಲ್ಲೇ ಪ್ರೇಮ ಉಕ್ಕಿದ್ದು ಇವರ ನಡುವೆ.
✅ ಎರಡು ಬಸ್ಸುಗಳ ನಡುವೆ.
೧೫. ಕುಕ್ಕುಡಮ್ಮ ಒಲಿಯಲೆಂದು ಮಾಡಿದ ನೈವೇದ್ಯ.
✅ ಪಾಯಸ.
೧೬. 'ನಿನ್ನ ಅಪ್ಪ ಅಮ್ಮ ಮೊದಲು ಸುಖ ಕಂಡೋರಲ್ಲ ಅವರನ್ನು ಸಿಟ್ಟಾಗದೆ ಆನಂದದಲ್ಲಿಡು' ಈ ಸಾಲುಗಳು ಬರುವ ಕವನ.
✅ಅಜ್ಜಿ ಕವಿತೆ.
೧೭. 'ಸಮಗಾರ ಭೀಮವ್ವ' ಎಂಬ ಕವನ ಎಚ್.ಎಸ್.ಶಿವಪ್ರಕಾಶರ ________ & ______ ಎರಡನ್ನೂ ತೋರಿಸುತ್ತದೆ.
✅ ಶಕ್ತಿ & ದೌರ್ಬಲ್ಯ.
೧೮. ಸರ್ವಮಂಗಳ ಇವರ ಅನುಭವ ಕವನವಾಗಲು _____ ಗಳನ್ನು ಅವಲಂಬಿಸಿದೆ.
✅ನೆನಪು.
೧೯. 'ಕನಸು ಕಂಡಿದ್ದೀಗ ಕಣ್ಣು ಮುಂದಿನ ನೋಟ' ಈ ಸಾಲಿನಿಂದ ಪ್ರಾರಂಭವಾಗುವ ಕವನ ಇವರದು.
✅ ಎಚ್.ಎಸ್.ಶಿವಪ್ರಕಾಶ (ಮಿಲರೇಪ)
೨೦. ಕಣ್ಮರೆಯಾದ ಶಿವಯೋಗಿ ಆಶದುಲ್ಲಾ ಖಾತ್ರಿವಲಿ ಅವರಿಗಾಗಿ ಬರೆದ ಪದ್ಯವಿದು.
✅ಹೆಬ್ಬಾಳು.
೨೧. 'ಇಲ್ಲಿ ಹಸಿರೋ ಹಸಿರು ಹುಡುಗಿ
ಕತ್ತರಿಸಿಟ್ಟಂತೆ ಕಾಡುಗಳು' ಈ ಕವನ ಇವರದು.
✅ಅಬ್ದುಲ್ ರಶೀದ್(ಮೈಸೂರಿಂದ ಮಡಿಕೇರಿ).
೨೨. "ಬೆರಳು ಎರಡರ ಮಧ್ಯೆ ಸಿಗರೇಟು ಕಂಪಿಸಿತ್ತೇ?
ಕಣ್ಣ ಮೂಲದಲ್ಲಿ ಸೂರ್ಯ ಚಂದ್ರ ತುಳುಕುತ್ತಿತ್ತೇ" ಈ ಕವನದ ಹೆಸರು.
✅ಹೆಸರು ಕೊಡಲಿ(ಹಾ.ಮ.ಕನಕ)
೨೩. 'ಎಷ್ಟೋ ಬಣ್ಣ ಸೇರಿ ಬಿಳಿಯ ಬಣ್ಣ ತುಯಾರಾಗಬೇಕು. ಎಷ್ಟೋ ___ ವರ್ತಿಸಿ ಒಂದು ನಗು'.
✅ಸ್ನಾಯು.
೨೪. 'ಅನ್ನ ನೀಡದೆ ಹೋದ ನೂರಾರು ದೇವರು
ಹೋದಾವು, ಬಿದ್ದಾವು, ಪಾಳುಬಾವಿ'. ಈ ಕವನದ ಸಾಲುಗಳು ಇವರದು-
✅ ಸಿದ್ದಲಿಂಗಯ್ಯ(ಅಲ್ಲೇ ಕುಂತವರು).
೨೫. ಸರ್ವಮಂಗಳ ಕವನಗಳಿಗೆ ಸಂಬಂಧಿಸಿದಂತೆ ಹೊಂದಿಸಿ ಬರೆಯಿರಿ.
೧) ಬುಗುರಿಯಂತೆ ಬಿದ್ದಾಗ - ಎ) ಅಹಲ್ಯಾ ಭಾವ.
೨) ಮೈಗೆ ಮೈ ಬೆಸುಗೆ - ಬಿ) ಅನಸೂಯಭಾವ.
೩) ತೊಗಲಿಗೆ ತೊಗಲು - ಸಿ) ಬಿರುಕು.
✅ ೧-ಬಿ, ೨-ಸಿ, ೩-ಎ.
[19/5 12:57 PM] TMBK: ⚜ಅಕ್ಷರ ಹೊಸ ಕಾವ್ಯದ ಕವಿಗಳು ಮತ್ತು ಅವರ ಕಾವ್ಯಗಳು⚜
🦋ಪೇಜಾವರ ಸದಾಶಿವರಾಯ.
🌹ನಾಟ್ಯೋತ್ಸವ.
🦋ಕೆ.ಎಸ್.ನರಸಿಂಹಸ್ವಾಮಿ🦋
✍ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ.
✍ ಸುವರ್ಣ ಮಧ್ಯಮ.
✍ಗಡಿಯಾರದಂಗಡಿಯ ಮುಂದೆ.
✍ತೆರೆದ ಬಾಗಿಲು.
🦋ಗೋಪಾಲಕೃಷ್ಣ ಅಡಿಗ🦋
✍ನನ್ನ ಅವತಾರ.
✍ಪುಷ್ಪಕವಿಯ ಪರಾಕು.
✍ಹಿಮಗಿರಿಯ ಕಂದರ.
✍ಭೂತ.
✍ಭೂಮಿಗೀತ.
✍ಕೂಪ ಮಂಡೂಕ.
✍ಶ್ರೀರಾಮನವಮಿಯ ದಿವಸ.
✍ವರ್ಧಮಾನ.
✍ಚಿಂತಾಮಣಿಯಲ್ಲಿ ಕಂಡಮುಖ.
🦋ಪಿ.ವೆಂಕಟರಮಣಾಚಾರ್ಯ🦋
✍ಉಪೋದ್ - ಘಾತ.
✍ಬದಲಾವಣೆ.
✍ಕವಿ ವಿಜ್ಞಾನಿಗೆ.
✍ನುಸಿಗೆ.
🦋ವಿ.ಜಿ.ಭಟ್ಟ 🦋
✍ಗೋಡೆ.
✍ಮತ್ಸರ.
✍ಭಟ್ಟಿ ಇಳಿಸಿದ ಪ್ರೇಮ.
✍ಆತ್ಮಶೋಧನೆ.
✍ಸಂಶಯ.
✍ಹಳೆಯ ಹರಕು ಚೆಡ್ಡಿ.
🦋ಸು.ರಂ.ಎಕ್ಕುಂಡಿ🦋
✍ಮೀನುಪೇಟೆ.
✍ಅವಧೂತ.
🦋ಗಂಗಾಧರ ಚಿತ್ತಾಲ🦋
✍ಕಾಮಸೂತ್ರ.
✍ಭೀತಿ - 1.
✍ಭೀತಿ - 2.
🦋ಕ.ವೆಂ.ರಾಜಗೋಪಾಲ🦋
✍ಹೂ ತುಂಬಿದ ಮರದ ನೆರಳು.
✍ಹೂಲಹೂಪ್.
🦋ಎಚ್.ಎಸ್.ಬಿಳಿಗಿರಿ.🦋
✍ಕಾಮ್ರೇಡ್ ವಿಮರ್ಶಕ.
✍ತುಂತುರುಗಳು.
✍ಸೋಮಾರಿ.
✍ಐದು ಕಾಲಿನ ಮೊಂಡು ಕೊಂಡಿಯ ಆರು ಚೇಳುಗಳು.
🦋ರಾಮಚಂದ್ರ🦋
✍ಹೃದಯಗೀತ.
✍ಏಳು ಸುತ್ತಿನ ಕೋಟೆ.
✍ಪಾಂಡು ಮಾದ್ರಿ.
✍ಅಮೇರಿಕನ್ ಟೂರಿಸ್ಟ್.
✍ಜಯನಗರದ ಹಿರಿಯ ಪ್ರಜೆಗಳು.
✍ಚೈನಾದ ಒಂದು ಹಳೆಯ ಕತೆ.
🦋ಜಿ.ಎಸ್.ಶಿವರುದ್ರಪ್ಪ🦋
✍ಸಂಜೆ ದಾರಿ.
✍ಮುಂಬೈ ಜಾತಕ.
✍ಒಂದು ಸಂಜೆ.
✍ತೆಂಗು.
✍ಮಬ್ಬಿನಿಂದ ಮಬ್ಬಿಗೆ.
🦋ಶಂಕರ ಮೋಕಾಶಿ ಪುಣೇಕರ🦋
✍ಮಾಯಿಯ ಮೂರು ಮುಖಗಳು.
✍ಗಂಧಕೊರಡು.
✍ಮುಂಬೈ ಜೀವನ.
✍ಗುರುರಾಯ.
🦋ಚೆನ್ನವೀರ ಕಣವಿ🦋
✍ ಮಣ್ಣಿನ ವಾಸನೆ.
✍ಎರಡು ದಡ.
✍ರಂಜನಾ.
✍ಅಂತೂ ಕೊನೆಗೆ ಬಂತು ಮಳೆ.
🦋ಎ.ಕೆ.ರಾಮಾನುಜನ್🦋
✍ಕಲೆ ಮತ್ತು ಜೀವನ ಸೌಂದರ್ಯ.
✍ಬುದ್ದಿವಂತರಿಗೆ ಕನಸು ಬಿದ್ದರೆ.
✍ಜಪಾನಿ ಶೈಲಿಯ ಋತುಸಂಹಾರದಿಂದ.
✍ಅದರಲ್ಲಿ ಇದು.
✍ಅಪ್ಪ ಮಗ.
✍ಕಾಮ.
✍ವಲಸೆ ಬಂದ ಕಾಡು.
✍ಆ ಹಕ್ಕಿ ಬೇಕಾದರೆ.
✍ವಾಸನೆ.
✍ಕುಂಟೋಬಿಲ್ಲೆ.
✍ ಜಿನ್.
✍ಪಕ್ಕದ ಮನೆಯಲ್ಲಿ ಉಪನಿಷತ್ತು.
✍ಒಂದು ಕ್ಷಣ.
✍ಉಳಿದಿದ್ದು.
✍ಧ್ಯಾನ ಫಲಿಸಿದರೆ.
✍ನಿಮಗೂ ಗೊತ್ತು ಇಂಥಾ ಜನ.
🦋 ಮಂಗೇಶ ನಾಡಕರ್ಣಿ🦋
✍ ಸಂಜೆ ಆಯಿತು.
🦋 ಜಿ.ಎಸ್. ಸಿದ್ದಲಿಂಗಯ್ಯ.
✍ ಮಿಥಿಳೆಗಿಲ್ಲಿಂದಲೇ ಮಾರ್ಗವೇನು ಗುರು.
🦋 ಅರವಿಂದ ನಾಡಕರ್ಣಿ 🦋
✍ಬಝಾರಗೀತ.
🦋ಚಂದ್ರಕಾಂತ ಕುಸನೂರು 🦋
✍ ಕೆಲವು ಹಾಯಕು ಪದ್ದತಿ ಕವನಗಳು.
✍ಕರ್ಮ.
✍ಬಿಂಬ ಪ್ರತಿಬಿಂಬ.
✍ಸುಂಕೇಸರ.
✍ಚಿತ್ರಗಳು.
✍ಸಂಜೆಗತ್ತಲು.
🦋ಯು.ಆರ್.ಅನಂತಮೂರ್ತಿ
✍ ಮತ್ತೆ ಮಳೆ ಹೊಯ್ಯುತಿದೆ.
✍ಲೀಡಾ ಮತ್ತು ಹಂಸರೂಪಿಯಾಗಿ ಬಂದ ಸಾಯಿಸ್.
✍ಪಾಡು.
✍ಪ್ರೀತಿ ಮತ್ತು ಕರ್ತವ್ಯ.
✍ಅದ್ವಾನಿಜೀಗೊಂದು ಕಿವಿಮಾತು.
✍ಅರ್ಚಿಬಾಲ್ಡ್ ಮ್ಯಾಕ್ ಲೀಷ್ ಎನ್ನುವಂತೆ.
✍ ಕುಮಾರ ಗಂಧರ್ವ.
✍ಗಾಂಧಿಯ ಮೆಟ್ಟುಗಳು.
🦋ಯರ್ಮುಂಜ ರಾಮಚಂದ್ರ.
✍ರೋಗಿಯ ಚಿಂತೆ.
✍ಯಾರಿಲ್ಲಿಗೆ ಬಂದರು ಕಳೆದಿರುಳು.
ಮುಂದುವರೆಯಿವುದು🔜
✍✍ ಬಾಲಚಂದ್ರ.ಎಸ್.ಕೆ.
🌹ಚಿತ್ತರಗಿ ಗ್ರೂಪ್.
[19/5 12:58 PM] TMBK: [19/5 11:21 AM] +91 96112 70087: ೧. ಚಿಂತಾಮಣಿಯಲ್ಲಿ
ಕಂಡ ಮುುಖ' ಇದು ಯಾರ ಕವಿತೆ ?
ಅ)ವಿ.ಜಿ.ಭಟ್
ಬ)ಗೋಪಾಲಕೃಷ್ಣ ಅಡಿಗ
ಕ) ರಾಮಚಂದ್ರ ಶರ್ಮ
ಡ) ಚಂದ್ರಕಾಂತ ಕುಸನೂರ
೨. 'ಮುಂಬೈ ಜೀವನ' ಕವಿತೆಯ ಕತೃ ?
ಅ) ಜಿ.ಎಸ್.ಶಿವರುದ್ರಪ್ಪ
ಬ)ಜಿ.ಎಸ್. ಸಿದ್ದಲಿಂಗಯ್ಯ
ಕ) ವಿ.ಜಿ.ಭಟ್ಟ
ಡ) ಎಚ್.ಎಸ್. ಶಿವಪ್ರಕಾಶ್
೩) ಇದು ಪಿ.ಲಂಕೇಶ ರ ಕವಿತೆ
ಅ) ಅಪ್ಪ-ಮಗ
ಬ)ಕಪ್ಪು ದೇವತೆ
ಕ) ಅವ್ವ
ಡ) ಬಯಲು
೪) ಇದು ಕಂಬಾರರ ಕವಿತೆ ಅಲ್ಲ
ಅ) ಗಂಗಾಮಾಯಿ
ಬ) ನಾ ಗರತಿ
ಕ) ಬೋಳುಮರ
ಡ) ಹೇಳತೇನ ಕೇಳ
೫) 'ಸಖಿಗೀತ' ಇದು ಇವರ ಕವಿತೆ..
ಅ) ಬಿ.ಆರ್. ಲಕ್ಷ್ಮಣರಾವ್
ಬ) ಎಚ್.ಗೋವಿಂದಯ್ಯ
ಕ) ಸರ್ವಮಂಗಳ
ಡ) ಬಿ.ಟಿ. ಲಲಿತಾನಾಯಕ
೬) ಜಯಂತ ಕಾಯ್ಕಿಣಿ ಅವರ ಕವಿತೆ
ಅ) ಮುಖವಾಡ
ಬ) ತಿಳಿದವರೇ..... ಹೇಳಿ
ಕ) ಇಸ್ರೇಲ
ಡ) ಅಜ್ಜೀ ಕವಿತೆ
೭) ಇದು ಅಡಿಗರ ಕವಿತೆ ಅಲ್ಲ...
ಅ) ಉಲೂಪಿ
ಬ) ನನ್ನ ಅವತಾರ
ಕ) ಭೂತ
ಡ) ವರ್ಧಮಾನ
೮) 'ನಾಸಿಯಾ ' ಕವಿತೆಯ ಕತೃ....
ಅ) ಡಿ.ಎ.ಶಂಕರ
ಬ) ಕೆ.ವಿ. ತಿರುಮಲೇಶ
ಕ) ಪೂರ್ಣಚಂದ್ರ ತೇಜಶ್ವಿ
ಡ) ಕೆ.ನ.ಶಿವತೀರ್ಥನ್
೯) ಇದು 'ಪ್ರತಿಭಾ ನಂದಕುಮಾರ್' ರ ಕವಿತೆ.....
ಅ) ಅಮ್ಮನ ಗುಡ್ಡ
ಬ) ಗೆಳತಿಯ ಗುಟ್ಟು
ಕ) ಅಲ್ಲಮಪ್ರಭು
ಡ) ನಾವು ಹುಡುಗಿಯರೇ ಹೀಗೆ
೧೦) ಇದು 'ಅಬ್ದುಲ್ ರಶೀದ'ರ ಕವಿತೆ....
ಅ) ಅವಳು
ಬ) ಇಸ್ರೇಲ್
ಕ) ಗುಳ್ಳೆಗಳು
ಡ) ಹಜ್ ಯಾನ
[19/5 11:40 AM] +91 97391 03444: ೧.ಅಡಿಗರು,೨.ಶಂಕರ ಮೊಕಾಶಿ,೩.ಅವ್ವ,೪.ಬೊಳುಮರ,೫.ಬಿ.ಆರ್ ಲಕ್ಷಮಣ ರಾವ್,೬.ಅಜ್ಜಿ ಕವಿತೆ,೭.ಉಲೂಪಿ,೮.ಕೆ.ವಿ.ತಿರುಮಲೇಶ,೯.ನಾವು ಹಿಡುಗಯರೇ ಹೀಗೆ,೧೦.ಹಜ್ ಯಾನ
[21/5 11:13 PM] TMBK: ⚜ಅಕ್ಷರ ಹೊಸ ಕಾವ್ಯ ⚜
ಲೇಖಕರು : ಪಿ.ಲಂಕೇಶ್.
೧. ಶ್ರೀ ಕೃಷ್ಣ ಆಲನಹಳ್ಳಿ,
🔅ಇವಳು .
🔅ಬೆಳಗು.
🔅ನಿರೀಕ್ಷೆ.
🔅ಊರ್ವಶಿ.
🔅ನನ್ನ ಹಾಡು.
🔅ಚಿಟ್ಟೆ ಮತ್ತು ಮೇಷ್ಟ್ರು.
🔅ಪ್ರಕಟಿಸಲಾಗದ ಪದ್ಯಗಳು.
🔅ಗರತಿಯೊಬ್ಬಳ ಅನಿಸಿಕೆ.
೨.ಶ್ರೀ ಮತಿ ಬಿ.ಟಿ.ಲಲಿತಾನಾಯಕ್.
🔅ವೇದಾವತಿ ನದಿಯಲ್ಲಿ ಮುಳುಗಿದ ಸೂಳೆ.
🔅ಗೋಕಾಕ್ ಕವನಗಳು.
೩. ಉತ್ತನೂರು ರಾಜಮ್ಮ .ವಿ.ಶೆಟ್ಟಿ.
🔅ತುಂಬಿ ಕೊಳ್ಳುತ್ತಾಳೆ.
🔅ಅಜ್ಜನ ತೋಪು.
🔅ಮಲಗು ಬಾ.
೪. ಬಿ.ಆರ್.ಲಕ್ಷ್ಮಣರಾವ್.
🔅ಪೋಟೋಗ್ರಾಪರ್.
🔅ಗೋಪಿ ಮತ್ತು ಗಾಂಡಲೀನಾ .
🔅ಸಖಿಗೀತ.
🔅ವಶೀಕರಣ.
🔅ದಯವಿಟ್ಟು.
1.ಪ್ರಶ್ನೆ ❓
ಹೊಂದಿಸಿ ಬರೆಯಿರಿ.
ಅ. ಮಣ್ಣಿನ ಹಾಡು - ೧. ಕಾದಂಬರಿ.
ಆ. ಗೀಜಗನ ಗೂಡು - ೨. ಕವನ ಸಂಕಲನ.
ಇ. ಕಾಡು - ೩. ಕಥಾಸಂಕಲನ .
✍ ಉತ್ತರ ✔
ಅ. ಮಣ್ಣಿನ ಹಾಡು - ಕವನ ಸಂಕಲನ.
ಆ. ಗೀಜಗನ ಗೂಡು - ಕಥಾಸಂಕಲನ.
ಇ. ಕಾಡು - ಕಾದಂಬರಿ.
2.ಪ್ರಶ್ನೆ ❓
ಅ. ಶ್ರೀ ಕೃಷ್ಣ ಆಲನಹಳ್ಳಿ - ೧. ಚೀಮಂಗಲ.
ಆ. ಬಿ.ಟಿ.ಲಲಿತಾನಾಯಕ್ - ೨. ಆಲನಹಳ್ಳಿ.
ಇ. ಉತ್ತನೂರು ರಾಜಮ್ಮ ಶೆಟ್ಟಿ.- ೩. ತಂಗ್ಲಿ ತಾಂಡ್ಯ.
ಈ. ಬಿ.ಆರ್. ಲಕ್ಷ್ಮಣರಾವ್. - ೪. ಉತ್ತನೂರು.
✍ಉತ್ತರ ✔
ಅ.ಶ್ರೀ ಕೃಷ್ಣ ಆಲನಹಳ್ಳಿ - ಆಲನಹಳ್ಳಿ.
ಆ. ಬಿ.ಟಿ.ಲಲಿತಾನಾಯಕ್- ತಂಗ್ಲಿ ತಾಂಡ್ಯಾ.
ಇ. ಉತ್ತನೂರು ರಾಜಮ್ಮ ಶೆಟ್ಟಿ - ಉತ್ತನೂರು.
ಈ. ಬಿ.ಆರ್.ಲಕ್ಷ್ಮಣರಾವ್- ಚೀಮಂಗಲ.
3.ಪ್ರಶ್ನೆ ❓
ಅ. ಆಲನಹಳ್ಳಿ - ೧. ಕೆಂಗುಲಾಬಿ.
ಆ. ಲಲಿತಾನಾಯಕ್- ೨. ಭುಜಂಗಯ್ಯನ ದಶಾವತಾರ.
ಇ. ಉತ್ತನೂರು ರಾಜಮ್ಮ- ೩. ನಂ ರೂಪ್ಲಿ.
ಈ. ಲಕ್ಷ್ಮಣರಾವ್ - ೪. ಮೊಡಲ ಸೀಮೆ ಬ್ಯಾಸಿಗೆ.
✍ ಉತ್ತರ ✔✔
ಅ. ಆಲನಹಳ್ಳಿ - ಭುಜಂಗಯ್ಯನ ದಶಾವತಾರ.
ಆ. ಲಲಿತಾನಾಯಕ್ - ನಂ. ರೂಪ್ಲಿ.
ಇ. ಉತ್ತನೂರು ರಾಜಮ್ಮ- ಮೂಡಲ ಸೀಮೆ ಬ್ಯಾಸಿಗೆ .
ಈ. ಲಕ್ಷ್ಮಣರಾವ್ - ಕೆಂಗುಲಾಬಿ.
4.ಪ್ರಶ್ನೆ ❓
ಅ. ನನ್ನಹಾಡು - ೧. ಉತ್ತನೂರು ರಾಜಮ್ಮ.
ಆ. ದಯವಿಟ್ಟು- ೨. ಆಲನಹಳ್ಳಿ.
ಇ. ಗೋಕಾಕ್ ಕವನಗಳು- ೩.ಲಕ್ಷ್ಮಣರಾವ್.
ಈ.ಮಲಗು ಬಾ.- ೪.ಲಲಿತಾನಾಯಕ್.
✍ಉತ್ತರ ✔✔
ಅ. ನನ್ನಹಾಡು- ಆಲನಹಳ್ಳಿ.
ಆ. ದಯವಿಟ್ಟು- ಲಕ್ಷ್ಮಣರಾವ್.
ಇ. ಗೋಕಾಕ್ ಕವನಗಳು- ಲಲಿತಾ ನಾಯಕ್.
ಈ.ಮಲಗು ಬಾ - ಉತ್ತನೂರು ರಾಜಮ್ಮ..
5.ಪ್ರಶ್ನೆ ❓
ಗುಂಪಿಗೆ ಸೇರದ ಕವನ.
ಅ.ವಶೀಕರಣ.
ಆ. ಸಖಿಗೀತ.
ಇ.ಮಲಗು ಬಾ.
ಈ. ಗೋಪಿ ಮತ್ತು ಗಾಂಡಲೀನಾ.
✍ಉತ್ತರ ✔✔
ಮಲಗು ಬಾ (ಉತ್ತನೂರು ರಾಜಮ್ಮ ಅವರ ಕವನ)
6.ಪ್ರಶ್ನೆ ❓
ಅ. ಚಿಟ್ಟೆ ಮತ್ತು ಮೇಷ್ಟ್ರು.
ಆ. ಗರತಿಯೊಬ್ಬಳ ಅನಿಸಿಕೆ.
ಇ. ಬೆಳಗು.
ಈ. ಪ್ರಕಟಿಸಲಾಗದ ಪದ್ಯ.
✍ ಉತ್ತರ ✔✔
ಮೇಲಿನ ಎಲ್ಲವೂ ಸರಿ ಶ್ರೀ ಕೃಷ್ಣ ಆಲನಹಳ್ಳಿಯವರ ಕಬನಗಳು.
7.ಪ್ರಶ್ನೆ ❓
ಗರತಿಯೊಬ್ಬಳ ಏಕಾಂತದಲ್ಲಿ ಕಾಡುವ ಕ್ರೂರ ನೆನಪು ಯಾವುದು?.
✍ಉತ್ತರ ✔✔
ಉರಿಗಣ್ಣಿನ ಕರಿಹುಡುಗನ ನೆನಪು.
8.ಪ್ರಶ್ನೆ ❓
ಮುದ್ದಾದ ಮಗು, ದುಷ್ಟಮೃಗದ ಆಕ್ರಮಣಿಕೆ, ಕೆಟ್ಟ ಸ್ವಪ್ನ, ಈ ಪದಗಳ ಬಳಕೆ ಬರುವ ಕವನ ಯಾವುದು? ಯಾರದು?.
✍ ಉತ್ತರ ✔✔
ಗರತಿಯೊಬ್ಬಳ ಅನಿಸಿಕೆ.
ಶ್ರೀ ಕೃಷ್ಣ ಆಲನಹಳ್ಳಿ ಅವರ ಕವನ.
9.ಪ್ರಶ್ನೆ ❓
""ಸೂರ್ಯನ ಸುತ್ತ ಭೂಮಿ ಸುತ್ತುವುದೆ ನಿಜವಾಗಿಬಿಟ್ಟಂತೆ""
ಎಂಬ ಮಾತು ಯಾವುದನ್ನು ಕುರಿತು ಹೇಳಲಾಗಿದೆ.
✍ ಉತ್ತರ ✔✔
"" ಕಂಬಳಿ ಹುಳವೆ ಬಣ್ಣದ ಚಿಟ್ಟೆ ಯಾಗುವುದು ಎಂಬ ಮಾತು ನಿಜವಾಗಿಬಿಟ್ಟರೆ""
ಎಂಬುದನ್ನು ಕುರಿತು ಹೇಳಿದ್ದಾರೆ.
10.ಪ್ರಶ್ನೆ ❓
ಪುರಲೆಕಟ್ಟಿಗೆ ಹೊತ್ತು ರೋಡಿನಲ್ಲಿ ಬರುವಾಗ.
ಅ.ಚಿಟ್ಟೆ ಮತ್ತು ಮೇಷ್ಟ್ರು.
ಆ. ಮಲಗು ಬಾ
ಇ. ವೇದಾವತಿ ನದಿಯಲ್ಲಿ ಮುಳುಗಿದ ಸೂಳೆ.
ಈ. ಪೋಟೋಗ್ರಾಪರ್.
✍ ಉತ್ತರ ✔✔
ವೇದಾವತಿಯಲ್ಲಿ ಮುಳಗಿದ ಸೂಳೆ.
11.ಪ್ರಶ್ನೆ. ❓
ಬಯಕೆ ಉರಿಯುತ್ತಾರೆ.
ಬೆಡಗು ಮೆರೆಯುತ್ತಾರೆ.
ಅ.ಬಿ.ಅರ್ ಲಕ್ಷ್ಮಣರಾವ್.
ಆ. ಶ್ರೀ ಕೃಷ್ಣ ಆಲನಹಳ್ಳಿ.
ಇ.ಉತ್ತನೂರು ರಾಜಮ್ಮ.
ಈ. ಬಿ.ಟಿ.ಲಲಿತಾನಾಯಕ್.
✍ ಉತ್ತರ ✔✔
ಬಿ.ಆರ್.ಲಕ್ಷ್ಮಣರಾವ್.
12.ಪ್ರಶ್ನೆ ❓
ಅ. ಕೆಂಗುಲಾಬಿ.
ಆ.ಮಣ್ಣಿನ ಹಾಡು.
ಇ. ಗೀಜಗನ ಗೂಡು.
ಈ. ಮೂಡಲ ಸೀಮೆ ಬ್ಯಾಸಿಗೆ.
✍ ಉತ್ತರ ✔✔
ಗೀಜಗನಗೂಡು( ಕಥಾಸಂಕಲನ) .
13.ಪ್ರಶ್ನೆ ❓
ಚಲನಚಿತ್ರವಾಗಿ ರಾಷ್ಟ್ರಪ್ರಶಸ್ತಿ ಪಡೆದ ಕಾದಂಬರಿ.
ಅ. ಪರಸಂಗದ ಗೆಂಡೆತಿಮ್ಮ.
ಆ. ಕಾಡು.
ಇ.ಭುಜಂಗಯ್ಯನ ದಶಾವತಾರ.
ಈ. ಮಣ್ಣಿನ ಹಾಡು.
✍ ಉತ್ತರ ✔✔
" ಕಾಡು" .
14.ಪ್ರಶ್ನೆ ❓
ಬಿ.ಟಿ.ಲಲಿತಾನಾಯಕ್ ಕರ್ನಾಟಕ ವಿಧಾನ ಸಭಾ ಪರಿಷತ್ ಸದಸ್ಯರಾಗಿದ್ದ ಅವಧಿ ಯಾವಾಗ.
✍ ಉತ್ತರ ✔✔
1986 - 1992.
15.ಪ್ರಶ್ನೆ ❓
ಟುವಟಾರ ಇದು ಏನು?
ನ್ಯೂಜಿಲೆಂಡ್ ಆದಿವಾಸಿಗಳ ಪುರಾಣದಲ್ಲಿ ಏನೆಂದು ಭಾವಿಸಲಾಗಿದೆ.?
✍ ಉತ್ತರ ✔✔
ಟುವಟಾರ ನ್ಯೂಜಿಲೆಂಡಿನ ಕೆಲವು ದ್ವೀಪಗಳಲ್ಲಿರುವ ಒಂದು ಸರೀಸೃಪ.✅
ನ್ಯೂಜಿಲೆಂಡ ಆದಿವಾಸಿಗಳ ಪುರಾಣದಲ್ಲಿ ಟುವಟಾರ ಒಂದು ಅಗ್ನಿದೇವತೆ. ✅
16.ಪ್ರಶ್ನೆ ❓
ಚಳಿಗಾಲದಲ್ಲಿ ----- ನಿದ್ದೆ.
ಉಸಿರಾಟ------.
ಮೊಟ್ಟೆಯೊಡೆದು ಮರಿ ಹೊರಬರಲು-------.
ಪ್ರಾಯದ ಸೊಕ್ಕೇರಲು------.
✍ ಉತ್ತರ ✔✔
ಚಳಿಗಾಲದಲ್ಲಿ ಐದು(5) ತಿಂಗಳು ನೀಳ ನಿದ್ದೆ.
ಉಸಿರಾಟ ಏಳು(7)ಸೆಕೆಂಡಿಗೊಮ್ಮೆ.
ಮೊಟ್ಟೆಯೊಡೆದು ಮರಿ ಹೊರಬರಲು ಮೂವತ್ತು(30)ತಿಂಗಳು.
ಪ್ರಾಯದ ಸೊಕ್ಕೇರಲು ಐವತ್ತು(50)ವರ್ಷ.
17.ಪ್ರಶ್ನೆ. ❓
ಪೋಟೋಗ್ರಾಪರನಲ್ಲಿ ಕೊನೆಗೆ ಉಳಿಹಯುವವು ಏನು?
✍ಉತ್ತರ ✔✔
ಮಾಸುವ ನೆನಪು ನೆಗೆಟಿವಗಳು ಮಾತ್ರ.
18.ಪ್ರಶ್ನೆ ❓
ಇವಳು ಸಿಕ್ಕಾಗ ಮಾತ್ರ ನಿರ್ಲಿಪ್ತನ ಹಾಗೆ ಜಾರಿಕೊಳ್ಳುವ : ಇವಳು : : ಗದುಗುಡುವ ತುಂಬು ತೊಡೆಗಳ ಕಂದು ಹಾದರದ ನಗೆ ನಕ್ಕಾಗ : ----------.
✍ ಉತ್ತರ ✔✔
ಬೆಳಗು ✅
19.ಪ್ರಶ್ನೆ ❓
ಒಣಮಂತ್ರ ವಟಗುಡುವ ಕಚ್ಚೆಹರುಕ ಯಾರು?
✍ ಉತ್ತರ ✔✔
ಅರವತ್ತರ ಗಡಿ ಮುಟ್ಟಿದ ಶಾನುಭೋಗ.
20.ಪ್ರಶ್ನೆ ❓
ಬುಟ್ಟಿಯೊಳಗೆ ಬುಸುಗುಟ್ಟುತ್ತಿರುವವು ಏನು?
✍ ಉತ್ತರ ✔
ಪ್ರಕಟಿಸಲಾಗದ ಪದ್ಯಗಳು.
21.ಪ್ರಶ್ನೆ ❓
ಮಣೆಹೊಡೆದು ಮಡಿಕಟ್ಟಿ ಹೊಸನೀರ ಹಾಯಿಸಿ ಯಾವುದನ್ನು ಹದ ಮಾಡಬೇಕಾಗಿದೆ?
✍ ಉತ್ತರ ✔
ಗದ್ದೆಯನ್ನು ಹದಮಾಡಬೇಕಾಗಿದೆ.
22.ಪ್ರಶ್ನೆ ❓
"ವೇದಾವತಿಯ ನದಿಯಲ್ಲಿ ಮುಳುಗಿದ ಸೂಳೆ "
ಕವನದಲ್ಲಿ ಕವಯಿತ್ರಿ ಲಲಿತಾನಾಯಕ್ ಏನನ್ನು ಹೇಳ ಹೊರಟ್ಟಿದ್ದಾರೆ.
✍ಉತ್ತರ✅
ಸೂಳೆಯರ ಕೊನೆಗಾಲದ ದುರಂತ ಕ್ಷಣಗಳನ್ನು( ಜೀವನ ಕುರಿತು) ಹೇಳಿದ್ದಾರೆ.
23.ಪ್ರಶ್ನೆ ❓
ಕವಯಿತ್ರಿ ಸಣ್ಣವರಿರುವಾಗ ಇದ್ದ ಸೂಳೆಯರ ಸಂಖ್ಯೆ ಎಷ್ಟು?
✍ ಉತ್ತರ ✔
ಹತ್ತೋ ಹನ್ನೆರೆಡು ಸೂಳೆಯರು.
24.ಪ್ರಶ್ನೆ ❓
ನನ್ನೆದೆಯಲಿ ಕಿಚ್ಚು ಹೊತ್ತಿಸುವುದು ಬಿಡಲಿಲ್ಲ : ಕನ್ನಡ ಪ್ರೇಮಿ : : ಕಸ್ತೂರಿ ಕಂಪಿನ ಹೂವು ಆದರೆ ನಮ್ಮಾಕಳು ಮೂಸದಲ್ಲಾ : ------.
✍ ಉತ್ತರ ✔
ಪರಭಾಷಿಗ.
25.ಪ್ರಶ್ನೆ ❓
"ಪೂಜ್ಯಶ್ರೀ" ಗಳಾಗಿ ಉಳಿದವರು ಯಾರು?
✍ಉತ್ತರ ✔
ಭೋಗಿಸಿದ್ದ ಮುದಿ ಮಿಂಡರು ಸಂಪನ್ನರಲ್ಲಿ ಸಂಪನ್ನರಾಗಿ ಉಳಿದವರು "ಪೂಜ್ಯಶ್ರೀಗಳಾದರು.
26. ಪ್ರಶ್ನೆ ❓
ಗಟ್ಟಿ ನೀರಿನ ಕುಂಟೆಯಲ್ಲಿ
ಗರಜು ಬಂಡೆಗೆ ಬಡಿವ.
ಮಂದ ಅಲೆಗಳ ಮಧ್ಯೆ.
ಈ ಕವನ ಸಾಲುವ ಬರುವ ಕವನ ಯಾವುದು.
✍ಉತ್ತರ ✔
ತುಂಬಿ ಕೊಳ್ಳುತ್ತಾಳೆ.
27. ಎಷ್ಟಾದರೂ ನನ್ನ ಹೆಂಡತಿಯು ಒಂದು ಹೆಣ್ಣು.
ಈ ಸಾಲು ಬರುವ ಕವನ ಯಾರದು?
✍ಉತ್ತರ ✔
ಬಿ.ಆರ್.ಲಕ್ಷ್ಮಣರಾವ್
" ದಯವಿಟ್ಟು" ಕವನ.
28. ಪ್ರಶ್ನೆ ❓
ಸಂಪ್ರದಾಯದ ತೊನ್ನು ಪ್ರತಿಷ್ಠೆಯ ಕುತ್ತ
ನನ್ನ ಪುಸ್ತಕದ ಮಸ್ತಕದಲ್ಲಿ ಬೇರೂರುತ್ತಿದೆ.
ಈ ವಾಕ್ಯ ಬರುವ ಕವನ ಯಾವುದು?
✍ ಉತ್ತರ ✔
ಸಖಿಗೀತ.
✍✍ ಬಾಲಚಂದ್ರ ಎಸ್.ಕೆ.
🔅ಚಿತ್ತರಗಿ ಗ್ರೂಪ್
[22/5 7:34 PM] TMBK: 🏵️🏵️🏵️🏵️🏵️🏵️🏵️🏵️🏵️
21 ರಿಂದ 24 ರ ವರೆಗಿನ ಕವಿಗಳ ಕವನಗಳ ಕುರಿತಾದ ಕೆಲವು ಪ್ರಶ್ನೆಗಳು
1. ''ಲ್ಯಾಂಬ್ರಡಾ-ವೆಸ್ಪಾ '' ಕವನ ಯಾರದು ?
ನಳಿನಿ ದೇಶಪಾಂಡೆ
2. ಈ ಕವನದಲ್ಲಿ ಕವಯಿತ್ರಿ ಒಮ್ಮೆಯಾದರೂ ಏನಾಗಲು ಬಯಸುತ್ತಾಳೆ?
ಕೀಲು ಕುದುರೆ ರಾಜಕುಮಾರಿ
3. ''ದಿನದಿನಕೊಂದು ಡಿಜೈನಿನ ಸೀರೆ ಹೊದ್ದು ನಿಲುವವಳು, ಮಾನಗೆಟ್ಟವಳು, ಮಾರುಕಟ್ಟೆಗೆ ಮೈಯ ಮಾರಿದವಳು ಯಾರು?
ಸೀರೆ ಅಂಗಡಿಯಲ್ಲಿ ಮಾದರಿಗೆ ನಿಲ್ಲಿಸಿದ ಪ್ರತಿಮೆ
4. ಯಜಮಾನನ ಹಾಗೆ ಗಾಡಿ ಓಡಿಸುತ್ತ ಊರ ತಲುಪಿದಾಗ ಅಕ್ಕನಗಂಡ ನನ್ನ .................
ಮಾತಾಡಿಸಲಿಲ್ಲ
5. ''ನನ್ನನ್ನ ಇಲ್ಲಿ ಬಿಡಬೇಡ'' ಎಂದು ಕುಸಿದವರು......
ಅಕ್ಕ
6. ಗುಂಪಿಗೆ ಸೇರದ್ದನ್ನು ಆರಿಸಿರಿ
ನನ್ನ ಸುತ್ತಾ, ನಮ್ಮ ಕಡೆಯ ಜನ, ಅವ್ವ, ಆಮೆ
ಆಮೆ
7. ಹೊಂದಿಸಿರಿ
ಅ. ಬೂರ್ಶ್ವಾ 1. ಎಚ್ ಎಂ ಚೆನ್ನಯ್ಯ
ಆ. ಪವಾಡ 2. ಲಂಕೇಶ್
ಇ. ಅಕ್ಕ ತಮ್ಮ 3. ಸುಮತೀಂದ್ರ ನಾಡಿಗ
ಅ. 1
ಆ. 3
ಇ. 2
8. ಹೊಂದಾಣಿಕೆಯಾಗಿರುವ ಜೋಡಿ ಗುರುತಿಸಿ
ಅ. ಚಂದ್ರಗ್ರಹಣ 1. ಸುಮತೀಂದ್ರ ನಾಡಿಗ
ಆ. ಉಲೂಪಿ 2. ಚೆನ್ನಯ್ಯ
ಇ. ಪಾಡು 3. ಅನಂತಮೂರ್ತಿ
ಇ. 3
9. ಬನದ ಕರಡಿಗೆ ನಿಮ್ಮ ......... ಬೇಡ.
ಭಗವದ್ಗೀತೆ
10. ಆಧುನಿಕ ಮನುಷ್ಯನ ನಿರ್ಧಿಷ್ಟ ಲಕ್ಷಣ ತಿಳಿಸುವ ಲಂಕೇಶರ ಕವನ.....
ಅವ್ವ 2
11. ''ನೀವೇನು ಬಿಡಿ , ಕವಿಗಳೇ ಸುಖವಾಗಿರಬಲ್ಲಿರಪ್ಪ ಕಲ್ಪಿಸುತ್ತ'' ಎಂದವಳು....
ಚಿನಾಲಿ
12. ಇದು ಎಚ್ ಎಂ ಚೆನ್ನಯ್ಯ ಅವರ ಕವನ ಸಂಕಲನ
ಅ. ಹಣತೆ
ಆ. ಕಾಮಿ
ಇ. ತಲೆಮಾರು
ಈ. ಸಂಜೆ ಐದರ ಮಳೆ
ಆ. ಕಾಮಿ
13. ಇವತ್ತು
ಇವನ ಬಾಯಿಂದ ಸಿಗಾರೆಳೆದು, ಹೆಡೆಮುರಿಗೆ ಕಟ್ಟಿ , ಬೀಜ ಹಿಸುಕಿ ಕಸಿ ಮಾಡಿಬಿಡಬೇಕು'' ಇಲ್ಲಿ ಇವನ ಎಂದರೆ ಯಾರು?
ಕವಿಯ ಇನ್ನೊಂದು ವ್ಯಕ್ತಿತ್ವ
14. ಚಂದ್ರನ ಮುಖಕೆ ಮಸಿ ಬಳಿದವರಾರು?
ಭೂಮಿ
15. ಸುಮತೀಂದ್ರ ನಾಡಿಗರ ಜನನ......
1935
16. ಇದು ಸುಮತೀಂದ್ರ ನಾಡಿಗರ ಕವನ ಅಲ್ಲ.
ಅ. ಪವಾಡ
ಆ. ನೀನು
ಇ. ಪಾಠ
ಈ. ಕಪ್ಪುದೇವತೆ
ಇ. ಪಾಠ
💐💐💐💐💐💐💐💐
೧.ಜೀವಂತ ಕಾವ್ಯವಿಲ್ಲದ ಜೀವಂತ ಜನಾಂಗವಿಲ್ಲ ಎಂಬ ನಂಬಿಕೆ ಇವರದ್ದು?
👉 ಪಿ.ಲಂಕೇಶ್
೨. 'ಖಡ್ಗಗಳಿಗೆಮ್ಮುಸಿರೆ ಹರಿವಜ್ರ ಸಾಣೆ: ನಮ್ಮ ಲೇಖನಿಗಿಂತ ಬರಸಿಡಿಲ ಕಾಣೆ' ಎಂದವರು
👉 ಕುವೆಂಪು
೩. ಒಂದು ಕಾವ್ಯ ಮಾರ್ಗ ಬಿಟ್ಟು ಇನ್ನೊಂದು ಕಾವ್ಯ ಮಾರ್ಗಕ್ಕೆ ಹೋಗುತ್ತಿದ್ದಾಗ ಬರೆದ ಕವನ ಸಂಕಲನ
👉 ಅಡಿಗರ 'ನಡೆದು ಬಂದ ದಾರಿ'
೪. 'ರಾಮನ ಬಳಿ ಇದ್ದೆ ನಾನು' ಎಂದು ಆರಂಭವಾಗುವ ಕವಿತೆ
👉 ಅಡಿಗರ ನನ್ನ ಅವತಾರ
೫. 'ಏನನ್ನೂ ಮಾಡದಿರುವುದಕ್ಕಿಂತ ಪಾಪ ಮಾಡದಿರುವುದು ಲೇಸು' ಎಂದು ಬೋದಿಲೇರ್ ಕವಿಯ ಮೇಲೆ ಬರೆದವರು?
👉 ಟಿ.ಎಸ್.ಎಲಿಯಟ್
೬. ಹೋರಿ ಕವನದ ಕವಿ
👉 ಚಂದ್ರಶೇಖರ ಕಂಬಾರ
೭. ಕನಸು ತಲೆಯಲ್ಲಿ ತುಂಬಿದಂಥ ಹುಡುಗ ಪದ್ಯದ ಕವಿ
👉 ಗಂಗಾಧರ ಚಿತ್ತಾಲ
೮. ' ಪರಿಚಿತ ಹೆಣ್ಣ ಪರಿಚಿತ ಹಾಸಿಗೆಯ ಪರಿಚಿತ ಬೆವರ ವಾಸನೆ' ಎಂದು ಹೇಳಿದವರು?
👉 ಕೆ.ವಿ.ತಿರುಮಲೇಶ್
೯. ಈ ಕವನದ ನಾಯಕ ಗೆಳೆಯರೊಂದಿಗೆ ರಾತ್ರಿ ಬೆತ್ತಲೆ ಪ್ರದರ್ಶನಕ್ಕೆ ಹೋಗಿ ಅನುಭವಿಸಿದ ಅಬ್ಸರ್ಡ್ ಅನುಭವವಿದೆ
👉 ಗೋಪಿ ಮತ್ತು ಗಾಂಡಲೀನ
೧೦. ಬದುಕಿದ್ದವನು ತನ್ನ ಸತ್ತ ಸುದ್ದಿ ಓದುವ ಚಿತ್ರವಿರುವ ಕವನ
👉 ತೆರೆದ ಬಾಗಿಲು
೧೧. 'ಅವರಿವರದೇನುಬರೆದಾರು ಬಿಡು; ಕೊರೆದಾರು ಕರುಣೆಯಿಲ್ಲದೆ ರಸಿಕರೆದೆಯ' ಎಂದು ಹೇಳಿದ ಕವಿ
👉 ಗೋಪಾಲಕೃಷ್ಣ ಅಡಿಗ (ಪುಷ್ಪ ಕವಿಯ ಪರಾಕು)
೧೨. 'ಗಂಗಾಮಾಯಿ' ಎಂಬುದು
👉 ಕೆರೆಯ ಹೆಸರು
೧೩. ಮಾಯಿ, ಮಹಾಮ್ಮಾಯಿಯ ಮೂರು ವಿಧದ ಮುಖಗಳು
👉 ಸಾಕುತಾಯಿ, ದತ್ತ ತಾಯಿ, ಹೆತ್ತ ತಾಯಿ
೧೪. 'ಕಾಮ್ರೇಡ್ ವಿಮರ್ಶಕ ' ಕವನದ ಕರ್ತೃ
👉 ಎಚ್. ಎಸ್. ಬಿಳಿಗಿರಿ
೧೫. 'ಲಿಜಾ'ಳ ಪಾತ್ರ ಇರುವ ಕೆ.ವಿ.ತಿರುಮಲೇಶರ ಕವನ
👉 ನಾಸಿಯ
೧೬. ಕೇರಳದ ಹುಡುಗಿಯರು ಸದಾ
👉 ಷೋಡಸಿಯರು
೧೭. ನೀ ನನಗೆ ತಾಯಾಗಬೇಕೆಂದೆ ' ಯಾವ ಕವನದ ಸಾಲು?
👉 ಊರ್ವಶಿ
೧೮. ಚಂಪಾ ಅವರ 'ಮಹಾತ್ಮ ಗಾಂಧಿ ಮತ್ತು ನಾಯಿ ' ಕವನದಲ್ಲಿ ನಾಯಿಯು ಯಾರ ಸಂಕೇತ?
👉 ಬ್ರಿಟಿಷರ
೧೯. 'ಮಿಲರೇಪ' ಯಾರು?
👉 ಟಿಬೇಟಿನ ಮಹಾಯೋಗಿ
೨೦. ಮನೆಗೆ ಹಿಂದಿರುಗುವಾಗ ಮಿಲರೇಪನಿಗೆ ಬಿದ್ದಂತಹ ಸ್ವಪ್ನ?
👉 ತಾಯಿ ತಂದೆಗಳು ಸತ್ತಂತೆ,ಮರ ಬಿದ್ದಂತೆ
೨೧. ಅವಿವಾಹಿತೆಯಾದರೂ ತನ್ನ ಮೊಲೆಹಾಲನ್ನು ನೀಡಿ ನಾಗಲಿಂಗನನ್ನು ಉಳಿಸಿದವಳು?
👉 ಸಮಗಾರ ಭೀಮವ್ವ
೨೨. 'ಗುರು ಜಗದೀಶ್ವರಿಯ ಅವತಾರ' ಎಂದು ಕರೆಯುತ್ತಿದ್ದುದು
👉 ಸಮಗಾರ ಭೀಮವ್ವನಿಗೆ
೨೩. ಹಜ್ಜಿಯಬ್ಬ, ಪೆರುನಾಳ ಎಂದರೆ?
👉 ಬಕ್ರಿದ್ ಹಬ್ಬ
೨೪. 'ನಾವು ಹುಡುಗಿಯರೇ ಹೀಗೆ ' ಕವನದ ಕವಯಿತ್ರಿ
👉 ಪ್ರತಿಭಾ ನಂದಕುಮಾರ
೨೫. 'ನೀ ಕೊಟ್ಟ ಗುಲಾಬಿ ಬತ್ತಿ ಎಷ್ಟೋ ದಿವಸ ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈಬಿಸಿ ಮೃದುತ್ವ ರೇಷಿಮೆಯ ನುಣುಪನ್ನು ' ಎಂಬ ಸಾಲಿರುವ ಕವನ
👉 ಉಲೂಪಿ
೨೬. ಕಾಲ ಅನಂತತೆ, ಮನುಷ್ಯನ ಕಾಲಮಾಪನ -ಋತುಕಾಲಮಾಪನಗಳ ಚಿಂತನವಿರುವ ಕವನ?
👉 ಗಡಿಯಾರದಂಗಡಿಯ ಮುಂದೆ
೨೭. 'ನೀರು ನಿಲ್ಲುವ ಸಮಯ ನಲ್ಲಿಯಲ್ಲಿ,ಇದ್ದಷ್ಟೆ ನೀರಿನಲಿ ಗಂಗಾಸ್ನಾನ ಮಾಡಿ ' ಎಂಬ ಸಾಲು ಬರುವುದು
👉 ತೆರೆದ ಬಾಗಿಲು(ಕೆ.ಎಸ್. ಎನ್)
೨೮. 'ದುಷ್ಟಾ ನಿನಗೆ ಕೆತ್ತಸಿ ಬಡದೇನು ಗೂಟಾ ' ಎಂದು ಆರಂಭವಾಗುವ ಕವಿತೆ
👉 ರೂಪಾಯಿಯಗಲ ಕುಂಕುಮದಾಕಿ
೨೯. 'ಕಿಟ್ಟೆಲ್ ಕೋಶದ ನೂರಾ ಐವತ್ ಮೂರನೆ ಪುಟದಲ್ಲಿ ' ಎಂಬ ಸಾಲುವಿರುವ ''ಆತ್ಮಶೋಧನೆ " ಕವನದ ಕರ್ತೃ
👉 ವಿ.ಜಿ.ಭಟ್ಟ
೩೦. 'ತನ್ನ ರಾಜಕುಮಾರತನದ ಮೀಸೆಯ ಚಿಗುರು ಕಾಣದ ಹಾಗೆ ನೆರೆದು ' ಎಂದು ಆರಂಭವಾಗುವುದು
👉 ವರ್ಧಮಾನ
------ * --------*------* ------- *--------
🥗*ಹೊಸ ಅಕ್ಷರ ಕಾವ್ಯ* 🥗
ದಿ.19/4/17 ರ ಪ್ರಶ್ನೋತ್ತರಗಳು:5-8
🌺 *B. Kembhavi* 🌺
ಹೊಂದಿಸಿ ಬರೆಯಿರಿ 【1】
1) ಸು.ರಂ. ಎಕ್ಕುಂಡಿ. ಅ) ಪೆದ್ದಂ ಕಥೆಗಳು
2) ವಿ.ಜಿ.ಭಟ್ಟ. ಆ) ಅಂಜೂರ.
3) ಗಂ.ಚಿತ್ತಾಲ. ಇ)ಹಾವಾಡಿಗರ ಹುಡುಗ
4) ಕಂ.ವೆಂ. ರಾ. ಈ)ಕಾಲದ ಕರೆ
ಹೊಂದಿಸಿ ಬರೆಯಿರಿ 【2】
1)ಗಂ. ಚಿತ್ತಾಲ. ಅ)ರಾಣೆಬೆನ್ನೂರು
2)ಸು.ರಂ.ಎಕ್ಕುಂಡಿ. ಆ) ಕಾಂತರಾಜಪುರ
3)ಕ.ವೆಂ.ರಾ. ಇ)ಹನೇಹಳ್ಳಿ.
4)ವಿ.ಜಿ. ಭಟ್ಟ ಈ)ಕಡತೋಕಾ
ಹೊಂದಿಸಿ ಬರೆಯಿರಿ 【3)
೧)ವಿ.ಜಿ.ಭಟ್ಟ. ಅ)ಕಾಮಸೂತ್ರ
೨)ಸು.ರಂ.ಎಕ್ಕುಂಡಿ. ಆ)ಹಳೆಯ ಹರಕು ಚಡ್ಡಿ
೩)ಗಂ. ಚಿತ್ತಾಲ. ಇ)ಹೂಲ ಹೂಪ್
೪)ಕ.ವೆಂ.ರಾ. ಈ)ಅವಧೂತ
ಹೊಂದಿಸಿ ಬರೆಯಿರಿ【1】
🎯 ಇ,ಅ,ಈ,ಆ
[ ಹೊಂದಿಸಿ ಬರೆಯಿರಿ【2】
🎯 ಇ,ಅ,ಆ,ಈ
ಹೊಂದಿಸಿ ಬರೆಯಿರಿ【3】
🎯 ಆ,ಈ,ಅ,ಇ
*ಪ್ರಶ್ನೆಗಳಿಗೆ ಉತ್ತರಿಸಿ*
🔷ಆತ್ಮಶೋಧನೆ ಮಾಡಿದ ಭಟ್ಟರಿಗೆ ಆತ್ಮ ಸಿಕ್ಕದ್ದು ಎಲ್ಲಿ?🎯 ಕಿಟೆಲ್ ಕೋಶದ ೧೫೩ನೆ ಪುಟದಲ್ಲಿ.
🔷 ಯಾವುದರ ಮೇಲೆ ಕವನ ಬರೆಯಲು ಕವಿಪತ್ನಿ ಸವಾಲು ಹಾಕಿದಳು?
🎯 ಅರುಣನ ಹಳೆಯ ಹರಕು ಚಡ್ಡಿ
🔷ಮತ್ಸರ ಕವನದಲ್ಲಿ ಬೀಸಿದ ಕೆಟ್ಟಗಾಳಿ ಯಾವುದು ?
🎯 ಪುಂಡಿಯ ಕೆಟ್ಟನೋಟ.
🔷ಎಂತಹ ಕವನಗಳನ್ನು ಬರೆಯುವಲ್ಲಿ ಸು.ರಂ. ಎಕ್ಕುಂಡಿ ಪ್ರಸಿದ್ದರು?
🎯 ಕಥನ ಕವನ
🔷ಅವಧೂತ ಯಾರು?
🎯 ಬಾಲಮುನಿ ಶುಕಾಚಾರ್ಯ
🔷 ಧರೆಗೆ ಮೀಯಲು ಬಂದವರಾರು?
🎯 ಏಳು ದೇವಕನ್ನಿಕೆಯರು.
🔷 ದೇವಕನ್ನಿಕೆಯರು ಲಜ್ಜೆಯಿಂದ ನೀರಾಟ ಬಿಟ್ಟಿದ್ದೇಕೆ?
🎯 ನಗ್ನದೇಹಿ ಶುಕನ ನೋಡಿ.
🔷ಶುಕನ ಭಾವ ಹೇಗಿತ್ತು?
🎯 ಪವನದಂತೆ ನಿರ್ಲಿಪ್ತಭಾವ.
🔷ಗಂ. ಚಿತ್ತಾಲರ ಅಣ್ಣ ಖ್ಯಾತಸಾಹಿತಿ ಅವರು ಯಾರು?
🎯 ಯಶವಂತ ಚಿತ್ತಾಲ
🔷ಗಂ. ಚಿತ್ತಾಲರು ಕನ್ನಡ ಸಾಹಿತ್ಯದ ಯಾವ ಕಾಲಘಟ್ಟದ ಸಾಹಿತಿ?
🎯 ನವೋದಯ
🔷 ಗಂ. ಚಿತ್ತಾಲರ ಕವನದ ಆಶಯದಂತೆ ಕಾಮದ ಉದ್ದೇಶ ಏನಾಗಿರಬೇಕು?
🎯 ನವಜೀವದ ಹುಟ್ಟು.
🔷ವಿ.ಜಿಭಟ್ಟರ ಪೂರ್ಣ ಹೆಸರೇನು?
🎯 ವಿಷ್ಣು ಗೋವಿಂದಭಟ್ಟ
🔷ಗೋಡೆ ಕವನದ ಅಂಶವೇನು?
🎯 ನೆರೆಮನೆ ಬಗ್ಗೆ ವಿಡಂಬನೆ.
🔷ಆತ್ಮಶೋಧನೆ ಕವನದಲ್ಲಿ ಕವಿಯನ್ನು ಬಾ ಎಂದು ಕರೆದವರಾರು?
🎯 ಕಪಾಟಿನಲ್ಲಿರುವ ಹೊತ್ತಿಗೆ
🔷ಹರಕು ಚಡ್ಡಿ ಕವನಕ್ಕೆ ಪ್ರೇರಣೆ ಯಾರು?
🎯 ಭಿಕ್ಷುಕ
🔷 ಮೀನುಪೇಟೆ ಕವನದಲ್ಲಿ ನೊಂದಜೀವ ಯಾವುದಕ್ಕಾಗಿ ತವಕಿಸುತಿತ್ತು?
🎯 ಸುಖಸ್ವಪ್ನದರ್ಶನಕ್ಕಾಗಿ
🔷ಅವಧೂತ ಯಾವ ಪ್ರಕಾರದ ಕವನವಾಗಿದೆ?
🎯 ಕಥನಕವನ
🔷 ಹೂವಿಗಿಂತ ಹಗುರವಾದುದು ಯಾವುದು?
🎯 ಹೂ ತುಂಬಿದ ಮರದ ನೆರಳು
🌟 *MDC GROUP*🌟
ಅಕ್ಷರ ಹೊಸ ಕಾವ್ಯ
ಪಿ.ಲಂಕೇಶ
ಮೊದಲನೆಯ ಹಂತದ ಪ್ರಶ್ನೆಗಳು : ಬಿ.ಎಸ್.ಕೆ.
1.ನಗರ ಪ್ರಜ್ಞೆಯ ಕವಿಗಳು ಯಾರೆಂದು ಪಿ.ಲಂಕೇಶ ಹೇಳಿದ್ದಾರೆ.
✍ಉತ್ತರ✔
ಕೆ.ಎಸ್.ನರಸಿಂಹ ಸ್ವಾಮಿ ಮತ್ತು ಎ.ಕೆ.ರಾಮಾನುಜನ್.
2.ಸಾಂಕೇತಿಕವೂ,ಸೂಕ್ಷ್ಮವೂ, ಆದ ಕವನಗಳನ್ನು ರಚಿಸಿದವರು ಯಾರು?
✍ಉತ್ತರ✔
ರಾಮಚಂದ್ರ ಶರ್ಮ.
3.ಗುಂಪಿಗೆ ಸೇರದ ಕವನ
ಅ.ಸುಮೂಹರ್ತ (1967)
ಆ.ಹತ್ತೊಂಬತ್ತು ಕವನಗಳು.(1967)
ಇ.ಔರಂಗಜೇಬ.(1967)
ಈ.ಮುಖವಾಡಗಳು.(1968)
✍ಉತ್ತರ ✔
ಮುಖವಾಡಗಳು (1968) ರಲ್ಲಿ ರಚಿತವಾದುದು.
4.ಚಿಗುರು ಮೊಲೆಗಳ ಕಂಡು ಚಿಗುರು ಚಿಗುರಲೆ ಇಲ್ಲ"
ಈ ಸಾಲು ಬರುವ ಕವನ ಯಾರದು? ಯಾವುದು?
✍ಉತ್ತರ✔
ಚಂದ್ರಶೇಖರ ಕಂಬಾರ
ಹೇಳತೇನೆ ಕೇಳ.
5.ಕಂಬಾರರ ಮಾವೊತ್ಸೆ ತುಂಗ ಕವನದಲ್ಲಿ
ಮಾವೊತ್ಸೆ ಯಾವುದರ ವಿರುದ್ದ ಧನಿ ಎತ್ತಿದ.
✍ಉತ್ತರ✔
ಶತಮಾನಗಳ ಅಸಮಾನತೆಯ ವಿರುದ್ದ.
6.ಕುರಿಗಳು ಸರ್ ಕುರಿಗಳು ಏನನ್ನು ಕುರಿತು ರಚಿತವಾಗಿರುವ ಕವನ?
✍ಉತ್ತರ✔
ರಾಜಕೀಯ ವಿಡಂಬನೆಯ ಕುರಿತು.
7."ಬಡಿದು ಬಾರಿಸಿ ಪಾಂಚಜನ್ಯ ಮೊಳಗಿ
ಕಣ್ಣೆದಿರು ಸತ್ತು ಸಾಯದ ಹೆಣದ ಮೆರವಣಿಗೆ'"
ಈ ಸಾಲು ಬರುವ ಕವನ ಬರೆದವರು ಯಾರು?
✍ಉತ್ತರ✔
ಗೋಪಾಲಕೃಷ್ಣ ಅಡಿಗ.
8. ಗುಂಪಿಗೆ ಸೆರದನ್ನು ಆರಿಸಿ ಬರೆಯಿರಿ.
ಅ.ಬಿ.ಟಿ.ಲಲಿತನಾಯಕ.
ಆ.ಸಿದ್ದಲಿಂಗಯ್ಯ.
ಇ.ಕೆ.ಹೆಚ್.ಶ್ರೀನಿವಾಸ್.
ಈ.ಕೆ.ಎಸ್.ನಿಸಾರ ಅಹಮದ್.
✍ಉತ್ತರ✔
ಕೆ.ಎಸ್.ನಿಸಾರ ಅಹಮದ್.
ಇಲ್ಲಿ ಉಳಿದವರು ರಾಜಕೀಯದಲ್ಲಿ ಪ್ರವೇಶ ಪಡೆದವರು ಚುನಾಯಿತರಾಗಿ ಆಯ್ಕೆ ಆದವರು.
9.
ಅ.ಸಂಸ್ಕಾರ.
ಆ.ಮುಸ್ಸಂಜೆಯ ಕಥಾಪ್ರಸಂಗ.
ಇ.ಅವಧೇಶ್ವರಿ.
ಈ.ನಿಗೂಢ ಮನುಷ್ಯರು.
✍ಉತ್ತರ✔
ನಿಗೂಢ ಮನುಷ್ಯರು ( ನೀಳ್ಗಥೆ)
ಉಳಿದವುಗಳು ಕಾದಂಬರಿಗಳು.
10.
ಅ.ವಿ.ಜಿ.ಭಟ್ಟ.
ಆ.ಗಂಗಾಧರ ಚಿತ್ತಾಲ.
ಇ.ಎಚ್.ಎಸ್.ಬಿಳಿಗಿರಿ.
ಈ.ಶಂಕರ ಮೊಕಾಶಿ ಪುಣೇಕರ.
✍ಉತ್ತರ✔
ಶಂಕರ ಮೊಕಾಶಿ ಪುಣೇಕರ
ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು
ಉಳಿದವರು ಪಡೆದಿಲ್ಲ.
11.ಹೆಬ್ಬಾಳದ ಶಿವಯೋಗಿಗಳು ಯಾರು?
✍ಉತ್ತರ ✔
ಅಶದುಲ್ಲಾ ಖಾತ್ರಿ.
12.ಬಿಚ್ಚಿದ್ದವು : ಸುಖ ನೆನಪುಗಳ ಬುತ್ತಿ : ; ಕಳೆದು ಹೋದ : -----.
✍ಉತ್ತರ✔
ಸಖಸಖಿಯರ ಮುತ್ತಿ.
13." ಹಣ್ಣು ಕಾಯಿಯ ಚೌಡಿ,ಕರಿಯವ್ಗೆ ಹೋತ.
ಈ ಸಾಲು ಬರುವ ಕವನ ಯಾರದು?
✍ಉತ್ತರ✔
ಪಿ.ಲಂಕೇಶ.
14.ನಿವೇದಿತಾ ದೇಶಪಾಂಡೆ ಹೆಸರಲ್ಲಿ ಕವಿತೆ ರಚಿಸಿದವರು ಯಾರು?
✍ಉತ್ತರ✔
ಕೆ.ಪಿ.ಪೂರ್ಣಚಂದ್ರ ತೇಜಸ್ವಿ.
15. ಗಾಜುಗನ್ನಡಿಯ ಪಾರದರ್ಶಕ"
ಎಂಬ ಮಾತು ಹೆಣ್ಣಿನ ಯಾವ ಅವಸ್ಥೆಯ ತಿಳಿಸುತ್ತದೆ.
✍ಉತ್ತರ.✔
ಹೆಣ್ಣಿನ ಬಂಧನದ ವ್ಯವಸ್ಥೆ.
16.ಯಾರಿಲ್ಲಿಗೆ ಬಂದರು ಕವನದಲ್ಲಿ.
ಮೈ ಕಂಪಿಸುತ್ತಿರುವುದು, ಮೈಬೆವರಿರುವುದು,ಹಣೆಯಲ್ಲಿ ಕೆಂಪು ಕೆದರಿರುವುದು.
ಈ ಸೂಚನೆಗಳು ಏನನ್ನು ವ್ಯಕ್ತಪಡಿಸುತ್ತವೆ.
✍ಉತ್ತರ✔
ಗಂಡು ಹೆಣ್ಣಿನ ಸಮಾಗಮ
ಅವರಿಬ್ಬರೂ ಜೊತೆ ಇರುವುದರ ಸೂಚನೆ.
17. ✔
ಅದ್ವಾನಿಜಿಗೊಂದು ಕಿವಿಮಾತು-1991.
ಕುಮಾರ ಗಂಧರ್ವ- 1992.
ಒಂದು ಕ್ಷಣ- 1988.✔
18.ಪಕ್ಕದ ಮನೆಯಲ್ಲಿ : ಆಪ್ರೀಕ : : ಎದುರು ಮನೆಯಲ್ಲಿ :
✍ಉತ್ತರ✔
ಜರ್ಮನಿ.
19.ಮುಸುಂಬಿ : ಬಣ್ಣದ ಚಿಟ್ಟೆ : : ನೈದಿಲೆ :
✍ಉತ್ತರ✔
ಸೇವಂತಿಗೆ.
20.ಮೊಕಾಶಿ ಪುಣೇಕರ ಕವನದಲ್ಲಿ ಮೂವರು ತಾಯಿಂದರು ಯಾರು?
✍ಉತ್ತರ✔
ಸಾಕು ತಾಯಿ.
ದತ್ತ ತಾಯಿ.
ಹೆತ್ತ ತಾಯಿ.
21.ತರಕಲು ಪದದ ಅರ್ಥ ತಿಳಿಸಿ.
✍ಉತ್ತರ✔
ಒರಟಾದುದು, ಬಿರುಸು.
22.ಹೊತ್ತು ಹೋಗದ ಮುನ್ನ
ಮೃತ್ಯು ಮುಟ್ಟದ ಮುನ್ನ.
ಈ ಸಾಲು ಬರುವ ಕವನ ಬರೆದ ಕವಿ ಯಾರು?.
✍ಉತ್ತರ ✔
ಜಿ.ಎಸ್.ಶಿವರುದ್ರಪ್ಪ.
23.✔
೧.ಹೃದಯಗೀತ- ಹಲವು ಪೆದ್ದನೆಂದರು,ಕೆಲರು ಬುದ್ದನೆಂದರು.
೨.ಕಾಮ್ರೇಡ್ ವಿಮರ್ಶಕ- ಕಣ್ಣಿಗೆ ಇಲ್ಲವೇ ಇಲ್ಲವು ಅಂದವ.
೩.ಸ್ವಾಗತ- ಸದ್ದಿರದೆ ನೀರೊಳಗೆ ಬರೆದ ಬಾಳಿಗೆ ಗೇಣು.
೪.ಆತ್ಮಶೋಧನೆ- ಯತಿ ಗಹಗಹಿಸಿದನು ಹೇಳಿದ ಕೊನೆಗೆ ನಡೆ ಮನೆಗೆ.
24. ತಪ್ಪಾದುದನ್ನು ಗುರುತಿಸಿ.
ಅ.ಸುಂಕೇಸರ.
ಆ.ಸಂಜೆಗತ್ತಲು.
ಇ.ಕರ್ಮ.
ಈ.ಪಾಡು.
✍ಉತ್ತರ✔
ಪಾಡು.
25.ಶಿಲ್ಪಶಾಸ್ತ್ರದ ಎಷ್ಟನೇ ಸೂತ್ರ ಹೇಳಲಾಗಿದೆ? ಎಂದು ರಾಮಾನುಜನ್ ಹೇಳಿದ್ದಾರೆ.
✍ಉತ್ತರ✔
ಮೂವತ್ತೇರಡನೇ ಸೂತ್ರ.
26.ಯಾರ ದೃಷ್ಟಿಯಲ್ಲಿ ಮಾನವನು "ಜನ್ಮತಃ ಪಾಪಿ"
✍ಉತ್ತರ✔
ಎಲಿಯೆಟ್.
27.ಸಾಕ್ರೇಟಿಸ್ ,ಪ್ಲೇಟೊ,ಸಿದ್ದಾರ್ಥ, ಹೆಸರುಗಳು ಬರುವ ಕವನ ಯಾವುದು?
✍ಉತ್ತರ✔
ಕಿವಿಮಾತು.
28.
ಅ.ನವನೀರದ
ಆ.ನಂದನ.
ಇ.ದಿ ಕ್ಯಾಪ್ಟನ್.
ಈ.ರಾಗಜಯಂತಿ.
✍ಉತ್ತರ✔
ಅವಧೇಶ್ವರಿ.
29.
ಅ.ಭಾವಜೀವಿ.
ಆ.ಎರಡು ದಡ.
ಇ.ನೆಲಮುಗಿಲು.
ಈ.ಬಾವಲಿ.
✍ಉತ್ತರ✔
ಬಾವಲಿ(ಯು.ಆರ.ಅನಂತಮೂರ್ತಿ)
30.
ಅ.ಗಂಗಾಧರ ಚಿತ್ತಾಲ.
ಆ.ಜಿ.ಎಸ್.ಎಸ್.
ಇ.ಚೆನ್ನವೀರ ಕಣವಿ.
ಈ.ಕುವೆಂಪು.
✍ಉತ್ತರ✔
ಕುವೆಂಪು.
✍ಬಾಲಚಂದ್ರ.ಎಸ್.ಕೆ.
🔅ಚಿತ್ತರಗಿ ಗ್ರೂಪ್ 🔅
💐💐💐💐💐💐ಸಿರಿಗನ್ನಡಂ ಗೆಲ್ಗೆ,ಸಿರಿಗನ್ನಡಂ ಬಾಳ್ಗೆ.👏👏👏👏👏 ಸರ್ವರಿಗೂ ಶರಣು ಶರಣಾರ್ಥಿಗಳು.
✍🏼✍🏼✍🏼
೧ ಹೊಂದಿಸಿ ಬರೆಯಿರಿ.
'ಅ 'ವಿಭಾಗ
ಅ.ಗೋಪಾಲ ಕೃಷ್ಣ ಅಡಿಗ
ಆ.ಚಂದ್ರಶೇಖರ ಪಾಟೀಲ್
ಇ.ವೇಣುಗೋಪಾಲ ಸೊರಭ
ಈ.ಸುಮತೀಂದ್ರ ನಾಡಿಗ
ಉ.ಚಂದ್ರಕಾಂತ ಕುಸನೂರು
ಬಿ ವಿಭಾಗ
೧.ಗಾಂಧಿ ಸ್ಮರಣೆ ೨.ಸುಂಕೇಶ್ವರ
೩.ಕಪ್ಪು ದೇವತೆ
೪.ಕೂಪ ಮಂಡೂಕ
೫.ಕಿವಿಮಾತು
ಆಯ್ಕೆ
A.೨೩೪೫೧
B.೩೨೫೪೧
C.೪೧೫೩೨
D.೫೩೨೪೧
🌼🌸ಉತ್ತರ:c✅
✍🏼✍🏼೨.ಹೊಂದಿಸಿ ಬರೆಯಿರಿ
'ಅ 'ವಿಭಾಗ
ಅ.ಕೆ.ಎಸ್ ನರಸಿಂಹಸ್ವಾಮಿ
ಆ.ಜಿ.ಎಸ್ ಶಿವರುದ್ರಪ್ಪ
ಇ.ಚೆನ್ನವೀರ ಕಣವಿ
ಈ.ಎ.ಕೆ ರಾಮಾನುಜನ್
ಉ.ಕೆ.ಎಸ್.ನಿಸಾರ್ ಅಹಮದ್
'ಬಿ'ವಿಬಾಗ
೧.ಗತಿಬಿಂಬ
೨.ಹೊಕ್ಕಳಲ್ಲಿ ಹೂವಿಲ್ಲ
೩.ಶಿಲಾಲತೆ
೪.ನೆನದವರ ಮನದಲ್ಲಿ
೫.ಭಾವ ಜೀವಿ
ಆಯ್ಕೆಗಳು.
A.೧೨೩೪೫
B.೩೧೫೨೪
C.೩೪೨೧೫
D.೧೫೪೩೨
🌸🌼ಉತ್ತರ:B✅
✍🏼✍🏼೩.ಹೊಂದಿಸಿ ಬರೆಯಿರಿ.
'ಅ'ವಿಭಾಗ
ಅ.ಸರ್ವಮಂಗಳ
ಆ.ವೈದೇಹಿ
ಇ.ಪ್ರತಿಭಾ ನಂದಕುಮಾರ
ಈ.ಬಿ.ಟಿ.ಲಲಿತಾ ನಾಯಕ್
ಉ.ಉತ್ತನೂರು ರಾಜಮ್ಮ
'ಬಿ'ವಿಭಾಗ
೧.ಅಜ್ಜನ ತೋಪು
೨.ತಿಳಿದವರೆ ಹೇಳಿ
೩.ಗೋಕಾಕ ಕವನಗಳು
೪.ಬಯಲು
೫.ಗೊಂಬೆ
🌼🌸ಆಯ್ಕೆಗಳು.
A.೧೩೨೪೫
B.೩೨೪೫೧
C.೪೩೨೧೫
D.೫೨೪೩೧
🌼🌸ಉತ್ತರ:D✅
✍🏼✍🏼೪.ಹೊಂದಿಸಿ ಬರೆಯಿರಿ.
'ಅ'ವಿಭಾಗ
ಅ.
ಪವನದಂತೆ ನಿರ್ಲಿಪ್ತ ಶುಕನು ಬಯಲ ದೇಹಿಯಾಗಿ ನಿಮ್ಮ ಚಿತ್ರತನುರಾಗಲಿಪ್ತ ದೃಷ್ಟಾರ ವ್ಯಾಸಯೋಗಿ.
ಆ.
ಹುಷಾರಾಗಿ,ಗೆಲುವಾಗಿ ಮಗೂನ್ನ ಬದಲಾಯಿಸಿ ಹೇಳುತ್ತಾಳೆ ಇವನು ನನ್ನ ತಮ್ಮ.
ಇ.
ಮೂಡಿದನು ಸೂರ್ಯ ಆಕಾಶ ಭೂಮಿ ತೊಡೆ ಕೆಂಪಬಿಡಿಸಿ ನನ್ನ ನಿನ್ನ ದೇಹದಾತ್ಮದ ಬಿಗುವು ಸಡಲಿತು ತೆಕ್ಕೆ.
ಈ.
ಅಮ್ಮ ವಸ್ತ್ರ ಹರುಕು ನೀಡಿ ಅಂದ. ಇಲ್ಲವಪ್ಪಾ ಹೋಗು ಇನ್ನೊಂದು ದಿನ ಕೊಡುವೆ.
ಉ.
ಟಿಕ್.ಟಿಕ್.ಟಿಕ್.ಟಿಕ್
ಎಲ್ಲಿ ಇತ್ತೀ ವಾಚು.
'ಬಿ 'ವಿಭಾಗ
೧.ಪ್ರೀತಿ ಮತ್ತು ಕರ್ತವ್ಯ
೨.ಬೂರ್ಶ್ವ
೩.ಹಳೆಯ ಹರಕು ಚೆಡ್ಡಿ
೪.ಹಿಮಗಿರಿಯ ಕಂದರ
೫.ಅವಧೂತ
🌸🌸ಆಯ್ಕೆಗಳು.
A.೩೧೨೩೪
B.೪೩೨೧೫
C.೪೫೩೨೧
D.೧೨೩೪೫
🌸🌼ಉತ್ತರ:B✅
✍🏼✍🏼೫.ಹೊಂದಿಸಿ ಬರೆಯಿರಿ.
' ಅ'ವಿಭಾಗ
ಅ. ಅರ್ಧ ತೆರೆದ ಬಾಗಿಲು
ಆ.ಗತಿಬಿಂಬ
ಇ.ಪ್ರಹಾರ
ಈ.ಅವಧೇಶ್ವರಿ
ಉ.ಕರೀಭಂಟ ಮತ್ತಿತರ ಕಥೆಗಳು.
'ಆ' ವಿಭಾಗ
೧.ವಿಚಾರ ವಿಮರ್ಶೆ
೨.ಕಾದಂಬರಿ
೩.ಕಥಾಸಂಕಲನ
೪.ನಗೆಬರಹಗಳು
೫.ನಾಟಕ ಸಂಗ್ರಹ
🌸🌸ಆಯ್ಕೆಗಳು.
A.12345
B.31425
C.43215
D.12435
🌼🌸ಉತ್ತರ:B✅
✍🏼✍🏼೬.ಹೊಂದಿಸಿ ಬರೆಯಿರಿ.
ಅ.ಗುಣಮುಖ
ಆ.ಮಂಜು ಕವಿದ ಸಂಜೆ
ಇ.ಚಿತ್ರ ಸೂರ್ಯ
ಈ.ಅಕ್ಕ
ಉ.ಹುಳಿ ಮಾವಿನ ಮರ
'ಬಿ 'ವಿಭಾಗ
೧.ಕಥಾ ಸಂಕಲನ
೨.ನಾಟಕ
೩.ಕಾದಂಬರಿ
೪.ಆತ್ಮಕಥೆ
೫.ಕಾವ್ಯ ಸಂಕಲನ
🌸🌸ಆಯ್ಕೆಗಳು.
A.21534
B.23514
C.12354
D.12345
🌸🌼ಉತ್ತರ:A✅
✍🏼✍🏼✍🏼
೭. ಹೊಳೆ ಸಾಲಿನ ಮರ ಕವನ ಸಂಕಲನ ಇವರದು.
೧.ಸಿದ್ಧಲಿಂಗ ಪಟ್ಟಣ ಶೆಟ್ಟಿ
೨.ಕೆ.ವಿ.ರಿರುಮಲೇಶ್
೩.ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ
೪.ಸು.ರಂ.ಎಕ್ಕುಂಡಿ
🌼🌸ಉತ್ತರ:೩✅
✍🏼✍🏼೮. "ಅಲ್ಲಿ ಹೋದವನಧೂತ ಕಾಣೀರೆ,ನಗ್ನ ದೇಹ ತಾಳಿ.ದೇಚಕನ್ನಿಕೆಯರವನ ನೋಡಿದರು ನಮೋ ಎಂದು ಹೇಳಿ"ದ ಕವಿ
೧.ಜಿ.ಎಸ್.ಶಿವರುದ್ರಪ್ಪ
೨.ಕೆ.ಎಸ್.ನಿಸಾರ ಅಹಮದ್
೩.ಪಿ.ವೆಂಕಟರಮಣಾಚಾರ್ಯ
೪ಸು.ರಂ.ಎಕ್ಕುಂಡಿ.
🌸🌼ಉತ್ತರ:೪✅
✍🏼✍🏼೯.ಕೊಡೆಗಳು,ಕುಂಟಾ ಕುಂಟಾ ಕುರವತ್ತಿ ಇವು ಇವರ ನಾಟಕಗಳು.
೧.ಚಂದ್ರ ಶೇಖರ ಕಂಬಾರ
೨.ಕೆ.ಹೆಚ್ ಶ್ರೀನಿವಾಸ
೩.ಹಾ.ಮ.ನಾಯಕ್
೪.ಚಂದ್ರಶೇಖರ ಪಾಟೀಲ್
🌼🌸ಉತ್ತರ:೪✅
✍🏼✍🏼✍🏼೧೦."ಎದ್ದೇಳಿ ಎಚ್ಚರಗೊಳ್ಳಿ ಎಂದು ಸಂದಣಿಯಲ್ಲಿ ಅಬ್ಬರಿಸಿ ಕೂಗಿತೊಂದು ವಾಣಿ" ಇದು ಈ ಕವನದ ಸಾಲು.
೧.ಕವಿತಾವೇಶ
೨.ಹೇಳತೇನ ಕೇಳ
೩.ಸಾವು
೪.ಬೆಳಗು
🌸🌼ಉತ್ತರ:೧✅
✍🏼✍🏼✍🏼೧೧."ದಿನವೂ ಪಾಠ ಒಪ್ಪಿಸಿ ಒಪ್ಪಿಸಿ ಆಗ ಸೂರ್ಯನ ಸುತ್ತ ಭೂಮಿ ಸುತ್ತುವುದೆ ನಿಜವಾಗಿ ಬಿಟ್ಟಂತೆ ಈಗ ಉದೂ ನಿಜವಾಗಿಬಿಟ್ಟರೆ?" ಇದು ಈ ಕವನದ ಸಾಲು.
೧.ಕಾಗೆ
೨.ಗುಳ್ಳೆಗಳು
೩.ಚಿಟ್ಟೆ ಮತ್ತು ಮೇಷ್ಟು
೪.ವಿಷಾದ ಯೋಗ
🌼🌸ಉತ್ತರ:೩✅
✍🏼✍🏼೧೨."ಪ್ರಾಯದ ಲಹರಿಗೆಲ್ಲಿ,ಯಾವುಸು ತೀರ, ಯಾವ ನೆಲೆ, ಯಾವ ಗುರಿ"ಈ ಕವನದ ಸಾಲು.
೧.ಬೋಳು ಮರ
೨.ವರ್ಧಮಾನ
೩.ನಾಸಿಯಾ
೪.ಅತಿಥಿ
🌼🌸ಉತ್ತರ:೨✅
✍🏼✍🏼✍೧೩".ಗುಂಡು ಹಾಕೋ,ಗೋಪಿ ಅಂದ್ರೇ ನಂಗೆ ಸಾಕಪ್ಪ ಕಾಫಿ ಅಂತಾನೆ ಗುಂಡಾಮೃತ ಬಂದ ಕೂಡಲೇ ಹಿಂದಾ ನೋಡದೇ ಓಡುತ್ತಾನೆ".ಇದು ಈ ಕವನದ ಸಾಲು
೧.ಪಾಡು
೨.ಗೊಂಬೆ
೩.ಮಿಲರೇಪ
೪.ಗೋಪಿ ಮತ್ತು ಗಾಂಡಲೀನ
🌸🌼ಉತ್ತರ:೪✅
✍🏼✍🏼೧೪."ಜನನ ಮರಣಾ ದೈವಧೋರಣಾ ಕಾರಣ ಶಿವನೇ ಬಲ್ಲ.ಹುಟ್ಟಿಗೊಮ್ಮೆ ಸಿಕ್ಕರೆ ಸಾಕಯ ಬಾಯಿಗಿಷ್ಟ ಬೆಲ್ಲ" ಇದು ಈಕವನದ ಸಾಲು
೧.ಬಝಾರಗೀತೆ
೨.ಅಜ್ಜನ ತೋಪು
೩.ಜಿನ್
೪.ಇಸ್ರೆಲ್
🌸🌼ಉತ್ತರ:೧✅
✍🏼✍🏼೧೫."ನೀ ಕೊಟ್ಟ ಗುಲಾಬಿ ಬತದತಿ ಎಷ್ಟೋ ದಿವಸ ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈಬಿಸಿ ಮೃದುತ್ವ ರೇಷ್ಮೆಯ ನುಣುಪನ್ನು"ಇದು ಯಾವ ಕವನದ ಸಾಲು
೧.ನನ್ನ ಅವತಾರ
೨.ಉಲೂಪಿ
೩.ನಾಗರತ್ನ
೪.ಸೀಮಂತನಿ
🌼🌸ಉತ್ತರ:೨✅
✍🏼✍🏼೧೬."ಬೆಳೆದ ಮಗ ಹೊರಲಿ ನೊಗ,ಕೇಳಿ ಬಿಡುವೆನೆ" ಎಂದು ಕೊನೆಗೊಳ್ಳುವ ಕವನ?
೧.ಸೋಮಾರಿ
೨.ಆತ್ಮಶೋದ
೩.ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ
೪.ಭೂತ
🌸🌼ಉತ್ತರ:೩✅
✍🏼✍🏼೧೭ಕೆ.ಹೆಚ್.ಶ್ರೀನಿವಾಸ್:ಗುಳ್ಳೆಗಳು::ಡಿ.ಎ.ಶಂಕರ್:_______
೧.ಮನೆ
೨.ಗಂಗಮಾಯಿ
೩.ಅವಳು
೪.ಸಾವು
🌼🌸ಉತ್ತರ:೪✅
✍🏼✍🏼೧೮.ಕೆರಡಗೆ ನೀರನು ಕೆರೆಗೆ ಚೆಲ್ಲಿ:ಕಥಾ ಸಂಕಲನ::ಮುಸ್ಸಂಜೆಯ ಕಥಾಪ್ರಸಂಗ:_______
೧.ಕಬನ ಸಂಕಲನ
೨.ಕಾದಂಬರಿ
೩.ನಾಟಕ
೪.ಪ್ರಬಂಧ
🌼🌸ಉತ್ತರ:೨✅
✍🏼✍🏼೧೯.ದಾಂಪತ್ಯ ಗೀತೆ:ಸುಮತೀಂದ್ರ ನಾಡಿಗ::ರಸಗಂಗೆ:_____
೧.ಮಂಗೇಶ ನಾಡಕರ್ಣಿ
೨.ಜಿ.ಎಸ್.ಸಿದ್ಧಲಿಂಗಯ್ಯ
೩.ಪಿ.ಲಂಕೇಶ
೪.ಅರವಿಂದ ನಾಡಕರ್ಣಿ
🌸🌼ಉತ್ತರ:೨✅
✍🏼✍🏼೨೦.ಜೈ.ಜೈ.ಜೈ.ಪುಷ್ಪಕವಿ:ಪುಷ್ಪ ಕವಿಯ ಪರಾಕು::ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ:____
೧.ಅವ್ವ
೨.ಅವಳು
೩.ಅಕ್ಕ ತಮ್ಮ
೪.ವಿಚಿತ್ರ
🌸🌼ಉತ್ತರ:೧✅
✍🏼✍🏼೨೧."ಚಂದ್ರನುಗರಿಗೆ ತಾರೆ:ಚಂದ್ರಕಾಂತ ಕುಸನೂರು::ಗಗನದ ಬಡವಿಯ ನೀಲಿ ಸೀರೆ ಅಲ್ಲಲ್ಲಿ ಹರಿದು ಇಣುಕುತ್ತಿದೆ:________
೧.ಶಿವರುದ್ರಪ್ಪ
೨.ಜಂಯತ್ ಕಾಯ್ಕಿಣಿ
೩.ಪಿ.ಲಂಕೇಶ
೪.ಹಾ.ಮ.ನಾಯಕ
🌼🌸ಉತ್ತರ:೨✅
✍🏼✍🏼✍🏼೨೨.ಬಿರುಕು:ಸರ್ವ ಮಂಗಳಾ::ಚಿತ್ರಕಾರ:_______
೧.ಕೆ.ಹೆಚ್.ಶ್ರೀನಿವಾಸ
೨.ಸಿದ್ಧಲಿಂಗಯ್ಯ
೩.ವೇಣುಗೋಪಾಲ
೪.ಡಿ.ಎ.ಶಂಕರ್
🌼🌸ಉತ್ತರ:೧✅
✍🏼✍🏼೨೩.ತಿಳಿದವರೇ ಹೇಳಿ ಕವನದ ಲೇಖಕಿ
೧.ವೈದೇಹಿ
೨.ಉತ್ತನೂರು ರಾಜಮ್ಮ
೩.ಪ್ರತಿಭ ನಂದಕುಮಾರ
೪.ಸರ್ವಮಂಗಳಾ
🌼🌸ಉತ್ತರ:೧✅
✍🏼✍🏼೨೪.ಇದು ಎಚ್.ಗೋವಿಂದಯ್ಯನವರ ಕವನ
೧.ಕಾಮ
೨.ತುಂಬಿ ಕೊಳ್ಳುತ್ತಾಳೆ
೩.ಅಪ್ಪನಿಗೆ ಒಂದು ಪತ್ರ
೪.ತೆಂಗು
🌸🌼ಉತ್ತರ:೩ ✅
✍🏼✍🏼೨೫.ಇದು ಕವನ ಸಂಕಲನವಾಗಿದೆ.
೧.ಜೋಕುಮಾರ ಸ್ವಾಮಿ
೨.ಮುಸುಕು_ನಸುಕು
೩.ಕರಿಭಂಟ ಮತ್ತಿತ್ತರ ಮೂರು ನಾಟಕಗಳು
೪.ಕುಂಟಾ ಕುಂಟಾ ಕುರವತ್ತಿ
🌼🌸ಉತ್ತರ:೨✅
✍🏼✍🏼೨೬.ಎಚ್ .ಎಸ್ ಶಿವಪ್ರಕಾಶರ ಕವನದ ಸಾಲು ಇದು.
೧.ಎಷ್ಟೆಂದರೂ ಇವರು ನಮ್ಮವರು
೨.ಹಾಲಪಾತ್ರೆಗೆ ಬಿದ್ದ ಇರುವೆಗಳ ಮೇಲತ್ತಿ
೩.ಕನ್ನಡಿ ನನ್ನಹಾಗೆ ಕನ್ನಡಿ ನನ್ನ ಹಾಗೆ
೪.ನಿನ್ನಕ್ಕನ ರಾತ್ರಿ ಕಳಿಸು
🌸🌼ಉತ್ತರ:೩✅
✍🏼✍🏼೨೭.ಹಣ್ಆಗಬೇಕು ಮಗು,ಮೈಯಲ್ಲಾ ಮಾಗಿ ಹಣ್ಣಿನ ಸುಕ್ಕು ಬರುವವರೆಗೆ ಪಕ್ವತನ ಬಿರಿದ ಬಾಳೆ ಹಣ್ಣಿದೆಯಲ್ಲ ಅದರ ಹಾಗೆ ಕೊಂಚ ಬಾಗಬೇಕು._ಈ ಕವನದ ಸಾಲು ಇದು
೧.ಮಗು ಮತ್ತು ಹಣ್ಣುಗಳು
೨.ಮಿಲರೇಪ
೩.ಪುಷ್ಪಕವಿಯ ಪರಾಕು
೪.ಪ್ರೀತಿ ಮತ್ತು ಕರ್ತವ್ಯ
🌼🌸ಉತ್ತರ:೧✅
✍🏼✍🏼 ೨೮.ಗೋಪಾಲ ಕೃಷ್ಣ ಅಡಿಗರ ಈ ಕಾವ್ಯಕ್ಕೆ 'ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ' ಬಂದಿದೆ.
೧.ನನ್ನ ಅವತಾರ
೨.ವರ್ಧಮಾನ
೩.ಹಿಮಗಿರಿಯಕಂದರದಲ್ಲಿ
೪.ಕೂಪ ಮಡೂಕ
🌸🌼ಉತ್ತರ:೨✅
✍🏼✍🏼೨೯."ಕಾವ್ಯದ ಬಗ್ಗೆ ತಿಳಿದವರೇ ಹೇಳಿ.ನನಗೆ ಕಾವ್ಯ ಗೊತ್ತಿಲ್ಲ.ತಿಳಿಸಾರು ಗೊತ್ತು"._ಇದು ಇವರ ಕವನದ ಸಾಲು.
೧.ಸರ್ವಮಂಗಳ
೨.ವೈದೇಹಿ
೩.ಎಚ್ ಎಸ್.ಶಿವಪ್ರಕಾಶ
೪.ಸಿದ್ಧಲಿಂಗಯ್ಯ
🌼🌸ಉತ್ತರ:೨✅
✍🏼✍🏼೩೦".ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತ್ವಾಟಕೆ ನೀರಿಲ್ಲ
ಚಂಡೂವಿನ ತ್ವಾಟಕ್ಕೆ ನೀರಿಲ್ಲ
ಬೀದಿಯ ನಲ್ಲೀಲಿ ನೀರಿಲ್ಲ" __ಇದು ಈ ಕವನದ ಸಾಲು.
೧.ತುಂತುರುಗಳು
೨.ಕವಿತಾವೇಶ
೩.ಮಣ್ಣೀನ ವಾಸನೆ
೪.ಅಲ್ಲೆ ಕುಂತವರೆ
🌼🌸ಉತ್ತರ:೪✅
💐ಅಕ್ಷರ ಹೊಸ ಕಾವ್ಯ💐
೨೯ ರಿಂದ ೩೨ ರವರೆಗೆ.
ಪ್ರಶ್ನೆಗಳು: ವಿಜಯಲಕ್ಷ್ಮೀ
೦೧.ಹೊಂದಿಸಿ ಬರೆಯಿರಿ.
1.ಚಂದ್ರಶೇಖರ ಕಂಬಾರ್- ಅ.ಅತಿಥಿ
2.ಕೆ.ಎಚ್.ಶ್ರೀನಿವಾಸ- ಆ.ಹೆಣ್ಣು
3.ಸಿದ್ದಲಿಂಗಪಟ್ಟಣಶೆಟ್ಟಿ -ಇ.ನಾ ಗರತಿ
4.ಚಂದ್ರಶೇಖರಪಾಟೀಲ -ಈ.ವಿಷಾದಯೋಗ
✅1_ಇ 2.ಈ 3.ಆ 4.ಅ
೦೨. ಹೊಂದಿಸಿ ಬರೆಯಿರಿ.
1.ಘೊಡಗೆರಿ- ಅ.ಕೆ.ಎಚ್.ಶ್ರೀನಿವಾಸ.
2.ಕಾನುಗೋಡು -ಆ.ಚಂದಶೇಖರಪಾಟಿಲ್
3.ಯಾದವಾಡ -ಇ.ಚಂದ್ರಶೇಖರ ಕಂಬಾರ
4.ಹತ್ತೀಮತ್ತೂರು -ಈ. ಸಿದ್ದಲಿಂಗಪಟ್ಟಣಶೆಟ್ಟಿ
✅1.ಇ 2.ಅ 3.ಈ 4.ಆ
೦೩. ಹೊಂದಿಸಿ ಬರೆಯಿರಿ.
1 ಹೋರಿ -ಅ.ಸಿದ್ದಲಿಂಗಪಟ್ಟಣಶೆಟ್ಟಿ
2 ಬೋಳುಮರ -ಆ. ಚಂದ್ರಶೇಖರ ಕಂಬಾರ
3 ಚಿತ್ರಕಾರ -ಇ.ಕೆ.ಎಚ್.ಶ್ರೀನಿವಾಸ.
4.ಗುಳ್ಳೆಗಳು -ಈ.ಚಂದ್ರಶೇಖರ ಪಾಟೀಲ
✅೧-ಆ,೨-ಈ,೩-ಅ,೪-ಇ
೦೪.ಗುಂಪಿಗೆ ಸೇರದ ಪದ ಆರಿಸಿ.
1.ಕೊಡೆಗಳು
2.ಅಪ್ಪ.
3.ಗೋಕರ್ಣದ ಗೌಡಸಾನಿ
4.ತಕರಾರಿನವರು
✅ತಕಾರಾರಿನವರು
೦೫.ಗುಂಪಿಗೆ ಸೇರದ ಪದ.
1ಜೋಕುಮಾರ
2ಹೇಳತೇನಕೇಳ
3 ನೆನಪ ಗಂದರ್ವರು
4 ಗಂಗಾಮಾಯಿ
✅ನೆನಪ ಗಂದರ್ವರು
೦೬. ಗುಂಪಿಗೆ ಸೇರದ ಪದ
1 ಕಾಡುಕುದರೆ
2 ಸಿರಿಸಂಪಿಗೆ
3 ಹರಕೆಯ ಕುರಿ
4 ಸಾವಿರದ ನೆರಳು
✅ಸಾವಿರದ ನೆರಳು
೦೭.ಸಿಂಗಾರವ್ವ ಮತ್ತು ಅರಮನೆ ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ
1.ಕವನ
2.ಕಥೆ
3.ಕಾದಂಬರಿ
4.ನಾಟಕ
✅ನಾಟಕ
೦೮.ಇದರಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಕವನ ಅಲ್ಲದ್ದು.
1.ನಾನು
2.ಹೆಣ್ಣು
3.ಗಾಂಧಿ ಸ್ಮರಣೆ
4.ಮಾತು
✅ 3.ಗಾಂಧೀ ಸ್ಮರಣೆ
೦೯.ಇದರಲ್ಲಿ ಚಂಪಾರವರ ಕವನ ಅಲ್ಲದ್ದು ಯಾವದು?
1.ವಿಚಿತ್ರ
2.ಐವತ್ತರ ಅಡಿಗರು
3.ಆಚೆ ಮೊನ್ನೆಯ ಜನರು
4.ಚಿತ್ರಕಾರ
✅ಚಿತ್ರಕಾರ
೧೦.ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ___
✅೨೦೧೦
೧೧.ಕೇ.ಸಾ.ಅ.ಪ್ರಶಸ್ತಿ ಪಡೆದ ಕಂಬಾರರ ಕೃತಿ_______
✅ ಸಿರಿಸಂಪಿಗೆ
೧೨.ಕಂಬಾರರ ಯಾವ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.
✅ ಹಂಪಿ ಕನ್ನಡ ವಿಶ್ವವಿದ್ಯಾಲಯ
೧೩.ಬಲ ಇಲ್ಲದವನ ___ ಬಡಿದಾಂಗ
✅ ನೆಲಾ
೧೪.ಅವನ ಕೆನ್ನಿಯ ಒಳಾಗ____ ಹೊಳೆದಾನು
ಕಣ್ಣಾಗ ಹುಣ್ಣಿಮಿ___
✅ಸೂರ್ಯದೇವ,,ಚಂದ್ರಾಮರಾ
೧೫."ಬಲೆ ಕಠಿಣ ಕವಿ ಜನ್ನ! ಆ ಯಶೋಧರ ಚರಿತೆ ? "
ಈ ಸಾಲು ಬರುವ ಕವನ ಯಾವುದು ?
✅ ದೇವರ ಬಂಗಾರದ ಕುದುರೆ
೧೬.'ದುಷ್ಟಾ ನಿನಗೆ ಕೆತ್ತಿಸಿ ಬಡದೇನು ಗೂಟಾ'
ಈ ಸಾಲಿನೊಂದಿಗೆ ಆರಂಭವಾಗುವ ಕವನ ಯಾವದು?
✅ಮಾವುತ್ಸೆ ತುಂಗನಿಗೆ
೧೭.ರೂಪಾಯಗಲ ಕುಂಕುಮದಾಕಿ ಎಂದು ಯಾರನ್ನು ವರ್ಣಿಸಲಾಗಿದೆ?
✅ ಭಾರತಾಂಬೆ
೧೮.'ಮೊಗಲಾಯಿ ದರ್ಬಾರು ಮೆರೆವ
ಮಾರಾಣಿಯ ನೋಡಿರೇ '
ಎಂಬಲ್ಲಿ ಮಾರಾಣಿ ಎಂದರೆ ಯಾರು? ಕವನ ಯಾವದು?
✅ ದೆಹಲಿ ಕವನ,,ದಿಲ್ಲಿಯೆಂಬ ಕ್ಯಾಬರಿ
೧೯.'ನುಡಿಗೆ ಗರಿ ಮೂಡಿಸಿ ಹಕ್ಕಿ ಹಾರಿಸಿದವನ
ಗಂಗೆಯನು ಬಾ ಎಂದು ಕರೆದು ಎಳೆತಂದವನ'
ಈ ಸಾಲುಗಳು ಯಾರನ್ನು ಕುರಿತು ಹೇಳಿರುವಂತವುಗಳು
✅ ಬೇಂದ್ರೆ
೨೦.ಕವಿ ತನ್ನ ಗೆಳೆಯನಿಗೆ ಎಷ್ಟು ಮಾತುಗಳನ್ನು ಬರೆದಿಟ್ಟುಕೊಳ್ಳಲು ಹೇಳುತ್ತಾರೆ?
✅ ನಾಲ್ಕು
೨೧.ಆಚೆಮೊನ್ನೆಯ ಜನರು ಯಾರು
✅ ಆ ಮನೆಯ ಆ ಮುದಿಯ ಈ ಮನೆಯ ಈ ಮುದಿಯ
೨೨.ಗಂಗಮಾಯಿ ಕವನದಲ್ಲಿ ಕಂಬಾರರು ಯಾವುದರ ಚಿತ್ರಣವನ್ನು ನೀಡುತ್ತಾರೆ?
✅ ಕೆರೆಯ
೨೩.ಮಲೆನಾಡಿನ ಮನೆಯ ಪರಿಸರವನ್ನು ಪರಿಚಯಿಸುವ ಕೆ.ಎಚ್.ಶ್ರೀನಿವಾಸ ರ ಕವನ ಯಾವದು?
✅ ಕಾನುಗೋಡು ಮನೆಯಿಂದ
೨೪.ಗುಳ್ಳೆ ಗಳು ಕವನದಲ್ಲಿ ಯಜಮಾನನಿಗೆ ಬಂದ ಹೆಂಡತಿಯ ಪರಮಾನ ಯಾವುದು?
✅ ರೀ, ಒಲೆ ಮೇಲೆ ಹಾಲಿಟ್ಟಿದ್ದೇನೆ ಉಕ್ಕದಂತೆ ಸ್ವಲ್ಪ ನೋಡಿಕೊಳ್ಳಿ.
೨೫.ಗುಳ್ಳೆಗಳು ಯಾವುದರ ಸಂಕೇತವಾಗಿವೆ?
✅ಸೃಷ್ಟಿ, ಸ್ಥಿತಿ,ಲಯದ ಸಂಕೇತ
೨೬.ಕವಿಗೆ ಯಾವಾಗ ವಿಷಾದಯೋಗ ಪ್ರಾಪ್ತವಾಗುತ್ತದೆ?
✅ಯಕ್ಷಗಾನದ ಪಾತ್ರ ಮುಗಿಯುತ್ತಿದ್ದಂತೆ
೨೭."ಹಿಂಡ ದನಗೊಳಳಗ ದ್ಯಾಮವ್ವ ಕೋಣದಾಂಗ ಅವನಿದ್ದ ವಾರಿಗಿಯವರೊಳಗ"
ಇಲ್ಲಿ ಅವನು ಯಾರು?
✅ ರಾಮಗೊಂಡ
೨೮."ಈ ವಿಚಿತ್ರಕೆ ನಮಿಸೊ ಮಂಕುತಿಮ್ಮ" ಎಂಬ ಸಾಲಿನೊಂದಿಗೆ ಕೊನೆಗೊಳ್ಳುವ ಕವನ ಯಾವುದು?
✅ ವಿಚಿತ್ರ ಕವಿ: ಚಂಪಾ
೨೯.ಚಂಡೆಸಪ್ಪಳ ಕೇಳಿ ಗೊಂದಲಾಪುರವಾಸಿನಿ ಈ ಸುವಾಸಿನಿ
ಇದು ಯಾವ ಕವನದ ಸಾಲು.
✅ಅಡಿಗರು
೩೦.ಲಂಕೇಶಪತ್ರಿಕೆ:ಪಿ.ಲಂಕೇಶ :: ಸಂಕ್ರಮಣ:___?
✅ ಚಂದ್ರಶೇಖರ ಪಾಟೀಲ (ಚಂಪಾ)
💐 *ಅಕ್ಷರ ಹೊಸ ಕಾವ್ಯ* 💐
*ಸಿಂಹಾವಲೋಕನ*
*೪೧ರಿಂದ ೫೦ರವರೆಗೆ*
✍ *ಕುಬೇರನಾಯ್ಕ.ಎಸ್.*✍
೧. ಎಚ್.ಎಸ್.ಶಿವಪ್ರಕಾಶ್ ರವರ 'ಸಿಂಹಾವಲೋಕನ'ದಲ್ಲಿ ಕೊನೆಗೆ ಉಳಿಯುವವರು.
✅ ಚೂರಾದ ಕನ್ನಡಿ.
೨. ಮುಟ್ಟದೆ ಮುಟ್ಟಿಸಿಕೊಳ್ಳದೆ, ಮುರಿಸಿಕೊಳ್ಳದೆ, ಮಾಗದೆ ತೀರ ಕೊರಡಾಗಿ ತಲುಪಿದ ನಿಸ್ಸಂಗಿ.
✅ ಗೋದತ್ತೆ.
೩. ವೈದೇಹಿ ಹೇಳುವ ಗೆಳೆತಿಯ ಗುಟ್ಟು ಯಾವುದು?
✅ ಪ್ರೀತಿ ಹುಟ್ಟಿದ ರೀತಿ.
೪. ಪ್ರಿಯಕರನ ನುಡಿಯು ________ ಉದುರು ನುಡಿಯಂತೆ.
✅ ಬಾಗಾಳು ಹೂ
೫. ಹೊಂದಿಸಿ ಬರೆಯಿರಿ.
೧) ಆಕಾಶವಾಣಿ - ಎ) ಪ್ರತಿಭಾನಂದ ಕುಮಾರ್
೨) ದಲಿತ & ರೈತ ಚಟುವಟಿಕೆ - ಬಿ) ಜಯಂತ್ ಕಾಯ್ಕಿಣಿ
೩) ಜಾನಪದ ಸಾಹಿತ್ಯ & ದಲಿತ ಅನುಭವ - ಸಿ) ಸರ್ವಮಂಗಳ
೪) ಎನ್.ಜಿ.ಇ.ಎಫ್. - ಡಿ) ವೈದೇಹಿ.
೫) ನೀನಾಸಂ - ಇ) ಅಬ್ದುಲ್ ರಶೀದ್.
೬) ಮಾಧ್ಯಮ ವೇದಿಕೆ - ಎಫ್) ಎಚ್.ಗೋವಿಂದಯ್ಯ.
೭) ಹೆಸ್ಟ್ ಫಾರ್ಮಸ್ಯೂಟಿಕಲ್ - ಜಿ) ಸಿದ್ದಲಿಂಗಯ್ಯ.
✅೧-ಇ, ೨-ಎಫ್, ೩-ಜಿ, ೪-ಎ, ೫-ಡಿ, ೬-ಸಿ, ೭-ಬಿ.
೬. "ಬೆವರು ನುಂಗಿದ ಮೈಯಿ, ಬಯಲ ಹೀರಿ ಹೀರಿ ಕುಳಿವೋದ ಕೆನ್ನೆಗಳು" ಈ ಲಕ್ಷಣಗಳು ಇವರದು
✅ಮರುಳಶಂಕರದೇವ.
೭. ವೈದೇಹಿ ಹೇಳುವ ಕೆಂಪು ಸೂರ್ಯನ ಚಿತ್ರದ ಸಂಕೇತ.
✅ಹೃದಯ(❤).
೮. ಹೊಂದಿಸಿ ಬರೆಯಿರಿ.
೧) ಪಕ್ವತನ - ಎ) ನಿಂಬೆಹಣ್ಣು
೨) ಕೊಬ್ಬು - ಬಿ) ಸೇಬು
೩) ಕುಗ್ಗು - ಸಿ) ಅಪರೂಪ
೪) ಸರಿಗಾತ್ರ - ಡಿ) ಬಾಳೆಹಣ್ಣು
೫) ಅಂಜೂರ - ಇ) ಮೂಸಂಬಿ
೬) ತನಿರಸದಖನಿ - ಎಫ್) ಎಲಚಿ
೭) ಬೆಲೆಯ ರಾಕೆಟ್ಟು - ಜಿ) ಚಕೋತ
೮) ಎಲ್ಲರಿಗೂ ದಕ್ಕುವ - ಎಚ್) ದಾಳಿಂಬೆ.
✅ ೧-ಡಿ, ೨-ಜಿ, ೩-ಎ, ೪-ಇ, ೫-ಸಿ, ೬-ಎಚ್, ೭-ಬಿ, ೮-ಎಫ್.
೯. 'ಒಮ್ಮೊಮ್ಮೆ ಹಿಂಡಾಗಿ ಗಾಳಿಯಲಿ ಅರಳೆ ತೇಲುವಂತೆ ತೇಲಿ' ಇದ್ದುದು.
✅ ಮೋಡಗಳು(☁☁☁☁)
೧೦. 'ಅವ್ವ ಕೊಟ್ಟ ಮುತ್ತುಗಳು ಕೆನ್ನೆ ಮೇಲೆ ಇನ್ನೂ ಇವೆ'. ಇದು ಯಾರ ಕವನದ ಸಾಲುಗಳು
✅ಎಚ್.ಗೋವಿಂದಯ್ಯ.
೧೧. 'ನೋಡಬಾರದು ಚೀಲದೊಳಗನು' ಈ ಕವನದಲ್ಲಿ ಲೇಖಕಿಯ ಪ್ರಕಾರ ಚೀಲ ಎಂದರೆ.
✅ ಹೆಣ್ಣಿನ ಮನಸ್ಸು.
೧೨. ಕಾಪುರುಷ ಎಂದರೆ.
✅ ಹೀನಪುರುಷ.
೧೩. ಜಯಂತ್ ಕಾಯ್ಕಿಣಿಯವರ 'ಎಚ್ಚರ' ಕವನದಲ್ಲಿ ಕನಸಿಗೂ ನನಸಿಗೂ ಇರುವ ಅಂತರ ಯಾವುದು?
✅ ಕಣ್ಣು(👁).
೧೪. ಮೊಟ್ಟ ಮೊದಲ ನೋಟದಲ್ಲೇ ಪ್ರೇಮ ಉಕ್ಕಿದ್ದು ಇವರ ನಡುವೆ.
✅ ಎರಡು ಬಸ್ಸುಗಳ ನಡುವೆ.
೧೫. ಕುಕ್ಕುಡಮ್ಮ ಒಲಿಯಲೆಂದು ಮಾಡಿದ ನೈವೇದ್ಯ.
✅ ಪಾಯಸ.
೧೬. 'ನಿನ್ನ ಅಪ್ಪ ಅಮ್ಮ ಮೊದಲು ಸುಖ ಕಂಡೋರಲ್ಲ ಅವರನ್ನು ಸಿಟ್ಟಾಗದೆ ಆನಂದದಲ್ಲಿಡು' ಈ ಸಾಲುಗಳು ಬರುವ ಕವನ.
✅ಅಜ್ಜಿ ಕವಿತೆ.
೧೭. 'ಸಮಗಾರ ಭೀಮವ್ವ' ಎಂಬ ಕವನ ಎಚ್.ಎಸ್.ಶಿವಪ್ರಕಾಶರ ________ & ______ ಎರಡನ್ನೂ ತೋರಿಸುತ್ತದೆ.
✅ ಶಕ್ತಿ & ದೌರ್ಬಲ್ಯ.
೧೮. ಸರ್ವಮಂಗಳ ಇವರ ಅನುಭವ ಕವನವಾಗಲು _____ ಗಳನ್ನು ಅವಲಂಬಿಸಿದೆ.
✅ನೆನಪು.
೧೯. 'ಕನಸು ಕಂಡಿದ್ದೀಗ ಕಣ್ಣು ಮುಂದಿನ ನೋಟ' ಈ ಸಾಲಿನಿಂದ ಪ್ರಾರಂಭವಾಗುವ ಕವನ ಇವರದು.
✅ ಎಚ್.ಎಸ್.ಶಿವಪ್ರಕಾಶ (ಮಿಲರೇಪ)
೨೦. ಕಣ್ಮರೆಯಾದ ಶಿವಯೋಗಿ ಆಶದುಲ್ಲಾ ಖಾತ್ರಿವಲಿ ಅವರಿಗಾಗಿ ಬರೆದ ಪದ್ಯವಿದು.
✅ಹೆಬ್ಬಾಳು.
೨೧. 'ಇಲ್ಲಿ ಹಸಿರೋ ಹಸಿರು ಹುಡುಗಿ
ಕತ್ತರಿಸಿಟ್ಟಂತೆ ಕಾಡುಗಳು' ಈ ಕವನ ಇವರದು.
✅ಅಬ್ದುಲ್ ರಶೀದ್(ಮೈಸೂರಿಂದ ಮಡಿಕೇರಿ).
೨೨. "ಬೆರಳು ಎರಡರ ಮಧ್ಯೆ ಸಿಗರೇಟು ಕಂಪಿಸಿತ್ತೇ?
ಕಣ್ಣ ಮೂಲದಲ್ಲಿ ಸೂರ್ಯ ಚಂದ್ರ ತುಳುಕುತ್ತಿತ್ತೇ" ಈ ಕವನದ ಹೆಸರು.
✅ಹೆಸರು ಕೊಡಲಿ(ಹಾ.ಮ.ಕನಕ)
೨೩. 'ಎಷ್ಟೋ ಬಣ್ಣ ಸೇರಿ ಬಿಳಿಯ ಬಣ್ಣ ತುಯಾರಾಗಬೇಕು. ಎಷ್ಟೋ ___ ವರ್ತಿಸಿ ಒಂದು ನಗು'.
✅ಸ್ನಾಯು.
೨೪. 'ಅನ್ನ ನೀಡದೆ ಹೋದ ನೂರಾರು ದೇವರು
ಹೋದಾವು, ಬಿದ್ದಾವು, ಪಾಳುಬಾವಿ'. ಈ ಕವನದ ಸಾಲುಗಳು ಇವರದು-
✅ ಸಿದ್ದಲಿಂಗಯ್ಯ(ಅಲ್ಲೇ ಕುಂತವರು).
೨೫. ಸರ್ವಮಂಗಳ ಕವನಗಳಿಗೆ ಸಂಬಂಧಿಸಿದಂತೆ ಹೊಂದಿಸಿ ಬರೆಯಿರಿ.
೧) ಬುಗುರಿಯಂತೆ ಬಿದ್ದಾಗ - ಎ) ಅಹಲ್ಯಾ ಭಾವ.
೨) ಮೈಗೆ ಮೈ ಬೆಸುಗೆ - ಬಿ) ಅನಸೂಯಭಾವ.
೩) ತೊಗಲಿಗೆ ತೊಗಲು - ಸಿ) ಬಿರುಕು.
✅ ೧-ಬಿ, ೨-ಸಿ, ೩-ಎ.
[19/5 12:57 PM] TMBK: ⚜ಅಕ್ಷರ ಹೊಸ ಕಾವ್ಯದ ಕವಿಗಳು ಮತ್ತು ಅವರ ಕಾವ್ಯಗಳು⚜
🦋ಪೇಜಾವರ ಸದಾಶಿವರಾಯ.
🌹ನಾಟ್ಯೋತ್ಸವ.
🦋ಕೆ.ಎಸ್.ನರಸಿಂಹಸ್ವಾಮಿ🦋
✍ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ.
✍ ಸುವರ್ಣ ಮಧ್ಯಮ.
✍ಗಡಿಯಾರದಂಗಡಿಯ ಮುಂದೆ.
✍ತೆರೆದ ಬಾಗಿಲು.
🦋ಗೋಪಾಲಕೃಷ್ಣ ಅಡಿಗ🦋
✍ನನ್ನ ಅವತಾರ.
✍ಪುಷ್ಪಕವಿಯ ಪರಾಕು.
✍ಹಿಮಗಿರಿಯ ಕಂದರ.
✍ಭೂತ.
✍ಭೂಮಿಗೀತ.
✍ಕೂಪ ಮಂಡೂಕ.
✍ಶ್ರೀರಾಮನವಮಿಯ ದಿವಸ.
✍ವರ್ಧಮಾನ.
✍ಚಿಂತಾಮಣಿಯಲ್ಲಿ ಕಂಡಮುಖ.
🦋ಪಿ.ವೆಂಕಟರಮಣಾಚಾರ್ಯ🦋
✍ಉಪೋದ್ - ಘಾತ.
✍ಬದಲಾವಣೆ.
✍ಕವಿ ವಿಜ್ಞಾನಿಗೆ.
✍ನುಸಿಗೆ.
🦋ವಿ.ಜಿ.ಭಟ್ಟ 🦋
✍ಗೋಡೆ.
✍ಮತ್ಸರ.
✍ಭಟ್ಟಿ ಇಳಿಸಿದ ಪ್ರೇಮ.
✍ಆತ್ಮಶೋಧನೆ.
✍ಸಂಶಯ.
✍ಹಳೆಯ ಹರಕು ಚೆಡ್ಡಿ.
🦋ಸು.ರಂ.ಎಕ್ಕುಂಡಿ🦋
✍ಮೀನುಪೇಟೆ.
✍ಅವಧೂತ.
🦋ಗಂಗಾಧರ ಚಿತ್ತಾಲ🦋
✍ಕಾಮಸೂತ್ರ.
✍ಭೀತಿ - 1.
✍ಭೀತಿ - 2.
🦋ಕ.ವೆಂ.ರಾಜಗೋಪಾಲ🦋
✍ಹೂ ತುಂಬಿದ ಮರದ ನೆರಳು.
✍ಹೂಲಹೂಪ್.
🦋ಎಚ್.ಎಸ್.ಬಿಳಿಗಿರಿ.🦋
✍ಕಾಮ್ರೇಡ್ ವಿಮರ್ಶಕ.
✍ತುಂತುರುಗಳು.
✍ಸೋಮಾರಿ.
✍ಐದು ಕಾಲಿನ ಮೊಂಡು ಕೊಂಡಿಯ ಆರು ಚೇಳುಗಳು.
🦋ರಾಮಚಂದ್ರ🦋
✍ಹೃದಯಗೀತ.
✍ಏಳು ಸುತ್ತಿನ ಕೋಟೆ.
✍ಪಾಂಡು ಮಾದ್ರಿ.
✍ಅಮೇರಿಕನ್ ಟೂರಿಸ್ಟ್.
✍ಜಯನಗರದ ಹಿರಿಯ ಪ್ರಜೆಗಳು.
✍ಚೈನಾದ ಒಂದು ಹಳೆಯ ಕತೆ.
🦋ಜಿ.ಎಸ್.ಶಿವರುದ್ರಪ್ಪ🦋
✍ಸಂಜೆ ದಾರಿ.
✍ಮುಂಬೈ ಜಾತಕ.
✍ಒಂದು ಸಂಜೆ.
✍ತೆಂಗು.
✍ಮಬ್ಬಿನಿಂದ ಮಬ್ಬಿಗೆ.
🦋ಶಂಕರ ಮೋಕಾಶಿ ಪುಣೇಕರ🦋
✍ಮಾಯಿಯ ಮೂರು ಮುಖಗಳು.
✍ಗಂಧಕೊರಡು.
✍ಮುಂಬೈ ಜೀವನ.
✍ಗುರುರಾಯ.
🦋ಚೆನ್ನವೀರ ಕಣವಿ🦋
✍ ಮಣ್ಣಿನ ವಾಸನೆ.
✍ಎರಡು ದಡ.
✍ರಂಜನಾ.
✍ಅಂತೂ ಕೊನೆಗೆ ಬಂತು ಮಳೆ.
🦋ಎ.ಕೆ.ರಾಮಾನುಜನ್🦋
✍ಕಲೆ ಮತ್ತು ಜೀವನ ಸೌಂದರ್ಯ.
✍ಬುದ್ದಿವಂತರಿಗೆ ಕನಸು ಬಿದ್ದರೆ.
✍ಜಪಾನಿ ಶೈಲಿಯ ಋತುಸಂಹಾರದಿಂದ.
✍ಅದರಲ್ಲಿ ಇದು.
✍ಅಪ್ಪ ಮಗ.
✍ಕಾಮ.
✍ವಲಸೆ ಬಂದ ಕಾಡು.
✍ಆ ಹಕ್ಕಿ ಬೇಕಾದರೆ.
✍ವಾಸನೆ.
✍ಕುಂಟೋಬಿಲ್ಲೆ.
✍ ಜಿನ್.
✍ಪಕ್ಕದ ಮನೆಯಲ್ಲಿ ಉಪನಿಷತ್ತು.
✍ಒಂದು ಕ್ಷಣ.
✍ಉಳಿದಿದ್ದು.
✍ಧ್ಯಾನ ಫಲಿಸಿದರೆ.
✍ನಿಮಗೂ ಗೊತ್ತು ಇಂಥಾ ಜನ.
🦋 ಮಂಗೇಶ ನಾಡಕರ್ಣಿ🦋
✍ ಸಂಜೆ ಆಯಿತು.
🦋 ಜಿ.ಎಸ್. ಸಿದ್ದಲಿಂಗಯ್ಯ.
✍ ಮಿಥಿಳೆಗಿಲ್ಲಿಂದಲೇ ಮಾರ್ಗವೇನು ಗುರು.
🦋 ಅರವಿಂದ ನಾಡಕರ್ಣಿ 🦋
✍ಬಝಾರಗೀತ.
🦋ಚಂದ್ರಕಾಂತ ಕುಸನೂರು 🦋
✍ ಕೆಲವು ಹಾಯಕು ಪದ್ದತಿ ಕವನಗಳು.
✍ಕರ್ಮ.
✍ಬಿಂಬ ಪ್ರತಿಬಿಂಬ.
✍ಸುಂಕೇಸರ.
✍ಚಿತ್ರಗಳು.
✍ಸಂಜೆಗತ್ತಲು.
🦋ಯು.ಆರ್.ಅನಂತಮೂರ್ತಿ
✍ ಮತ್ತೆ ಮಳೆ ಹೊಯ್ಯುತಿದೆ.
✍ಲೀಡಾ ಮತ್ತು ಹಂಸರೂಪಿಯಾಗಿ ಬಂದ ಸಾಯಿಸ್.
✍ಪಾಡು.
✍ಪ್ರೀತಿ ಮತ್ತು ಕರ್ತವ್ಯ.
✍ಅದ್ವಾನಿಜೀಗೊಂದು ಕಿವಿಮಾತು.
✍ಅರ್ಚಿಬಾಲ್ಡ್ ಮ್ಯಾಕ್ ಲೀಷ್ ಎನ್ನುವಂತೆ.
✍ ಕುಮಾರ ಗಂಧರ್ವ.
✍ಗಾಂಧಿಯ ಮೆಟ್ಟುಗಳು.
🦋ಯರ್ಮುಂಜ ರಾಮಚಂದ್ರ.
✍ರೋಗಿಯ ಚಿಂತೆ.
✍ಯಾರಿಲ್ಲಿಗೆ ಬಂದರು ಕಳೆದಿರುಳು.
ಮುಂದುವರೆಯಿವುದು🔜
✍✍ ಬಾಲಚಂದ್ರ.ಎಸ್.ಕೆ.
🌹ಚಿತ್ತರಗಿ ಗ್ರೂಪ್.
[19/5 12:58 PM] TMBK: [19/5 11:21 AM] +91 96112 70087: ೧. ಚಿಂತಾಮಣಿಯಲ್ಲಿ
ಕಂಡ ಮುುಖ' ಇದು ಯಾರ ಕವಿತೆ ?
ಅ)ವಿ.ಜಿ.ಭಟ್
ಬ)ಗೋಪಾಲಕೃಷ್ಣ ಅಡಿಗ
ಕ) ರಾಮಚಂದ್ರ ಶರ್ಮ
ಡ) ಚಂದ್ರಕಾಂತ ಕುಸನೂರ
೨. 'ಮುಂಬೈ ಜೀವನ' ಕವಿತೆಯ ಕತೃ ?
ಅ) ಜಿ.ಎಸ್.ಶಿವರುದ್ರಪ್ಪ
ಬ)ಜಿ.ಎಸ್. ಸಿದ್ದಲಿಂಗಯ್ಯ
ಕ) ವಿ.ಜಿ.ಭಟ್ಟ
ಡ) ಎಚ್.ಎಸ್. ಶಿವಪ್ರಕಾಶ್
೩) ಇದು ಪಿ.ಲಂಕೇಶ ರ ಕವಿತೆ
ಅ) ಅಪ್ಪ-ಮಗ
ಬ)ಕಪ್ಪು ದೇವತೆ
ಕ) ಅವ್ವ
ಡ) ಬಯಲು
೪) ಇದು ಕಂಬಾರರ ಕವಿತೆ ಅಲ್ಲ
ಅ) ಗಂಗಾಮಾಯಿ
ಬ) ನಾ ಗರತಿ
ಕ) ಬೋಳುಮರ
ಡ) ಹೇಳತೇನ ಕೇಳ
೫) 'ಸಖಿಗೀತ' ಇದು ಇವರ ಕವಿತೆ..
ಅ) ಬಿ.ಆರ್. ಲಕ್ಷ್ಮಣರಾವ್
ಬ) ಎಚ್.ಗೋವಿಂದಯ್ಯ
ಕ) ಸರ್ವಮಂಗಳ
ಡ) ಬಿ.ಟಿ. ಲಲಿತಾನಾಯಕ
೬) ಜಯಂತ ಕಾಯ್ಕಿಣಿ ಅವರ ಕವಿತೆ
ಅ) ಮುಖವಾಡ
ಬ) ತಿಳಿದವರೇ..... ಹೇಳಿ
ಕ) ಇಸ್ರೇಲ
ಡ) ಅಜ್ಜೀ ಕವಿತೆ
೭) ಇದು ಅಡಿಗರ ಕವಿತೆ ಅಲ್ಲ...
ಅ) ಉಲೂಪಿ
ಬ) ನನ್ನ ಅವತಾರ
ಕ) ಭೂತ
ಡ) ವರ್ಧಮಾನ
೮) 'ನಾಸಿಯಾ ' ಕವಿತೆಯ ಕತೃ....
ಅ) ಡಿ.ಎ.ಶಂಕರ
ಬ) ಕೆ.ವಿ. ತಿರುಮಲೇಶ
ಕ) ಪೂರ್ಣಚಂದ್ರ ತೇಜಶ್ವಿ
ಡ) ಕೆ.ನ.ಶಿವತೀರ್ಥನ್
೯) ಇದು 'ಪ್ರತಿಭಾ ನಂದಕುಮಾರ್' ರ ಕವಿತೆ.....
ಅ) ಅಮ್ಮನ ಗುಡ್ಡ
ಬ) ಗೆಳತಿಯ ಗುಟ್ಟು
ಕ) ಅಲ್ಲಮಪ್ರಭು
ಡ) ನಾವು ಹುಡುಗಿಯರೇ ಹೀಗೆ
೧೦) ಇದು 'ಅಬ್ದುಲ್ ರಶೀದ'ರ ಕವಿತೆ....
ಅ) ಅವಳು
ಬ) ಇಸ್ರೇಲ್
ಕ) ಗುಳ್ಳೆಗಳು
ಡ) ಹಜ್ ಯಾನ
[19/5 11:40 AM] +91 97391 03444: ೧.ಅಡಿಗರು,೨.ಶಂಕರ ಮೊಕಾಶಿ,೩.ಅವ್ವ,೪.ಬೊಳುಮರ,೫.ಬಿ.ಆರ್ ಲಕ್ಷಮಣ ರಾವ್,೬.ಅಜ್ಜಿ ಕವಿತೆ,೭.ಉಲೂಪಿ,೮.ಕೆ.ವಿ.ತಿರುಮಲೇಶ,೯.ನಾವು ಹಿಡುಗಯರೇ ಹೀಗೆ,೧೦.ಹಜ್ ಯಾನ
[21/5 11:13 PM] TMBK: ⚜ಅಕ್ಷರ ಹೊಸ ಕಾವ್ಯ ⚜
ಲೇಖಕರು : ಪಿ.ಲಂಕೇಶ್.
೧. ಶ್ರೀ ಕೃಷ್ಣ ಆಲನಹಳ್ಳಿ,
🔅ಇವಳು .
🔅ಬೆಳಗು.
🔅ನಿರೀಕ್ಷೆ.
🔅ಊರ್ವಶಿ.
🔅ನನ್ನ ಹಾಡು.
🔅ಚಿಟ್ಟೆ ಮತ್ತು ಮೇಷ್ಟ್ರು.
🔅ಪ್ರಕಟಿಸಲಾಗದ ಪದ್ಯಗಳು.
🔅ಗರತಿಯೊಬ್ಬಳ ಅನಿಸಿಕೆ.
೨.ಶ್ರೀ ಮತಿ ಬಿ.ಟಿ.ಲಲಿತಾನಾಯಕ್.
🔅ವೇದಾವತಿ ನದಿಯಲ್ಲಿ ಮುಳುಗಿದ ಸೂಳೆ.
🔅ಗೋಕಾಕ್ ಕವನಗಳು.
೩. ಉತ್ತನೂರು ರಾಜಮ್ಮ .ವಿ.ಶೆಟ್ಟಿ.
🔅ತುಂಬಿ ಕೊಳ್ಳುತ್ತಾಳೆ.
🔅ಅಜ್ಜನ ತೋಪು.
🔅ಮಲಗು ಬಾ.
೪. ಬಿ.ಆರ್.ಲಕ್ಷ್ಮಣರಾವ್.
🔅ಪೋಟೋಗ್ರಾಪರ್.
🔅ಗೋಪಿ ಮತ್ತು ಗಾಂಡಲೀನಾ .
🔅ಸಖಿಗೀತ.
🔅ವಶೀಕರಣ.
🔅ದಯವಿಟ್ಟು.
1.ಪ್ರಶ್ನೆ ❓
ಹೊಂದಿಸಿ ಬರೆಯಿರಿ.
ಅ. ಮಣ್ಣಿನ ಹಾಡು - ೧. ಕಾದಂಬರಿ.
ಆ. ಗೀಜಗನ ಗೂಡು - ೨. ಕವನ ಸಂಕಲನ.
ಇ. ಕಾಡು - ೩. ಕಥಾಸಂಕಲನ .
✍ ಉತ್ತರ ✔
ಅ. ಮಣ್ಣಿನ ಹಾಡು - ಕವನ ಸಂಕಲನ.
ಆ. ಗೀಜಗನ ಗೂಡು - ಕಥಾಸಂಕಲನ.
ಇ. ಕಾಡು - ಕಾದಂಬರಿ.
2.ಪ್ರಶ್ನೆ ❓
ಅ. ಶ್ರೀ ಕೃಷ್ಣ ಆಲನಹಳ್ಳಿ - ೧. ಚೀಮಂಗಲ.
ಆ. ಬಿ.ಟಿ.ಲಲಿತಾನಾಯಕ್ - ೨. ಆಲನಹಳ್ಳಿ.
ಇ. ಉತ್ತನೂರು ರಾಜಮ್ಮ ಶೆಟ್ಟಿ.- ೩. ತಂಗ್ಲಿ ತಾಂಡ್ಯ.
ಈ. ಬಿ.ಆರ್. ಲಕ್ಷ್ಮಣರಾವ್. - ೪. ಉತ್ತನೂರು.
✍ಉತ್ತರ ✔
ಅ.ಶ್ರೀ ಕೃಷ್ಣ ಆಲನಹಳ್ಳಿ - ಆಲನಹಳ್ಳಿ.
ಆ. ಬಿ.ಟಿ.ಲಲಿತಾನಾಯಕ್- ತಂಗ್ಲಿ ತಾಂಡ್ಯಾ.
ಇ. ಉತ್ತನೂರು ರಾಜಮ್ಮ ಶೆಟ್ಟಿ - ಉತ್ತನೂರು.
ಈ. ಬಿ.ಆರ್.ಲಕ್ಷ್ಮಣರಾವ್- ಚೀಮಂಗಲ.
3.ಪ್ರಶ್ನೆ ❓
ಅ. ಆಲನಹಳ್ಳಿ - ೧. ಕೆಂಗುಲಾಬಿ.
ಆ. ಲಲಿತಾನಾಯಕ್- ೨. ಭುಜಂಗಯ್ಯನ ದಶಾವತಾರ.
ಇ. ಉತ್ತನೂರು ರಾಜಮ್ಮ- ೩. ನಂ ರೂಪ್ಲಿ.
ಈ. ಲಕ್ಷ್ಮಣರಾವ್ - ೪. ಮೊಡಲ ಸೀಮೆ ಬ್ಯಾಸಿಗೆ.
✍ ಉತ್ತರ ✔✔
ಅ. ಆಲನಹಳ್ಳಿ - ಭುಜಂಗಯ್ಯನ ದಶಾವತಾರ.
ಆ. ಲಲಿತಾನಾಯಕ್ - ನಂ. ರೂಪ್ಲಿ.
ಇ. ಉತ್ತನೂರು ರಾಜಮ್ಮ- ಮೂಡಲ ಸೀಮೆ ಬ್ಯಾಸಿಗೆ .
ಈ. ಲಕ್ಷ್ಮಣರಾವ್ - ಕೆಂಗುಲಾಬಿ.
4.ಪ್ರಶ್ನೆ ❓
ಅ. ನನ್ನಹಾಡು - ೧. ಉತ್ತನೂರು ರಾಜಮ್ಮ.
ಆ. ದಯವಿಟ್ಟು- ೨. ಆಲನಹಳ್ಳಿ.
ಇ. ಗೋಕಾಕ್ ಕವನಗಳು- ೩.ಲಕ್ಷ್ಮಣರಾವ್.
ಈ.ಮಲಗು ಬಾ.- ೪.ಲಲಿತಾನಾಯಕ್.
✍ಉತ್ತರ ✔✔
ಅ. ನನ್ನಹಾಡು- ಆಲನಹಳ್ಳಿ.
ಆ. ದಯವಿಟ್ಟು- ಲಕ್ಷ್ಮಣರಾವ್.
ಇ. ಗೋಕಾಕ್ ಕವನಗಳು- ಲಲಿತಾ ನಾಯಕ್.
ಈ.ಮಲಗು ಬಾ - ಉತ್ತನೂರು ರಾಜಮ್ಮ..
5.ಪ್ರಶ್ನೆ ❓
ಗುಂಪಿಗೆ ಸೇರದ ಕವನ.
ಅ.ವಶೀಕರಣ.
ಆ. ಸಖಿಗೀತ.
ಇ.ಮಲಗು ಬಾ.
ಈ. ಗೋಪಿ ಮತ್ತು ಗಾಂಡಲೀನಾ.
✍ಉತ್ತರ ✔✔
ಮಲಗು ಬಾ (ಉತ್ತನೂರು ರಾಜಮ್ಮ ಅವರ ಕವನ)
6.ಪ್ರಶ್ನೆ ❓
ಅ. ಚಿಟ್ಟೆ ಮತ್ತು ಮೇಷ್ಟ್ರು.
ಆ. ಗರತಿಯೊಬ್ಬಳ ಅನಿಸಿಕೆ.
ಇ. ಬೆಳಗು.
ಈ. ಪ್ರಕಟಿಸಲಾಗದ ಪದ್ಯ.
✍ ಉತ್ತರ ✔✔
ಮೇಲಿನ ಎಲ್ಲವೂ ಸರಿ ಶ್ರೀ ಕೃಷ್ಣ ಆಲನಹಳ್ಳಿಯವರ ಕಬನಗಳು.
7.ಪ್ರಶ್ನೆ ❓
ಗರತಿಯೊಬ್ಬಳ ಏಕಾಂತದಲ್ಲಿ ಕಾಡುವ ಕ್ರೂರ ನೆನಪು ಯಾವುದು?.
✍ಉತ್ತರ ✔✔
ಉರಿಗಣ್ಣಿನ ಕರಿಹುಡುಗನ ನೆನಪು.
8.ಪ್ರಶ್ನೆ ❓
ಮುದ್ದಾದ ಮಗು, ದುಷ್ಟಮೃಗದ ಆಕ್ರಮಣಿಕೆ, ಕೆಟ್ಟ ಸ್ವಪ್ನ, ಈ ಪದಗಳ ಬಳಕೆ ಬರುವ ಕವನ ಯಾವುದು? ಯಾರದು?.
✍ ಉತ್ತರ ✔✔
ಗರತಿಯೊಬ್ಬಳ ಅನಿಸಿಕೆ.
ಶ್ರೀ ಕೃಷ್ಣ ಆಲನಹಳ್ಳಿ ಅವರ ಕವನ.
9.ಪ್ರಶ್ನೆ ❓
""ಸೂರ್ಯನ ಸುತ್ತ ಭೂಮಿ ಸುತ್ತುವುದೆ ನಿಜವಾಗಿಬಿಟ್ಟಂತೆ""
ಎಂಬ ಮಾತು ಯಾವುದನ್ನು ಕುರಿತು ಹೇಳಲಾಗಿದೆ.
✍ ಉತ್ತರ ✔✔
"" ಕಂಬಳಿ ಹುಳವೆ ಬಣ್ಣದ ಚಿಟ್ಟೆ ಯಾಗುವುದು ಎಂಬ ಮಾತು ನಿಜವಾಗಿಬಿಟ್ಟರೆ""
ಎಂಬುದನ್ನು ಕುರಿತು ಹೇಳಿದ್ದಾರೆ.
10.ಪ್ರಶ್ನೆ ❓
ಪುರಲೆಕಟ್ಟಿಗೆ ಹೊತ್ತು ರೋಡಿನಲ್ಲಿ ಬರುವಾಗ.
ಅ.ಚಿಟ್ಟೆ ಮತ್ತು ಮೇಷ್ಟ್ರು.
ಆ. ಮಲಗು ಬಾ
ಇ. ವೇದಾವತಿ ನದಿಯಲ್ಲಿ ಮುಳುಗಿದ ಸೂಳೆ.
ಈ. ಪೋಟೋಗ್ರಾಪರ್.
✍ ಉತ್ತರ ✔✔
ವೇದಾವತಿಯಲ್ಲಿ ಮುಳಗಿದ ಸೂಳೆ.
11.ಪ್ರಶ್ನೆ. ❓
ಬಯಕೆ ಉರಿಯುತ್ತಾರೆ.
ಬೆಡಗು ಮೆರೆಯುತ್ತಾರೆ.
ಅ.ಬಿ.ಅರ್ ಲಕ್ಷ್ಮಣರಾವ್.
ಆ. ಶ್ರೀ ಕೃಷ್ಣ ಆಲನಹಳ್ಳಿ.
ಇ.ಉತ್ತನೂರು ರಾಜಮ್ಮ.
ಈ. ಬಿ.ಟಿ.ಲಲಿತಾನಾಯಕ್.
✍ ಉತ್ತರ ✔✔
ಬಿ.ಆರ್.ಲಕ್ಷ್ಮಣರಾವ್.
12.ಪ್ರಶ್ನೆ ❓
ಅ. ಕೆಂಗುಲಾಬಿ.
ಆ.ಮಣ್ಣಿನ ಹಾಡು.
ಇ. ಗೀಜಗನ ಗೂಡು.
ಈ. ಮೂಡಲ ಸೀಮೆ ಬ್ಯಾಸಿಗೆ.
✍ ಉತ್ತರ ✔✔
ಗೀಜಗನಗೂಡು( ಕಥಾಸಂಕಲನ) .
13.ಪ್ರಶ್ನೆ ❓
ಚಲನಚಿತ್ರವಾಗಿ ರಾಷ್ಟ್ರಪ್ರಶಸ್ತಿ ಪಡೆದ ಕಾದಂಬರಿ.
ಅ. ಪರಸಂಗದ ಗೆಂಡೆತಿಮ್ಮ.
ಆ. ಕಾಡು.
ಇ.ಭುಜಂಗಯ್ಯನ ದಶಾವತಾರ.
ಈ. ಮಣ್ಣಿನ ಹಾಡು.
✍ ಉತ್ತರ ✔✔
" ಕಾಡು" .
14.ಪ್ರಶ್ನೆ ❓
ಬಿ.ಟಿ.ಲಲಿತಾನಾಯಕ್ ಕರ್ನಾಟಕ ವಿಧಾನ ಸಭಾ ಪರಿಷತ್ ಸದಸ್ಯರಾಗಿದ್ದ ಅವಧಿ ಯಾವಾಗ.
✍ ಉತ್ತರ ✔✔
1986 - 1992.
15.ಪ್ರಶ್ನೆ ❓
ಟುವಟಾರ ಇದು ಏನು?
ನ್ಯೂಜಿಲೆಂಡ್ ಆದಿವಾಸಿಗಳ ಪುರಾಣದಲ್ಲಿ ಏನೆಂದು ಭಾವಿಸಲಾಗಿದೆ.?
✍ ಉತ್ತರ ✔✔
ಟುವಟಾರ ನ್ಯೂಜಿಲೆಂಡಿನ ಕೆಲವು ದ್ವೀಪಗಳಲ್ಲಿರುವ ಒಂದು ಸರೀಸೃಪ.✅
ನ್ಯೂಜಿಲೆಂಡ ಆದಿವಾಸಿಗಳ ಪುರಾಣದಲ್ಲಿ ಟುವಟಾರ ಒಂದು ಅಗ್ನಿದೇವತೆ. ✅
16.ಪ್ರಶ್ನೆ ❓
ಚಳಿಗಾಲದಲ್ಲಿ ----- ನಿದ್ದೆ.
ಉಸಿರಾಟ------.
ಮೊಟ್ಟೆಯೊಡೆದು ಮರಿ ಹೊರಬರಲು-------.
ಪ್ರಾಯದ ಸೊಕ್ಕೇರಲು------.
✍ ಉತ್ತರ ✔✔
ಚಳಿಗಾಲದಲ್ಲಿ ಐದು(5) ತಿಂಗಳು ನೀಳ ನಿದ್ದೆ.
ಉಸಿರಾಟ ಏಳು(7)ಸೆಕೆಂಡಿಗೊಮ್ಮೆ.
ಮೊಟ್ಟೆಯೊಡೆದು ಮರಿ ಹೊರಬರಲು ಮೂವತ್ತು(30)ತಿಂಗಳು.
ಪ್ರಾಯದ ಸೊಕ್ಕೇರಲು ಐವತ್ತು(50)ವರ್ಷ.
17.ಪ್ರಶ್ನೆ. ❓
ಪೋಟೋಗ್ರಾಪರನಲ್ಲಿ ಕೊನೆಗೆ ಉಳಿಹಯುವವು ಏನು?
✍ಉತ್ತರ ✔✔
ಮಾಸುವ ನೆನಪು ನೆಗೆಟಿವಗಳು ಮಾತ್ರ.
18.ಪ್ರಶ್ನೆ ❓
ಇವಳು ಸಿಕ್ಕಾಗ ಮಾತ್ರ ನಿರ್ಲಿಪ್ತನ ಹಾಗೆ ಜಾರಿಕೊಳ್ಳುವ : ಇವಳು : : ಗದುಗುಡುವ ತುಂಬು ತೊಡೆಗಳ ಕಂದು ಹಾದರದ ನಗೆ ನಕ್ಕಾಗ : ----------.
✍ ಉತ್ತರ ✔✔
ಬೆಳಗು ✅
19.ಪ್ರಶ್ನೆ ❓
ಒಣಮಂತ್ರ ವಟಗುಡುವ ಕಚ್ಚೆಹರುಕ ಯಾರು?
✍ ಉತ್ತರ ✔✔
ಅರವತ್ತರ ಗಡಿ ಮುಟ್ಟಿದ ಶಾನುಭೋಗ.
20.ಪ್ರಶ್ನೆ ❓
ಬುಟ್ಟಿಯೊಳಗೆ ಬುಸುಗುಟ್ಟುತ್ತಿರುವವು ಏನು?
✍ ಉತ್ತರ ✔
ಪ್ರಕಟಿಸಲಾಗದ ಪದ್ಯಗಳು.
21.ಪ್ರಶ್ನೆ ❓
ಮಣೆಹೊಡೆದು ಮಡಿಕಟ್ಟಿ ಹೊಸನೀರ ಹಾಯಿಸಿ ಯಾವುದನ್ನು ಹದ ಮಾಡಬೇಕಾಗಿದೆ?
✍ ಉತ್ತರ ✔
ಗದ್ದೆಯನ್ನು ಹದಮಾಡಬೇಕಾಗಿದೆ.
22.ಪ್ರಶ್ನೆ ❓
"ವೇದಾವತಿಯ ನದಿಯಲ್ಲಿ ಮುಳುಗಿದ ಸೂಳೆ "
ಕವನದಲ್ಲಿ ಕವಯಿತ್ರಿ ಲಲಿತಾನಾಯಕ್ ಏನನ್ನು ಹೇಳ ಹೊರಟ್ಟಿದ್ದಾರೆ.
✍ಉತ್ತರ✅
ಸೂಳೆಯರ ಕೊನೆಗಾಲದ ದುರಂತ ಕ್ಷಣಗಳನ್ನು( ಜೀವನ ಕುರಿತು) ಹೇಳಿದ್ದಾರೆ.
23.ಪ್ರಶ್ನೆ ❓
ಕವಯಿತ್ರಿ ಸಣ್ಣವರಿರುವಾಗ ಇದ್ದ ಸೂಳೆಯರ ಸಂಖ್ಯೆ ಎಷ್ಟು?
✍ ಉತ್ತರ ✔
ಹತ್ತೋ ಹನ್ನೆರೆಡು ಸೂಳೆಯರು.
24.ಪ್ರಶ್ನೆ ❓
ನನ್ನೆದೆಯಲಿ ಕಿಚ್ಚು ಹೊತ್ತಿಸುವುದು ಬಿಡಲಿಲ್ಲ : ಕನ್ನಡ ಪ್ರೇಮಿ : : ಕಸ್ತೂರಿ ಕಂಪಿನ ಹೂವು ಆದರೆ ನಮ್ಮಾಕಳು ಮೂಸದಲ್ಲಾ : ------.
✍ ಉತ್ತರ ✔
ಪರಭಾಷಿಗ.
25.ಪ್ರಶ್ನೆ ❓
"ಪೂಜ್ಯಶ್ರೀ" ಗಳಾಗಿ ಉಳಿದವರು ಯಾರು?
✍ಉತ್ತರ ✔
ಭೋಗಿಸಿದ್ದ ಮುದಿ ಮಿಂಡರು ಸಂಪನ್ನರಲ್ಲಿ ಸಂಪನ್ನರಾಗಿ ಉಳಿದವರು "ಪೂಜ್ಯಶ್ರೀಗಳಾದರು.
26. ಪ್ರಶ್ನೆ ❓
ಗಟ್ಟಿ ನೀರಿನ ಕುಂಟೆಯಲ್ಲಿ
ಗರಜು ಬಂಡೆಗೆ ಬಡಿವ.
ಮಂದ ಅಲೆಗಳ ಮಧ್ಯೆ.
ಈ ಕವನ ಸಾಲುವ ಬರುವ ಕವನ ಯಾವುದು.
✍ಉತ್ತರ ✔
ತುಂಬಿ ಕೊಳ್ಳುತ್ತಾಳೆ.
27. ಎಷ್ಟಾದರೂ ನನ್ನ ಹೆಂಡತಿಯು ಒಂದು ಹೆಣ್ಣು.
ಈ ಸಾಲು ಬರುವ ಕವನ ಯಾರದು?
✍ಉತ್ತರ ✔
ಬಿ.ಆರ್.ಲಕ್ಷ್ಮಣರಾವ್
" ದಯವಿಟ್ಟು" ಕವನ.
28. ಪ್ರಶ್ನೆ ❓
ಸಂಪ್ರದಾಯದ ತೊನ್ನು ಪ್ರತಿಷ್ಠೆಯ ಕುತ್ತ
ನನ್ನ ಪುಸ್ತಕದ ಮಸ್ತಕದಲ್ಲಿ ಬೇರೂರುತ್ತಿದೆ.
ಈ ವಾಕ್ಯ ಬರುವ ಕವನ ಯಾವುದು?
✍ ಉತ್ತರ ✔
ಸಖಿಗೀತ.
✍✍ ಬಾಲಚಂದ್ರ ಎಸ್.ಕೆ.
🔅ಚಿತ್ತರಗಿ ಗ್ರೂಪ್
[22/5 7:34 PM] TMBK: 🏵️🏵️🏵️🏵️🏵️🏵️🏵️🏵️🏵️
21 ರಿಂದ 24 ರ ವರೆಗಿನ ಕವಿಗಳ ಕವನಗಳ ಕುರಿತಾದ ಕೆಲವು ಪ್ರಶ್ನೆಗಳು
1. ''ಲ್ಯಾಂಬ್ರಡಾ-ವೆಸ್ಪಾ '' ಕವನ ಯಾರದು ?
ನಳಿನಿ ದೇಶಪಾಂಡೆ
2. ಈ ಕವನದಲ್ಲಿ ಕವಯಿತ್ರಿ ಒಮ್ಮೆಯಾದರೂ ಏನಾಗಲು ಬಯಸುತ್ತಾಳೆ?
ಕೀಲು ಕುದುರೆ ರಾಜಕುಮಾರಿ
3. ''ದಿನದಿನಕೊಂದು ಡಿಜೈನಿನ ಸೀರೆ ಹೊದ್ದು ನಿಲುವವಳು, ಮಾನಗೆಟ್ಟವಳು, ಮಾರುಕಟ್ಟೆಗೆ ಮೈಯ ಮಾರಿದವಳು ಯಾರು?
ಸೀರೆ ಅಂಗಡಿಯಲ್ಲಿ ಮಾದರಿಗೆ ನಿಲ್ಲಿಸಿದ ಪ್ರತಿಮೆ
4. ಯಜಮಾನನ ಹಾಗೆ ಗಾಡಿ ಓಡಿಸುತ್ತ ಊರ ತಲುಪಿದಾಗ ಅಕ್ಕನಗಂಡ ನನ್ನ .................
ಮಾತಾಡಿಸಲಿಲ್ಲ
5. ''ನನ್ನನ್ನ ಇಲ್ಲಿ ಬಿಡಬೇಡ'' ಎಂದು ಕುಸಿದವರು......
ಅಕ್ಕ
6. ಗುಂಪಿಗೆ ಸೇರದ್ದನ್ನು ಆರಿಸಿರಿ
ನನ್ನ ಸುತ್ತಾ, ನಮ್ಮ ಕಡೆಯ ಜನ, ಅವ್ವ, ಆಮೆ
ಆಮೆ
7. ಹೊಂದಿಸಿರಿ
ಅ. ಬೂರ್ಶ್ವಾ 1. ಎಚ್ ಎಂ ಚೆನ್ನಯ್ಯ
ಆ. ಪವಾಡ 2. ಲಂಕೇಶ್
ಇ. ಅಕ್ಕ ತಮ್ಮ 3. ಸುಮತೀಂದ್ರ ನಾಡಿಗ
ಅ. 1
ಆ. 3
ಇ. 2
8. ಹೊಂದಾಣಿಕೆಯಾಗಿರುವ ಜೋಡಿ ಗುರುತಿಸಿ
ಅ. ಚಂದ್ರಗ್ರಹಣ 1. ಸುಮತೀಂದ್ರ ನಾಡಿಗ
ಆ. ಉಲೂಪಿ 2. ಚೆನ್ನಯ್ಯ
ಇ. ಪಾಡು 3. ಅನಂತಮೂರ್ತಿ
ಇ. 3
9. ಬನದ ಕರಡಿಗೆ ನಿಮ್ಮ ......... ಬೇಡ.
ಭಗವದ್ಗೀತೆ
10. ಆಧುನಿಕ ಮನುಷ್ಯನ ನಿರ್ಧಿಷ್ಟ ಲಕ್ಷಣ ತಿಳಿಸುವ ಲಂಕೇಶರ ಕವನ.....
ಅವ್ವ 2
11. ''ನೀವೇನು ಬಿಡಿ , ಕವಿಗಳೇ ಸುಖವಾಗಿರಬಲ್ಲಿರಪ್ಪ ಕಲ್ಪಿಸುತ್ತ'' ಎಂದವಳು....
ಚಿನಾಲಿ
12. ಇದು ಎಚ್ ಎಂ ಚೆನ್ನಯ್ಯ ಅವರ ಕವನ ಸಂಕಲನ
ಅ. ಹಣತೆ
ಆ. ಕಾಮಿ
ಇ. ತಲೆಮಾರು
ಈ. ಸಂಜೆ ಐದರ ಮಳೆ
ಆ. ಕಾಮಿ
13. ಇವತ್ತು
ಇವನ ಬಾಯಿಂದ ಸಿಗಾರೆಳೆದು, ಹೆಡೆಮುರಿಗೆ ಕಟ್ಟಿ , ಬೀಜ ಹಿಸುಕಿ ಕಸಿ ಮಾಡಿಬಿಡಬೇಕು'' ಇಲ್ಲಿ ಇವನ ಎಂದರೆ ಯಾರು?
ಕವಿಯ ಇನ್ನೊಂದು ವ್ಯಕ್ತಿತ್ವ
14. ಚಂದ್ರನ ಮುಖಕೆ ಮಸಿ ಬಳಿದವರಾರು?
ಭೂಮಿ
15. ಸುಮತೀಂದ್ರ ನಾಡಿಗರ ಜನನ......
1935
16. ಇದು ಸುಮತೀಂದ್ರ ನಾಡಿಗರ ಕವನ ಅಲ್ಲ.
ಅ. ಪವಾಡ
ಆ. ನೀನು
ಇ. ಪಾಠ
ಈ. ಕಪ್ಪುದೇವತೆ
ಇ. ಪಾಠ
💐💐💐💐💐💐💐💐
Very good information thank u so much sir
ಪ್ರತ್ಯುತ್ತರಅಳಿಸಿVery good information thank u so much sir
ಪ್ರತ್ಯುತ್ತರಅಳಿಸಿsuper
ಪ್ರತ್ಯುತ್ತರಅಳಿಸಿSuper sir
ಪ್ರತ್ಯುತ್ತರಅಳಿಸಿ