🌹ಆದಿಪುರಾಣದ ೧೪ನೇ ಆಶ್ವಾಸ🌹
ಪ್ರಶ್ನೆ➖ರಾಜು.
೧.ಭರತನು ನನಗೆ ಹದಿನಾಲ್ಕು ರತ್ನಗಳಲ್ಲಿ ಶ್ರೇಷ್ಟವಾದುದು ಎಂದುದು?
✍ಚಕ್ರರತ್ನ.
೨.ತನ್ನಭಿಮಾನದ ಭುಜಬಲದುನ್ನತಿಯನೆ ಮೆರೆವವನು ಯಾರು?
✍ಬಾಹುಬಲಿ.
೩.ಭರತನ ಕೋಪವನ್ನು ಯಾವ ಲೀಲೆಗೆ ಹೋಲಿಸಲಾಗಿದೆ.
✍ಯಮನ ಲೀಲೆಗೆ.
೪.ಪಿರಿಯಣ್ಣನು ಯಾರಿಗೆ ಸಮ
✍ತಂದೆಗೆ ಸಮ.
೫.ನಮಗಕ್ಕಿಗೊಟ್ಟು ಮಡಗೂಳುಣ್ಬಂದಮಂ ಪೋಲದೇ ಎಂದವರು?
✍ಭರತನ ತಮ್ಮಂದಿರು(ಬಾಹುಬಲಿ ಹೊರತು ಪಡಿಸಿ).
೬.ಭರತನ ತಮ್ಮಂದಿರು ಯಾರಿಗೆ ಎರಗುವುದು ಪರಾಭವ ಎಂದು ತಿಳಿದಿದ್ದರು.
✍ಭರತನಿಗೆ
೭.ಭರತನ ತಾಯಿ ಯಾರು?
✍ಯಶಶ್ವತಿ ದೇವಿ.
೮.ಭರತ ರೂಪದಲ್ಲಿ ಯಾರನ್ನು ಹೋಲುತ್ತಿದ್ದನು.
✍ಪುರುದೇವನನ್ನು.
೯.ಷಟ್ಖಂಡ ಮಂಡಲಗಳನ್ನು ಗೆದ್ದವರು ಯಾರು?
✍ಭರತ.
೧೦.ನೀ ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಳ್ತೆ ಮಾಸದೇ ಎಂದವರು?
✍ಬಾಹುಬಲಿ.
೧೧.ಸೋದರರೊಳು ಸೋದರರಂ ಕಾದಿಸುವುದು ಯಾವುದು?
✍ರಾಜಲಕ್ಷ್ಮಿ.
೧೨.ಭರತ ಬಾಹುಬಲಿ ಯುದ್ದಕ್ಕೆ ನಿಂತಾಗ ಹೇಗೆ ಕಾಣುತ್ತಿದ್ದರು.
✍ಅವನಿ.
೧೩.ಚಕ್ರರತ್ನದ ರಕ್ಷಕರು ಯಾರು?
✍ಯಕ್ಷಸಹಸ್ರರು.
೧೪.ಚಕ್ರರತ್ನವು ಯಾವ ಊರಿನ ಒಳಗೆ ಹೋಗದೆ ನಿಂತಿತು.
✍ಅಯೋಧ್ಯ.
೧೫.ಭರತನ ತಮ್ಮಂದಿರಲ್ಲಿ ಅತಿ ಶೂರ ಪರಾಕ್ರಮಿ ಯಾರು.
✍ಬಾಹುಬಲಿ.
೧೬.ಬಾಹುಬಲಿ ಭರತನನ್ನು ಮೇಲಕ್ಕೆ ಎತ್ತಿದ್ದು ಯಾವುದಕ್ಕೆ ಹೋಲಿಸಿದೆ.
✍ಕನಕಾಚಲವನ್ನು ಘನ ಮರಕಶೈಲವು ಹೊತ್ತಿದೆಯಂಬಂತೆ.
೧೭.ಭರತನು ಪೂರ್ವಜನ ಹೆಸರನ್ನು ಅಳಿಸಿ ತನ್ನ ಹೆಸರನ್ನು ಬರೆಸಿದ ಸ್ಥಳ.
ಷಭಾಚಲದಲ್ಲಿ.
೧೮.ಭರತ ಬಾಹುಬಲಿ ಯಾವ ಯಾವ ದ್ವಂದ್ವ ಯುದ್ದ ಮಾಡಿದರು?
✍ದೃಷ್ಟಿಯುದ್ದ, ಮಲ್ಲಯುದ್ದ, ಜಲಯುದ್ದ,.
೧೯.ವಜ್ರಗಿರಿಯನ್ನು ವಜ್ರವು ನಾಶಪಡಿಸಲು ಸಾಧ್ಯವೇ ಈ ಮಾತನ್ನು ಯಾರು ಯಾರಿಗೆ ಹೇಳಿದರು.
✍ಬಾಹುಬಲಿ ಭರತನಿಗೆ.
೨೦.ಪ್ರತಿಮಾಯೋಗ ಎಂದರೆ.
✍ಒಂದೇ ಸ್ಥಳದಲ್ಲಿದ್ದು ತಪಸ್ಸನಾಚರಿಸುವುದು.
೨೧.ಅಯೋಧ್ಯೆಯ ಇನ್ನೊಂದು ಹೆಸರು.
✍ಸಾಕೇತನಗರ.
೨೨.ಬಾಹುಬಲಿಯ ಮಗನ ಹೆಸರು.
✍ಮಹಾಬಲಿ.
೨೩.ಗರ್ಭಿಣಿಯಾಗಿದ್ದಾಗ ವೀರಪುತ್ರೋಯದ ಬಯಕೆಗಳು ಯಾರಿಗೆ ಮೂಡುತ್ತಿದ್ದವು.
✍ಯಶಸ್ವತಿಗೆ.
೨೪.ಚಕ್ರಿ ಎಂದರೆ ಯಾರು.
✍ಭರತ
೨೫.ವೃಷಭಾಚಲದಲ್ಲಿ ಭರತನು ಯಾವುದರಿಂದ ಪ್ರಶಸ್ತಿಯನ್ನು ಬರೆಯಿಸಿದನು.
✍ಕಾಕಿಣಿಯಿಂದ.
೨೬.ಚಕ್ರರತ್ನವನ್ನು ಕುಂಬಾರನ ಚಕ್ರ ಎಂದವರು.
✍ಬಾಹುಬಲಿ.
೨೭.ಬೆಂಡಾದರು ಮುಳುಗುವ ಗುಂಡಾದರು ತೇಲುವ ಹೊಳೆಗಳಿಗೆ ಸೇತುವೆ ಕಟ್ಟಿದವನು.
✍ಸ್ಥಪತಿರತ್ನ.
೨೮.ನಿನ್ನ ಸೋದರರು ಅತಿ ಮದದಿಂದ ಮೆರೆಯುತ್ತಿದ್ದಾರೆ ಅವರಲ್ಲಿ ಬಾಹುಬಲಿಯಂತು ಎರಗುವವನೇ ಅಲ್ಲ ಈ ಮಾತನ್ನು ಯಾರು ಯಾರಿಗೆ ಹೇಳಿದರು.
✍ಪುರೋಹಿತ ಭರತನಿಗೆ.
೨೯.ನಾಡೋಜ ಪಂಪ ಎಂಬ ಕೃತಿ ಬರೆದವರು.
✍ಮುಳಿಯ ತಿಮ್ಮಪ್ಪಯ್ಯ.
೩೦.ಪಿರಿಯಣ್ಣಯೆರಗುವದೆಂ ಪರಿಭವಮೆ ಕಿರಿನೆತ್ತಿಯೊಳ್ ಈ ಮಾತು ಹೇಳಿದವರು.
✍ಬಾಹುಬಲಿ.
೩೧.ಪ್ರತಿಮಾಯೋಗದಲದಲ್ಲಿ ಬಾಹುಬಲಿ ನಿಂತಿದ್ದು ಎಷ್ಟು ವರ್ಷ.
✍ಒಂದು ವರ್ಷ.
🌹ಬಾಲಚಂದ್ರ. ಎಸ್.ಕೆ🌹
☄ಚಿತ್ತರಗಿ ಗ್ರೂಪ್ ☄
ಪ್ರಶ್ನೆ➖ರಾಜು.
೧.ಭರತನು ನನಗೆ ಹದಿನಾಲ್ಕು ರತ್ನಗಳಲ್ಲಿ ಶ್ರೇಷ್ಟವಾದುದು ಎಂದುದು?
✍ಚಕ್ರರತ್ನ.
೨.ತನ್ನಭಿಮಾನದ ಭುಜಬಲದುನ್ನತಿಯನೆ ಮೆರೆವವನು ಯಾರು?
✍ಬಾಹುಬಲಿ.
೩.ಭರತನ ಕೋಪವನ್ನು ಯಾವ ಲೀಲೆಗೆ ಹೋಲಿಸಲಾಗಿದೆ.
✍ಯಮನ ಲೀಲೆಗೆ.
೪.ಪಿರಿಯಣ್ಣನು ಯಾರಿಗೆ ಸಮ
✍ತಂದೆಗೆ ಸಮ.
೫.ನಮಗಕ್ಕಿಗೊಟ್ಟು ಮಡಗೂಳುಣ್ಬಂದಮಂ ಪೋಲದೇ ಎಂದವರು?
✍ಭರತನ ತಮ್ಮಂದಿರು(ಬಾಹುಬಲಿ ಹೊರತು ಪಡಿಸಿ).
೬.ಭರತನ ತಮ್ಮಂದಿರು ಯಾರಿಗೆ ಎರಗುವುದು ಪರಾಭವ ಎಂದು ತಿಳಿದಿದ್ದರು.
✍ಭರತನಿಗೆ
೭.ಭರತನ ತಾಯಿ ಯಾರು?
✍ಯಶಶ್ವತಿ ದೇವಿ.
೮.ಭರತ ರೂಪದಲ್ಲಿ ಯಾರನ್ನು ಹೋಲುತ್ತಿದ್ದನು.
✍ಪುರುದೇವನನ್ನು.
೯.ಷಟ್ಖಂಡ ಮಂಡಲಗಳನ್ನು ಗೆದ್ದವರು ಯಾರು?
✍ಭರತ.
೧೦.ನೀ ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಳ್ತೆ ಮಾಸದೇ ಎಂದವರು?
✍ಬಾಹುಬಲಿ.
೧೧.ಸೋದರರೊಳು ಸೋದರರಂ ಕಾದಿಸುವುದು ಯಾವುದು?
✍ರಾಜಲಕ್ಷ್ಮಿ.
೧೨.ಭರತ ಬಾಹುಬಲಿ ಯುದ್ದಕ್ಕೆ ನಿಂತಾಗ ಹೇಗೆ ಕಾಣುತ್ತಿದ್ದರು.
✍ಅವನಿ.
೧೩.ಚಕ್ರರತ್ನದ ರಕ್ಷಕರು ಯಾರು?
✍ಯಕ್ಷಸಹಸ್ರರು.
೧೪.ಚಕ್ರರತ್ನವು ಯಾವ ಊರಿನ ಒಳಗೆ ಹೋಗದೆ ನಿಂತಿತು.
✍ಅಯೋಧ್ಯ.
೧೫.ಭರತನ ತಮ್ಮಂದಿರಲ್ಲಿ ಅತಿ ಶೂರ ಪರಾಕ್ರಮಿ ಯಾರು.
✍ಬಾಹುಬಲಿ.
೧೬.ಬಾಹುಬಲಿ ಭರತನನ್ನು ಮೇಲಕ್ಕೆ ಎತ್ತಿದ್ದು ಯಾವುದಕ್ಕೆ ಹೋಲಿಸಿದೆ.
✍ಕನಕಾಚಲವನ್ನು ಘನ ಮರಕಶೈಲವು ಹೊತ್ತಿದೆಯಂಬಂತೆ.
೧೭.ಭರತನು ಪೂರ್ವಜನ ಹೆಸರನ್ನು ಅಳಿಸಿ ತನ್ನ ಹೆಸರನ್ನು ಬರೆಸಿದ ಸ್ಥಳ.
ಷಭಾಚಲದಲ್ಲಿ.
೧೮.ಭರತ ಬಾಹುಬಲಿ ಯಾವ ಯಾವ ದ್ವಂದ್ವ ಯುದ್ದ ಮಾಡಿದರು?
✍ದೃಷ್ಟಿಯುದ್ದ, ಮಲ್ಲಯುದ್ದ, ಜಲಯುದ್ದ,.
೧೯.ವಜ್ರಗಿರಿಯನ್ನು ವಜ್ರವು ನಾಶಪಡಿಸಲು ಸಾಧ್ಯವೇ ಈ ಮಾತನ್ನು ಯಾರು ಯಾರಿಗೆ ಹೇಳಿದರು.
✍ಬಾಹುಬಲಿ ಭರತನಿಗೆ.
೨೦.ಪ್ರತಿಮಾಯೋಗ ಎಂದರೆ.
✍ಒಂದೇ ಸ್ಥಳದಲ್ಲಿದ್ದು ತಪಸ್ಸನಾಚರಿಸುವುದು.
೨೧.ಅಯೋಧ್ಯೆಯ ಇನ್ನೊಂದು ಹೆಸರು.
✍ಸಾಕೇತನಗರ.
೨೨.ಬಾಹುಬಲಿಯ ಮಗನ ಹೆಸರು.
✍ಮಹಾಬಲಿ.
೨೩.ಗರ್ಭಿಣಿಯಾಗಿದ್ದಾಗ ವೀರಪುತ್ರೋಯದ ಬಯಕೆಗಳು ಯಾರಿಗೆ ಮೂಡುತ್ತಿದ್ದವು.
✍ಯಶಸ್ವತಿಗೆ.
೨೪.ಚಕ್ರಿ ಎಂದರೆ ಯಾರು.
✍ಭರತ
೨೫.ವೃಷಭಾಚಲದಲ್ಲಿ ಭರತನು ಯಾವುದರಿಂದ ಪ್ರಶಸ್ತಿಯನ್ನು ಬರೆಯಿಸಿದನು.
✍ಕಾಕಿಣಿಯಿಂದ.
೨೬.ಚಕ್ರರತ್ನವನ್ನು ಕುಂಬಾರನ ಚಕ್ರ ಎಂದವರು.
✍ಬಾಹುಬಲಿ.
೨೭.ಬೆಂಡಾದರು ಮುಳುಗುವ ಗುಂಡಾದರು ತೇಲುವ ಹೊಳೆಗಳಿಗೆ ಸೇತುವೆ ಕಟ್ಟಿದವನು.
✍ಸ್ಥಪತಿರತ್ನ.
೨೮.ನಿನ್ನ ಸೋದರರು ಅತಿ ಮದದಿಂದ ಮೆರೆಯುತ್ತಿದ್ದಾರೆ ಅವರಲ್ಲಿ ಬಾಹುಬಲಿಯಂತು ಎರಗುವವನೇ ಅಲ್ಲ ಈ ಮಾತನ್ನು ಯಾರು ಯಾರಿಗೆ ಹೇಳಿದರು.
✍ಪುರೋಹಿತ ಭರತನಿಗೆ.
೨೯.ನಾಡೋಜ ಪಂಪ ಎಂಬ ಕೃತಿ ಬರೆದವರು.
✍ಮುಳಿಯ ತಿಮ್ಮಪ್ಪಯ್ಯ.
೩೦.ಪಿರಿಯಣ್ಣಯೆರಗುವದೆಂ ಪರಿಭವಮೆ ಕಿರಿನೆತ್ತಿಯೊಳ್ ಈ ಮಾತು ಹೇಳಿದವರು.
✍ಬಾಹುಬಲಿ.
೩೧.ಪ್ರತಿಮಾಯೋಗದಲದಲ್ಲಿ ಬಾಹುಬಲಿ ನಿಂತಿದ್ದು ಎಷ್ಟು ವರ್ಷ.
✍ಒಂದು ವರ್ಷ.
🌹ಬಾಲಚಂದ್ರ. ಎಸ್.ಕೆ🌹
☄ಚಿತ್ತರಗಿ ಗ್ರೂಪ್ ☄
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ಧನ್ಯವಾದಗಳು